ಜಗಳೂರು: ದಂಡಿಸುವ ಮಾತುಗಳನ್ನು ನಿಂದನೇ ಎಂದು ಕೊಂಡರೆ ಯಾರೋ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಬಿ ದೇವೇಂದ್ರಪ್ಪ ಹೇಳಿದರು. ಮಂಗಳವಾರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ…
ಮೈಸೂರು ನಿವಾಸಿ ವಿದ್ವಾನ್ ವೈ.ಎಂ. ಪುಟ್ಟಣ್ಣಯ್ಯ (ವಿದ್ವಾನ್ ಪುಟ್ಟಣ್ಣಯ್ಯ ) ಅವರ ಹುಟ್ಟೂರು ಹಾಸನ ಜಿಲ್ಲೆ ಅರಸೀಕೆರೆ ಬಳಿಯ ಯರಿಗೇನಹಳ್ಳಿ. ಮುದ್ದಪ್ಪ ಮತ್ತು ಲಕ್ಷ್ಮಮ್ಮ ಅಪ್ಪ ಅಮ್ಮ.…
ಮ್ಯೂಚುಯಲ್ ಫಂಡ್ ಅಂದರೇನು ಇದನ್ನು ಹೇಗೆ ಹೂಡಿಕೆ ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಸ್ನೇಹಿತರೆ, ಅನೇಕ ಜನಗಳಿಂದ ಹಣವನ್ನು ಸಂಗ್ರಹ ಮಾಡಿ…
ಈ ಲೇಖನದಲ್ಲಿ ಇಕ್ವಿಟಿ ಮ್ಯೂಚುಯಲ್ ಫಂಡ್ ಗಳ (Equity Mutual Fund) ಬಗ್ಗೆ ತಿಳಿಯೋಣ ಮೊದಲಿಗೆ ಇಕ್ವಿಟಿ ಮ್ಯೂಚುಯಲ್ ಫಂಡ್ಗಳು ಎಷ್ಟು ವಿಧ ಎಂಬುದನ್ನು ತಿಳಿಯೋಣ. ನಾಲ್ಕು…
ಮುಂಜಾನೆ ಮಬ್ಬುಗತ್ತಲು. ಒಬ್ಬರ ಮುಖ ಒಬ್ಬರಿಗೆ ಸರಿಯಾಗಿ ಕಾಣತಿರಲಿಲ್ಲ. ಸಾಂವಕ್ಕೆ ಆಕಳಿಸ್ತಾ ಮೇಲೆದ್ದು. ಕೈ ಬೆರಳಿನ ಲಟಿಕ ಲಟ್ರಕ್ï ಅಂತ ಮುರಿದು, ಚಾದರ ಬದಿಗೆ ಸರಿಸಿ, ಹರಿವ್ಯಾಗಿಂದ…
ಹೋರಾಟಗಳ ಅಂತಃಕರಣ-ಅನಿಲ್ ಹೊಸಮನಿ: 1945-46 ರ ಕಾಲ. ಬಿಜಾಪುರ ಜಿಲ್ಲೆಯ ಅಲಮೇಲು ಗ್ರಾಮದಲ್ಲಿ ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿದ್ದ ಅಸ್ಪೃಶ್ಯ ಬಾಲಕನೊಬ್ಬ, ನೀರಡಿಕೆಯಿಂದಾಗಿ ಸಾರ್ವಜನಿಕ ಬಾವಿಯಲ್ಲಿ ನೀರು ಕುಡಿದ ಎಂಬ…
Subscribe Now for Real-time Updates on the Latest Stories!
(ಕಳೆದ ಸಂಚಿಕೆಯಿಂದ ) ಭಾರತ ಸ್ವಾತಂತ್ರ್ಯಪಡೆದ ಮುಕ್ಕಾಲು ಶತಮಾನದ ಈ ಕಾಲಘಟ್ಟದಲ್ಲಿ, ರಾಷ್ಟ್ರವು ಹಲವಾರು ದಿಕ್ಕುಗಳಲ್ಲಿ ಪ್ರಗತಿಯನ್ನು ದಾಖಲಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಈ ದೇಶದ…
ಸ್ತನ ಕ್ಯಾನ್ಸರ್ನಲ್ಲೇ ಅಪಾಯಕಾರಿ HER2+: ಕ್ಯಾನ್ಸರ್ ಎಂಬುದಕ್ಕೆ ಹಲವು ಮುಖಗಳು. ಹಲವು ರೋಗಗಳ ಸಮೂಹವಾದ ಇದು, ಯಾವುದೇ ಒಂದು ಅಂಗದ ಮೇಲೆ ಪರಿಣಾಮ ಬೀರಿದರೂ, ಅದರ ಸ್ವರೂಪಗಳು…
ಕನ್ನಡ ನಾಡು -ನುಡಿ 2000 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಸಾಂಸ್ಕೃತಿಕವಾಗಿ, ಸಾಹಿತಿಕವಾಗಿ, ಐತಿಹಾಸಿಕವಾಗಿ ದಿವ್ಯ ಪರಂಪರೆ ಯನ್ನು ಉಳಿಸಿಕೊಂಡು ಬಂದಿದೆ. ನಮ್ಮ ನಾಡು ಯಾವ ಕಾಲಘಟ್ಟದಲ್ಲಿಯೂ ಏಕಪ್ರಭುತ್ವಕ್ಕೆ…
ಸಂವಿಧಾನವನ್ನು ಅಪಾರ್ಥ ಮಾಡಿಕೊಳ್ಳುವವರಿಗಿಂತ, ಅರ್ಥಮಾಡಿಕೊಂಡು ಅಸಹನೆಯನ್ನು ಆಸ್ಫೋಟಿಸುವವರ ಸಂಖ್ಯೆ ಹೆಚ್ಚಾಗ್ತಿರೋದು ಈ ಹೊತ್ತಿನ ದುರಂತ. ಜಾತ್ಯತೀತತೆ, ಧರ್ಮವನ್ನು ರಾಜಕಾರಣದಿಂದ, ಸಾಹಿತ್ಯದಿಂದ, ಸಾರ್ವಜನಿಕ ಕ್ಷೇತ್ರಗಳಿಂದ ಬೇರ್ಪಡಿಸುವುದೇ ಆಗಿದೆಯೆಂಬುದೇನೋ ನಿಜ.…
Sign in to your account