Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davangere news | ಖಬರಸ್ತಾನಕ್ಕೆ ವಾಟರ್‌ ಪ್ರೂಫ್‌ ಟೆಂಟ್‌ ಉಡುಗೊರೆ
ತಾಜಾ ಸುದ್ದಿ

Davangere news | ಖಬರಸ್ತಾನಕ್ಕೆ ವಾಟರ್‌ ಪ್ರೂಫ್‌ ಟೆಂಟ್‌ ಉಡುಗೊರೆ

Dinamaana Kannada News
Last updated: August 20, 2024 5:31 pm
Dinamaana Kannada News
Share
DAVANAGERE
DAVANAGERE
SHARE

ದಾವಣಗೆರೆ (Davangere District)  :  ನಗರದ ಎರಡು ಖಬರಸ್ತಾನ್‌ ಗಳಿಗೆ  ಇಂಡಿಯನ್‌ ಹೆಲ್ಪಿಂಗ್‌ ಹ್ಯಾಂಡ್ಸ್‌  ಯುವಕರ ತಂಡದ  ವಾಟರ್‌ ಫ್ರೂಫ್‌ ಟೆಂಟನ್ನು ಉಡುಗೊರೆಯಾಗಿ ನೀಡಿದರು.

ಜಿಲ್ಲಾ ವಕ್ಫ್‌ ಸಲಹಾ ಸಮಿತಿಯ ಅಧ್ಯಕ್ಷ  ಮೊಹಮ್ಮದ್‌ ಸಿರಾಜ್‌ ಮಾತನಾಡಿ, ಇಂಡಿಯನ್‌ ಹೆಲ್ಪಿಂಗ್‌ ಹ್ಯಾಂಡ್ಸ್‌   ಖಬರಸ್ತಾನಕ್ಕೆ  ನೀಡಿರುವ ವಾಟರ್‌ ಪ್ರೂಫ್‌ ಟೆಂಟ್‌ನಿಂದ ಬಹಳ ಅನುಕೂಲವಾಗುವುದು.  ಸಮಾಜ ಮುಖಿ ಕೆಲಸ ಮಾಡಿರುವ ಯುವಕರಿಗೆ ಶುಭವಾಗಲಿ ಎಂದು ಹಾರೈಸಿದರು.

ಜಿಲ್ಲಾ ವಕ್ಫ್‌ ಅಧಿಕಾರಿ ಸೈಯದ್‌ ಮೊಅಜಂ ಪಾಷಾ ಮಾತನಾಡಿ,  ಇಂಡಿಯನ್‌ ಹೆಲ್ಪಿಂಗ್‌ ಹ್ಯಾಂಡ್ಸ್‌ ಯುವಕರು ಎರಡು ಖಬರಸ್ತಾನಕ್ಕೆ ಉಡುಗೊರೆಯಾಗಿ ನೀಡಿರುವ ಟೆಂಟ್‌ ಬಗ್ಗೆ ಶ್ಲಾಘಿಸಿದರು.

ತಂಜೀಮ್‌ ಉಲ್‌ ಮುಸ್ಲಿಮೀನ್‌ ಫಂಡ್‌ ಅಸೋಸಿಯೇಷನ್‌ ಅ‍ಧ್ಯಕ್ಷ  ದಾದು ಸೇಠ್‌ ಮಾತನಾಡಿ, ಇಂಡಿಯನ್‌ ಹೆಲ್ಪಿಂಗ್‌ ಹ್ಯಾಂಡ್ಸ್‌ ಯುವಕರ ತಂಡವು ಎರಡು ಖಬರಸ್ತಾನಗಳಿಗೆ ಮಳೆ ಮತ್ತು ಬಿಸಿಲ ಸಮಯದಲ್ಲಿ ದಫನ್‌ ಮಾಡುವಾಗ ಅನುಕೂಲವಾಗಲೆಂದು ನೀಡಿರುವ ಟೆಂಟ್‌ಗಳಿಂದ ಬಹಳ ಉಪಯೋಗವಾಗಲಿದೆ ಎಂದರು.

Read also : Davanagere news | ದೇವರಾಜ ಅರಸು ನಾಡು ಕಂಡ ಸಾಮಾಜಿಕ ಪರಿವರ್ತನೆಯ ಹರಿಕಾರ : ಸಂಸದೆ ಪ್ರಭಾ ಮಲ್ಲಿಕಾರ್ಜುನ್

ಉಲಮಾ ಅಹಲೇ ಸುನ್ನತ್‌ ನ ಧರ್ಮಗುರು ಆಲೇರಜಾ ಮಾತನಾಡಿ,  ಇಂಡಿಯನ್‌ ಹೆಲ್ಪಿಂಗ್‌ ಹ್ಯಾಂಡ್ಸ್‌ ಯುವಕರು ನೀಡಿರುವ ವಾಟರ್‌ ಪ್ರೂಫ್‌ ಟೆಂಟ್‌ನಿಂದ ಬಹಳ ಅನುಕೂಲವಾಗುವುದು ಎಂದು ಹೇಳಿದರು.

ವಕ್ಫ್‌ ನಿರೀಕ್ಷಕ ಸೈಯದ್‌ ಜಾಕೀರ್‌ ಹುಸೇನ್‌, ಇಂಡಿಯನ್‌ ಹೆಲ್ಪಿಂಗ್‌ ಹ್ಯಾಂಡ್‌ ಅ‍ಧ್ಯಕ್ಷ  ರಹಮತುಲ್ಲಾ, ಕಾರ್ಯದರ್ಶಿ ಅಹಮದ್‌ ಬಾಷ, ರಾಜಾ ಭಕ್ಷಿ, ರೆಹಮಾನ್‌ ಭಕ್ಷಿ, ಅಬ್ದುಲ್‌ ಜಬ್ಬಾರ್‌, ಇಮ್ರಾನ್‌ ರಜಾ, ಸಾಬಿರ್‌ ಅಲಿ ಸೌದಾಗರ್‌, ಶಂಶುದ್ದೀನ್‌, ಅಹಮದ್‌ ಬಾಷಾ, ಖಲೀಲ್‌  ಹಾಗೂ ಇತರರು ಇದ್ದರು.

TAGGED:Davangere District.dinamaana.comLatest Kannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere Davanagere news | ದೇವರಾಜ ಅರಸು ನಾಡು ಕಂಡ ಸಾಮಾಜಿಕ ಪರಿವರ್ತನೆಯ ಹರಿಕಾರ : ಸಂಸದೆ ಪ್ರಭಾ ಮಲ್ಲಿಕಾರ್ಜುನ್
Next Article Davanagere Davangere news | ಡಿ.ದೇವರಾಜ ಅರಸು ಜಯಂತಿ : ಬಡವರ ಏಳ್ಗಿಗೆ ಶ್ರಮಿಸಿದ ನಾಯಕ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
ವಾರದ ಕಥೆವಾರದ ಕಥೆ

Popular Posts

Davanagere | ರಾಜ್ಯ ಪರಿಷತ್‌ಗೆ ಜಿ.ಓಬಳಪ್ಪ ಆಯ್ಕೆ

ದಾವಣಗೆರೆ.ಡಿ.5 (Davanagere): : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ದಾವಣಗೆರೆ ಜಿಲ್ಲಾ ಶಾಖೆಯಿಂದ ರಾಜ್ಯ ಪರಿಷತ್ ಸ್ಥಾನಕ್ಕೆ ದಾವಣಗೆರೆ…

By Dinamaana Kannada News

ಕಟ್ಟಡ ಕಾರ್ಮಿಕರ ಹಕ್ಕೋತ್ತಾಯ ಈಡೇರಿಕೆಗಾಗಿ ಪ್ರತಿಭಟನೆ

ದಾವಣಗೆರೆ:  ಕಟ್ಟಡ ಕಾರ್ಮಿಕರ ಹಕ್ಕೋತ್ತಾಯಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.…

By Dinamaana Kannada News

ಮುಡಾ ಪ್ರಕರಣ | ಸಿ.ಎಂ. ಸಿದ್ದರಾಮಯ್ಯಗೆ ಕ್ಲೀನ್ ಚಿಟ್, ಸತ್ಯಕ್ಕೆ ಜಯ  : ಪ್ರವೀಣ್ ಕುಮಾರ್

ದಾವಣಗೆರೆ (Davanagere) : ಸಿಎಂ ಸಿದ್ದರಾಮಯ್ಯ ಅವರ ಹೆಸರಿಗೆ ಕಪು ಚುಕ್ಕೆ ತರುವ ಪ್ರಯತ್ನ ರಾಜ್ಯದಲ್ಲಿ ನಡೆಯುತ್ತಿದೆ.  ಬಿಜೆಪಿಯ ಮತ್ತು…

By Dinamaana Kannada News

You Might Also Like

Eyes are waiting PR. Venkatesh
ತಾಜಾ ಸುದ್ದಿ

poem | ಕಣ್ಣುಗಳು ಕಾಯುತ್ತಿವೆ : ಪಿಆರ್. ವೆಂಕಟೇಶ್

By Dinamaana Kannada News
DAVANAGERE
ತಾಜಾ ಸುದ್ದಿ

ಭದ್ರಾ ಜಲಾಶಯದಲ್ಲಿ 176.9 ಅಡಿ ನೀರು : ತುಂಬಲು 9.1 ಅಡಿ ಮಾತ್ರ ಬಾಕಿ

By Dinamaana Kannada News
Davanagere
ತಾಜಾ ಸುದ್ದಿ

ಮಾಜಿ ಸೈನಿಕರ ಮಕ್ಕಳಿಗೆ ವಿವಿಧ ಶಿಷ್ಯವೇತನ ಮತ್ತು ನಗದು ಪ್ರಶಸ್ತಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?