Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಕೆಎಚ್‍ಬಿ ಕಾಲೊನಿಗೆ ಸೌಲಭ್ಯ ಕಲ್ಪಿಸಲು ನಿವಾಸಿಗಳ ಆಗ್ರಹ
ತಾಜಾ ಸುದ್ದಿ

ಕೆಎಚ್‍ಬಿ ಕಾಲೊನಿಗೆ ಸೌಲಭ್ಯ ಕಲ್ಪಿಸಲು ನಿವಾಸಿಗಳ ಆಗ್ರಹ

Dinamaana Kannada News
Last updated: May 27, 2024 4:35 am
Dinamaana Kannada News
Share
harihara
ಕೆಎಚ್‍ಬಿ ಕಾಲೊನಿ ನಿವಾಸಿಗಳ ಪತ್ರಿಕಾಗೋಷ್ಠಿ
SHARE

ಹರಿಹರ: ನಗರದ ಕೆಎಚ್‍ಬಿ ಕಾಲೊನಿಗೆ ಮೂಲ ಭೂತ ಸೌಕರ್ಯ ಕಲ್ಪಿಸದಿದ್ದರೆ ನಗರಸಭೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಕಾಲೋನಿ ನಿವಾಸಿಗಳು ಎಚ್ಚರಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಕಾಲೋನಿ ನಿವಾಸಿ ಸತೀಶ್ ಹುಲಸೋಗಿ ಮಾತನಾಡಿ, 14 ವರ್ಷಗಳಾಗಿರುವ ಈ ಕಾಲೋನಿಯಲ್ಲಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. 14 ವರ್ಷಗಳ ಹಿಂದೆ ಕೆಎಚ್‍ಬಿಯಿಂದ ರಚಿಸಿದ ರಸ್ತೆಗಳಿಗೆ ಒಮ್ಮೆಯೂ ನಗರಸಭೆಯಿಂದ ಡಾಂಬರೀಕರಣ ಮಾಡಿಲ್ಲ. ಕಟ್ಟಿಕೊಂಡಿರುವ ಚರಂಡಿಗಳ ಸ್ವಚ್ಚತೆ ಮಾಡಿಲ್ಲ, ಕೆಲ ವರ್ಷಗಳ ಹಿಂದೆ ಮಾಡಿದ ಯುಜಿಡಿ ಅತ್ಯಂತ ಕಳಪೆಯಾಗಿದ್ದು ನಿರುಪಯುಕ್ತವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚರಂಡಿಗಳಲ್ಲಿ ಹೂಳು ತುಂಬಿದ್ದು ಮಳೆಗಾಲದಲ್ಲಿ ಬಚ್ಚಲು ಮೂಲಕ ಚರಂಡಿ ನೀರು ಮನೆಗಳಿಗೆ ನುಗ್ಗಿ, ಶೌಚಕ್ಕೆ ಬಯಲಿನ ಕಡೆ ಹೋಗುವ ದುಸ್ಥಿತಿ ಇದೆ. ಸೂಕ್ತ ಬೀದಿ ದೀಪಗಳಿಲ್ಲ, ಹೆಸರಿಗಷ್ಟೆ ಉದ್ಯಾನವಿದ್ದು ಅದರ ಹಸಿರೀಕರಣವಾಗಿಲ್ಲ, ಸ್ವಾಗತ ಕಮಾನಿಲ್ಲ, ಜಾಲಿ ಗಿಡಗಳ ಕಾಡಾಗಿ ಪರಿಣಮಿಸಿದೆ, ಜಲಸಿರಿ ಕಾಮಗಾರಿ ಪೂರ್ಣವಾಗಿದ್ದು ಕುಡಿಯುವ ನೀರಿಗೆ ತಾತ್ವಾರವಿದೆ, ಕಸ ಸಂಗ್ರಹ ನಿಯಮಿತವಾಗಿಲ್ಲ, ವಿಷ ಜಂತುಗಳ ಕಾಟವಿದ್ದು ಸಂಜೆ ನಂತರ ಮನೆಯಿಂದ ಹೊರಬರುವುದು ದುಸ್ತರವಾಗಿದೆ ಎಂದರು.

ಒಮ್ಮೆ ಸಾಧಾರಣ ಮಳೆ ಬಂದರೂ ಒಂದು ವಾರ ಕಾಲ ಕೆಸರು ರಸ್ತೆಗಳಲ್ಲಿ ತುಂಬಿರುತ್ತದೆ, ವಾಹನ ಸಂಚಾರ ದುಸ್ತರವಾಗಿದೆ. ಸರ್ಕಾರದ ಸಂಸ್ಥೆಯಿಂದ ರಚಿಸಿದ ಲೇಔಟ್ ಎಂದು ಇಲ್ಲಿ ಸಾಲ, ಸೂಲ ಮಾಡಿ ಮನೆ ಕಟ್ಟಿಸಿಕೊಂಡವರು ವಾಸವಿರಲು ಸಾಧ್ಯವಾಗದೆ ಬೇರೆಯವರಿಗೆ ಕಡಿಮೆ ಬಾಡಿಗೆಗೆ ನೀಡಿ, ಮನೆ ಮಾಲಿಕರು ಬೇರೆ ಬಡಾವಣೆಗಳಲ್ಲಿ ಬಾಡಿಗೆ ಮನೆಯಲ್ಲಿ ವಾಸ ಇರುವಂತಾಗಿದೆ. ಮನೆ ಮತ್ತು ನೀರು ಹಾಗೂ ಇತರೆ ಕಂದಾಯಗಳನ್ನು ನಿಯಮಿತವಾಗಿ ಪಾವತಿಸುವ ಇಲ್ಲಿನ 250 ಮನೆಗಳ ಬದುಕು ನರಕಮಯವಾಗಿದೆ. ಈಗಾಗಲೆ ಈ ಭಾಗದ ನಗರಸಭೆ ಸದಸ್ಯರು, ನಗರಸಭೆ ಪೌರಾಯುಕ್ತರು, ಶಾಸಕರಿಗೆ ಮನವಿ ನೀಡಲಾಗಿದ್ದು ಯಾವುದೆ ಪ್ರಯೋಜನವಾಗಿಲ್ಲ ಎಂದು ಹೇಳಿದರು.

ನಮ್ಮ ನೋವನ್ನು ಕೇಳುವವರಿಲ್ಲದಂತಾಗಿದೆ. ಈ ಬಡಾವಣೆಗೆ ಸೂಕ್ತ ಸೌಕರ್ಯಗಳನ್ನು ಒದಗಿಸದಿದ್ದರೆ ಶೀಘ್ರವೇ 2ನೇ ರೈಲ್ವೆ ಗೇಟಿನ ಬಳಿ ಬೀರೂರು-ಸಮ್ಮಸಗಿ ಹೆದ್ದಾರಿ ತಡೆ, ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದೆಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಟಿಯಲ್ಲಿ ಕೆಎಚ್‍ಬಿ ಕಾಲೋನಿ ನಿವಾಸಿಗಳಾದ ಎರ್ರಿಸ್ವಾಮಿ, ರೇವಣಸಿದ್ದಪ್ಪ ಅಮರಾವತಿ ರಾಮಮೂರ್ತಿ, ರಾಮಕೃಷ್ಣ ಶರ್ಮ, ಎಚ್.ಎಂ.ವೀರಯ್ಯ,  ಸಿದ್ಧಲಿಂಗಸ್ವಾಮಿ, ಪ್ರದೀಪ್ ತೇಲ್ಕರ್, ರಾಜೇಶ್ ಭಟ್, ಪ್ರದೀಪ್ ತೇಲ್ಕರ್, ವಿg

Share This Article
Twitter Email Copy Link Print
Previous Article Sanduru sotries Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 36: ಕಾಲವೊಮ್ಮೆ ಹಿಂದಕ್ಕೆ ಹೋಗುವ ಹಾಗಿದ್ದರೆ….
Next Article ದಾವಣಗೆರೆ ಉತ್ತಮ ಮುಂಗಾರು : ಅನ್ನದಾತನಿಂದ ಭೂಮಿ ಹದ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

my poem | ನನ್ನ ಕವಿತೆ ….

ನೀವೆಂದೂ  ನನ್ನ ಕವಿತೆಯೊಂದಿಗೆ ನಡೆಯಲಾರಿರೆ ಅವಳ ಜಾಡು ಸಿಗದು ನಿಮಗೆ ಅವಳ ದಾರಿಯೇ ಬೇರೆ ನಿಮ್ಮ ವ್ಯಂಗ್ಯ ಘೊಷಿಸಬಹುದು ಬರೀ…

By Dinamaana Kannada News

Davanagere | ಪ್ರೊ.ಪ್ರಸನ್ನಕುಮಾರ್‌ಗೆ ಸರ್ ಸಿ.ವಿ.ರಾಮನ್ ಯುವ ವಿಜ್ಞಾನಿ ಪುರಸ್ಕಾರ

ದಾವಣಗೆರೆ (Davanagere): ದಾವಣಗೆರೆ ವಿಶ್ವವಿದ್ಯಾನಿಲಯ ಗಣಿತಶಾಸ್ತ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾದ ಪ್ರೊ.ಬಿ.ಸಿ.ಪ್ರಸನ್ನಕುಮಾರ ಅವರು ರಾಜ್ಯಮಟ್ಟದ ಸರ್ ಸಿ.ವಿ.ರಾಮನ್…

By Dinamaana Kannada News

DAVANAGERE | ದ್ವಿತೀಯ ಪಿಯುಸಿ ‌ಪರೀಕ್ಷೆ : ವಿದ್ಯಾರ್ಥಿಗಳಿಗೆ ಸಂಸದರಿಂದ ಶುಭಹಾರೈಕೆ

ದಾವಣಗೆರೆ (Davanagere); ದ್ವಿತೀಯ ಪಿಯುಸಿ ಪರೀಕ್ಷೆಗಳು‌ ಪ್ರಾರಂಭವಾಗುತ್ತಿದ್ದು ಭವಿಷ್ಯದ ‌ಬರಹದಲ್ಲಿರುವ  ವಿದ್ಯಾರ್ಥಿಗಳಿಗೆ ದಾವಣಗೆರೆ ಸಂಸದರಾದ ಡಾ.ಪ್ರಭಾ‌ ಮಲ್ಲಿಕಾರ್ಜುನ್‌ ವಿಡಿಯೋ ಸಂದೇಶದ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Davanagere
ತಾಜಾ ಸುದ್ದಿ

ಭತ್ತ ಕಟಾವು ಯಂತ್ರಕ್ಕೆ, ಬಾಡಿಗೆ ದರ ನಿಗದಿ : ಡಿಸಿ

By Dinamaana Kannada News
Davanagere
ತಾಜಾ ಸುದ್ದಿ

ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ್ರೆ ಕ್ರಮ : ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ಎಚ್ಚರಿಕೆ

By Dinamaana Kannada News
Davanagere
ತಾಜಾ ಸುದ್ದಿ

JOB NEWS | ಮಾಜಿ ಸೈನಿಕರಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?