Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 40 : ಅಳುವ ಬೆಟ್ಟಗಳು!
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 40 : ಅಳುವ ಬೆಟ್ಟಗಳು!

Dinamaana Kannada News
Last updated: May 31, 2024 3:43 am
Dinamaana Kannada News
Share
sanduru
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 31-05-2024

ಬೆಟ್ಟಗಳು ಮೌನಕ್ಕೆ ಶರಣಾಗಿವೆ (Sanduru Stories)

ಗಣಿಧಣಿಗಳು ತಿರುಪತಿ ತಿಮ್ಮಪ್ಪನಿಗೆ ಹಾಕಿದ ನಲವತ್ತೈದು ಕೋಟಿ ರೂಪಾಯಿಯ ಟೋಪಿಯಲ್ಲಿ, ಗಣಿಧಣಿಗಳ ಹೊಸ ಹೊಸ ಕಾರುಗಳಲ್ಲಿ, ಕೋಟೆಗಳಂತಹ ಬಂಗಲೆಗಳಲ್ಲಿ, ರೆಸಾರ್ಟುಗಳಲ್ಲಿ ತಮ್ಮದೇ ದೇಹದ ತುಂಡುಗಳಿರುವುದನ್ನು ನಾವು ಬಲ್ಲೆವು ಎಂಬಂತೆ ಬೆಟ್ಟಗಳು ಮೌನಕ್ಕೆ ಶರಣಾಗಿವೆ.

ಗಾಯಗೊಂಡ ಬೆಟ್ಟಗಳು ರೋದಿಸುತ್ತಿವೆ (Sanduru Stories)

ಉಡಿಯೊಳಗೆ ಕಟ್ಟಿಕೊಂಡು ಬಂದು ತಿನಿಸು ತಿನಿಸಿ ಬೆಳೆಸಿದ ಅದೇ ಮಗ , ವಯಸ್ಸಾದ ತಾಯಿಯ ದೇಹದ ತುಂಡುಗಳನ್ನು ಹೊತ್ತೊಯ್ಯುವುದನ್ನು ಅಸಹಾಯಕಳಾಗಿ ನೋಡುತ್ತಾ ಕುಳಿತ  ಹಾಗೆ, ಗಾಯಗೊಂಡ ಬೆಟ್ಟಗಳು ರೋದಿಸುತ್ತಿವೆ. ತನ್ನ ಕಾಲಡಿಯಲ್ಲಿಯೇ ಬಿದ್ದ ತುಂಡು ತುಂಡಾದ ಜಾತ್ರೆಗಳು, ಮನೆಗಳಿಂದ ಕೇಳಿಬರುವ ಆಕ್ರಂದನಗಳಿಗಿಂತಲೂ ತೆರೆದ ಬಾಗಿಲಿನ ದೀಪವಾರಿದ ಮನೆಗಳ ಮೌನ ,ಆ ಬೆಟ್ಟಗಳನ್ನು ಕಾಡುವಂತಿದೆ.

Read also :ಸೊಂಡೂರಿನ ಕಗ್ಗತ್ತಲೆಯ ಕಥನಗಳು 39 : ಹಸಿವನ್ನು ಯಾವ ಜೈಲಿನಲ್ಲಿಡಲು ಸಾಧ್ಯ?

ಅಳುತ್ತವೆ…ಮತ್ತೆ … ಅಳುತ್ತವೆ (Sanduru Stories)

ಲೋಕಾಯುಕ್ತರ ವರದಿ ಜನರ ಪಾಲಿಗೆ ವರದಾನವಾಗಬೇಕಿತ್ತು. ಸುಪ್ರೀಮ್ ಕೋರ್ಟಿನ ಹಸಿರು ಪೀಠದ ತೀರ್ಪು ಜನರ ಮೊಗದಲ್ಲಿ ಕಿರುನಗೆಯನ್ನಾದರೂ ಮೂಡಿಸಲು ಸಾಧ್ಯವಿದೆ. ಆದರೆ ಏನು ಮಾಡುವುದು?  ಜನರ ಸಾವುಗಳಿಗೆ,ನೋವುಗಳಿಗೆ ಕಾರಣನಾದೆನಲ್ಲ ಎಂಬ ಪಾಪಪ್ರಜ್ಞೆಯಲ್ಲಿರುವ ಗಾಯಗೊಂಡ ಈ ಬೆಟ್ಟಗಳಿಗೆ ಮಾತು ಬರುವುದಿಲ್ಲ.  ಪೋಷಿಸಿ, ಸಲಹಿ ಗೊತ್ತೇ ವಿನಃ ಆಹುತಿ ತೆಗೆದುಕೊಳ್ಳುವ ಜಾಯಮಾನದವಲ್ಲ. ಹಾಗಾಗಿ ಅಳುತ್ತವೆ…ಮತ್ತೆ … ಅಳುತ್ತವೆ.

ತನ್ನ ಮಾತಿಗೆ ಕೇರೇ ಮಾಡದ  ಹಳ್ಳಿಯನ್ನು ಕಂಡು ದುಃಖಿತನಾದ ಅಜ್ಜನೊಬ್ಬ  ರಾತ್ರಿ….ಸಿಂಗಲ್ ಫೀಜಿನ ಆ ಲೈಟು ಕಂಬದ ಕೆಳಗೆ  ಮೌನವಾಗಿ ಎದ್ದು ಕುಂತು ಒಬ್ಬನೇ ಅಳುವ  ಹಾಗೆ!

“ಯಜ್ಜೋ….ನೀನೇಕೆ ಅಳುತ್ತಿರುವೆ?”ಎಂದು …ಕೇಳುವವರಾರೂ ಇಲ್ಲ.

       ಬಿ.ಶ್ರೀನಿವಾಸ

TAGGED:Davanagere Newsdinamaana.comLatest Kannada Newssanduru mining.ಕನ್ನಡ ಸುದ್ದಿ ದಿನಮಾನ.ಕಾಂದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article DAVANAGERE ಅನಧಿಕೃತವಾಗಿ ಮಗು ಸಾಕಿದ ಆರೋಪ : ಕ್ರಮಕ್ಕೆ ಸೂಚನೆ
Next Article Lokesh Talikatte Interview: ಶಾಲೆಗಳು, ಶಿಕ್ಷಕರ ಹಿತ ಕಾಯುವುದೇ ನನ್ನ ಧ್ಯೇಯ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಕೇಂದ್ರ ಸರ್ಕಾರ ರೈಲ್ವೆ ದರ ಏರಿಕೆ ಮಾಡಿಲ್ಲವೇ? ಮುಖ್ಯಮಂತ್ರಿ ಸಿದ್ದರಾಮಯ್ಯ

ದಾವಣಗೆರೆ, ಜನವರಿ 05: ವಿರೋಧ ಪಕ್ಷಗಳದ್ದು ಕೇವಲ ಆರೋಪ ಮಾಡುವುದೇ ಕೆಲಸವಲ್ಲ. ದಾಖಲಾತಿಗಳ ಸಮೇತ ಆರೋಪ ಮಾಡಬೇಕು ಹಾಗೂ ಆರೋಪಗಳನ್ನು…

By Dinamaana Kannada News

ವಿವಿಧ ಅಬಕಾರಿ ನೀತಿ ಉಲ್ಲಂಘನೆ 473 ಪ್ರಕರಣ ದಾಖಲು

ದಾವಣಗೆರೆ  :  ಜಿಲ್ಲಾ ಅಬಕಾರಿ ಇಲಾಖಾ ವತಿಯಿಂದ  51-ಘೋರ ಸ್ವರೂಪದ, 76-ಸನ್ನದು ಷರತ್ತು ಉಲ್ಲಂಘನೆ ಮೊಕದ್ದಮೆಗಳು (ಸನ್ನದುಗಳ ವಿರುದ್ಧ) ಮತ್ತು…

By Dinamaana Kannada News

ದೇಶ ಬದಲಾಯಿಸುವ ಶಕ್ತಿ ಮತದಾರರಲ್ಲಿದೆ

ದಾವಣಗೆರೆ, ಏ.2 :  ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು ಈ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.90 ಕ್ಕಿಂತಲೂ ಹೆಚ್ಚು ಮತದಾನವಾಗಬೇಕೆಂಬ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ರಸ್ತೆ ಸುರಕ್ಷತಾ ಸಭೆ | ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್

By Dinamaana Kannada News
Davanagere
ತಾಜಾ ಸುದ್ದಿ

ಡಿಜಿಟಲ್ ವ್ಯವಸ್ಥೆಯ ಮೂಲಕವೇ ಭೂದಾಖಲೆಗಳ ವಿತರಣೆ : ಡಿಸಿ

By Dinamaana Kannada News
davanagere
ತಾಜಾ ಸುದ್ದಿಅಪರಾಧ ಸುದ್ದಿ

ವೈದ್ಯನಿಗೆ ಆನ್‌ಲೈನ್ ವಂಚನೆ : ಎಫ್‌ಐಆರ್ ದಾಖಲು ಬರೋಬ್ಬರಿ 2.40 ಕೋಟಿ ರೂ. ಪಂಗನಾಮ

By Dinamaana Kannada News
Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?