ದಾವಣಗೆರೆ (Davanagere): ನಗರದ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದದ ಯೋಗ ತಜ್ಞ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಯೋಗಗುರು ಡಾ. ರಾಘವೇಂದ್ರ ಗುರೂಜಿಯವರ ವಿಶೇಷ ನೇರ ಸಂದರ್ಶನ ‘ಶುಭೋದಯ ಕರ್ನಾಟಕ’ ಎಂಬ ಕಾರ್ಯಕ್ರಮದಡಿಯಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ಇದೇ ಬರುವ ಮಂಗಳವಾರ ದಿನಾಂಕ: 06-05-2025 ರಂದು ಬೆಳಿಗ್ಗೆ 8-00 ರಿಂದ 9-00 ಗಂಟೆಯ ವರೆಗೆ ನೇರಪ್ರಸಾರವಾಗಲಿದೆ.
ಈ ನೇರ ಸಂದರ್ಶನವನ್ನು ನಿರೂಪಕ ರಾಜಾರಾಮ್ ಸಾಗರ್ ನಡೆಸಿಕೊಡಲಿದ್ದು, ಆರ್ತಿಯವರ ನಿರ್ದೇಶನದಲ್ಲಿ ಮೂಡಿ ಬರಲಿದೆ.
Read also : ಶಾಲೆಗಳ ಅಭಿವೃದ್ಧಿಗೆ ಗಮನ ಅಗತ್ಯ: ಜಿ. ಬಿ. ವಿನಯ್ ಕುಮಾರ್