Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > kannada short story: ಸಿಂಧು
Blog

kannada short story: ಸಿಂಧು

Dinamaana Kannada News
Last updated: December 4, 2024 6:46 am
Dinamaana Kannada News
Share
SHARE

kannada short story: ಸಿಂಧು ಪಟಪಟ ಮಾತನಾಡುವ ಚಿನುಕುರಳಿಯಂತೆ ಸದಾ ಲವಲವಿಕೆಯಿಂದ ಇದ್ದ ಹುಡುಗಿ. ಸುಂದರ ರೂಪ ಅತ್ಯಂತ ಬುದ್ಧಿವಂತೆ ಸೂಕ್ಷ್ಮತೆಗಳನ್ನು ಅರಿತ ಒಬ್ಬ ಅದ್ಭುತ ಹುಡುಗಿ ಓದಿನಲ್ಲೂ ಚತುರೆ, ಆದರೆ ಸ್ವಲ್ಪ ಹಠದ ಹುಡುಗಿ ಹಠ ಒಳ್ಳೆಯ ವಿಚಾರಕ್ಕಾದರೆ ನಮ್ಮನ್ನು ಮೇಲಕ್ಕೆ ಏರಿಸುತ್ತದೆ. ಅದೇ ಹಠ ಕೆಲವೊಮ್ಮೆ ನಮ್ಮನ್ನು ಪಾತಾಳಕ್ಕೂ ಇಳಿಸುತ್ತದೆ

ಸಿಂಧುವಿನ ಜೀವನದಲ್ಲೂ ಮುಖ್ಯ ಪಾತ್ರವಹಿಸಿದ್ದು ಇದೇ ಹಠ. ಸಿಂಧು ಎಲ್ಲರಿಗೂ ಬೇಕಾದ ನೆಚ್ಚಿನ ಹುಡುಗಿಯಾಗಿದ್ದಳು ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಲವಲವಿಕೆಯಿಂದ ಮಾಡುತ್ತಿದ್ದಳು. ಯಾರಿಗೂ ಯಾವುದಕ್ಕೂ ಹೆದರದವಳು, ಧೈರ್ಯ ಅವಳ ಬಲ ಅವಳು ಯಾವುದಕ್ಕೂ ಹೆದರುತ್ತಿರಲಿಲ್ಲ ಇಂತಹ ಹುಡುಗಿ ಒಬ್ಬ ಸುಂದರ ಹುಡುಗನಿಗೆ ಮನಸೋತಳು.

ಆದರೆ ಮನೆಯವರ ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಲು ಆಗದೆ ಬೇರೊಬ್ಬನನ್ನು ಮದುವೆಯಾದರೂ ಆ ವ್ಯಕ್ತಿ ತಾನು ವಿದ್ಯಾವಂತವೆಂದು ಹೇಳಿ ಅವಳಿಗೆ ಮೋಸ ಮಾಡಿದ್ದ. ಇದನ್ನು ತಿಳಿದ ಸಿಂಧು ಆಘಾತಕ್ಕೆ ಒಳಗಾದಳು ಅವನಿಂದ ದೂರವಿರಲು ನಿಶ್ಚಯಿಸಿದಳು. ಸಮಾಜಕ್ಕೆ ಹೆದರದೆ ಧೈರ್ಯವಾಗಿ ವಿಚ್ಛೇದನವನ್ನು ಪಡೆದುಕೊಂಡು ತಾನು ಪ್ರೀತಿಸಿದ್ದ ಹುಡುಗನನ್ನೇ ವಿವಾಹವಾದಳು.

ಅವನ ಪ್ರೀತಿ ಕೂಡ ಅಷ್ಟೇ ನಿಷ್ಟೆಯದ್ದು ಅವಳು ಇನ್ನೊಬ್ಬನನ್ನು ಮದ್ವೆ ಮಾಡಿಕೊಂಡು ಬಿಟ್ಟು ಬಂದರೂ ಅವಳನ್ನೇ ಮೊದಲಿನ ಪ್ರೀತಿಯಷ್ಟೇ ಪ್ರೀತಿಯಿಂದ ಸ್ವೀಕರಿಸಿದನು. ಈಗ ಅವಳ ಬದುಕು ಸುಂದರ ಸುಖಮಯವಾಗಿತ್ತು ಅವರ ಪ್ರೀತಿಯ ಸಂಕೇತವಾಗಿ ಒಂದು ಒಂದು ಹೆಣ್ಣು ಮಗು ಆಯಿತು ಸಮಾಜದಲ್ಲಿ ಒಳ್ಳೆಯ ಸ್ನೇಹಿತರನ್ನು ಗಳಿಸಿದಳು..ಎಲ್ಲರೊಂದಿಗೆ ಅತ್ಯಂತ ಆತ್ಮೀಯತೆ ಇಂದ ಇದ್ದಳು. ಓದಿನಲ್ಲೂ ಪ್ರಶಸ್ತಿಗಳನ್ನು ಹಾಗು ವೃತ್ತಿ ಜೀವನದಲ್ಲೂ ಒಳ್ಳೆಯ ಹೆಸರನ್ನು ಗಳಿಸಿದಳು…

ಹೀಗೆ ಅತ್ಯಂತ ಸುಂದರವಾಗಿ ನಡೆಯುತ್ತಿದ್ದ ಸಿಂಧುವಿನ ಜೀವನದಲ್ಲಿ ಒಂದು ಕೆಟ್ಟ ಗಳಿಗೆ ಆಗಮಿಸಿತು ಮುದ್ದಾದ ಮಗುವಿನೊಂದಿಗೆ ಜೀವನ ಮಾಡುತ್ತಿದ್ದ ಸಿಂಧು ಹಠದಿಂದಲೇ ಎಲ್ಲವನ್ನ ಗಳಿಸಿದ್ದಳು, ಆದರೆ ಅದೇ ಹಠ ಅವಳಿಗೆ ಮುಳ್ಳಾಯಿತು ಒಂದೇ ಒಂದು ಕಾರಣಕ್ಕೆ ಗಂಡನೊಂದಿಗೆ ವಾದಕ್ಕೆ ಇಳಿದ ಸಿಂಧು ನೇಣಿಗೆ ಶರಣಾದಳು, ತನ್ನ ಅಮೂಲ್ಯ ಜೀವನವನ್ನೇ ಹಾಳು ಮಾಡಿಕೊಂಡು ಮಗುವನ್ನು ತಾಯಿ ಇಲ್ಲದ ತಬ್ಬಲಿ ಮಾಡಿದಳು.
ಹಠ ಸಾಧನೆಗೂ ದಾರಿ, ಸಾವಿಗೂ ದಾರಿ ಎಂಬುದನ್ನ ನಾವು ಸಿಂಧುವಿನ ಬದುಕಿನಿಂದ ತಿಳಿಯಬಹುದು

ಸುಚಿತ್ರ (ಸುವಿ)
ದಾವಣಗೆರೆ

TAGGED:kannada short storyಕಥೆಕನ್ನಡ ಕಥೆಕನ್ನಡ ಸಣ್ಣ ಕಥೆ
Share This Article
Twitter Email Copy Link Print
Previous Article DAVANAGERE Davanagere | ದೋಷಾರೋಪಪಟ್ಟಿಯಿಂದ ಹೆಸರು ಕೈಬಿಡಲು ಲಂಚಕ್ಕೆ ಬೇಡಿಕೆ : ಎಎಸ್‌ಐ ಲೋಕ ಬಲೆಗೆ
Next Article Harihara Harihara | ಅಕ್ರಮ ಮಣ್ಣು ಗಣಿಗಾರಿಕೆ ತಡೆಯಲು ಆಗ್ರಹಿಸಿ ಡಿಎಸ್‍ಎಸ್ ಮನವಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಪೋನ್‌ ಪೇ ಮೂಲಕ ಲಂಚ ಸ್ವೀಕಾರ ಆರೋಪ : ಪೊಲೀಸ್‌ ಹನುಮಂತಪ್ಪ ವಶಕ್ಕೆ

ದಾವಣಗೆರೆ : ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್‌ನಿಂದ ವಾರೆಂಟ್‌ ಮಾಡಿಸಿ ಜಾರಿ ಮಾಡಲು ಪೋನ್‌ ಪೇ ಮೂಲಕ ಹಣ…

By Dinamaana Kannada News

ಮಹೇಶ ಜೋಶಿ ವಿರುದ್ದ ಕ್ರಮಕ್ಕೆ ಪ್ರೋ.ಸಿದ್ದರಾಮಯ್ಯ ಒತ್ತಾಯ

ದಾವಣಗೆರೆ (Davanagere) : ಕನ್ನಡ ಸಾಹಿತ್ಯ ಪರಿಷತ್‍ನ ಆರ್ಥಿಕ ಅಶಿಸ್ತು  ಹದಗೆಡಿಸಿರುವ ಹಾಗೂ ಸರ್ವಾಧಿಕಾರಿ ಧೋರಣೆ ಅನುಸರಿತ್ತಿರುವ ಅಧ್ಯಕ್ಷ ಮಹೇಶ…

By Dinamaana Kannada News

Davanagere | ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಿ : ಶಾಸಕ ಕೆ.ಎಸ್.ಬಸವಂತಪ್ಪ

ದಾವಣಗೆರೆ (Davanagere): ಅತೀ ಹೆಚ್ಚು ಯುವ ಸೇನಾನಿಗಳನ್ನು ದೇಶದ ಗಡಿ ಕಾಯಲು ಕಳುಹಿಸಿರುವ ಗ್ರಾಮದಲ್ಲಿ ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಿರುವುದು…

By Dinamaana Kannada News

You Might Also Like

UPSC
Blog

Davanagere | ಅಲ್ಪಸಂಖ್ಯಾತರ ಇಲಾಖೆಯಿಂದ ಯುಪಿಎಸ್‍ಸಿ ಪರೀಕ್ಷಾ ಪೂರ್ವ ತರಬೇತಿ

By Dinamaana Kannada News
Political analysis
Blog

Political analysis | ಮುಂದಿನ ವರ್ಷ ನಾನೇ ಸಿಎಂ ಆಗಿರ್ತೀನಲ್ಲ?

By Dinamaana Kannada News
Davanagere
Blog

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ : ಮುಖ್ಯೋಪಾಧ್ಯಾಯ ಆರ್.ಪ್ರಭು

By Dinamaana Kannada News
Shamanur Shivashankarappa
Blog

ಶಾಮನೂರು ಎಂಬುದು ಜಾತಿ ನಿರಸನದ ‘ಮೋಸ್ಟ್ ಸೆಕ್ಯುಲರ್’ ಬ್ರಾಂಡ್ ನೇಮ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?