Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 56 :  ಪ್ರಯೋಗವಸ್ತು
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 56 :  ಪ್ರಯೋಗವಸ್ತು

Dinamaana Kannada News
Last updated: June 16, 2024 12:36 am
Dinamaana Kannada News
Share
sanduru
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 16-06-2024

ಲಾರಿ ಡೈವರಿಗೆ ದಿನಕ್ಕೆ ಐದು ಸಾವಿರ ದುಡಿಮೆ .. (Sanduru Stories)

ಒಂದು ಕಾಲದಲ್ಲಿ ರೊಕ್ಕ ಅನ್ನಾವು ನೀರ್ ನೀರು ಹರಿದಂಗ ಹರಿದ್ವು ಸಾರ್, ದಿನಕ್ಕೆ ಏನಿಲ್ಲಾಂದ್ರು ಒಬ್ಬ ಸಾಮಾನ್ಯ ಟಿಪ್ಪರ್ ಲಾರಿ ಡ್ರೈವರ್  ಐದಾರು ಸಾವಿರ ರೂಪಾಯಿ ದುಡಿಯುತ್ತಿದ್ದ. ಹದಿನೈದು ಇಪ್ಪತ್ತು ಟನ್ ಕೆಪ್ಯಾಸಿಟಿಯ ಟಿಪ್ಪರಿಗೆ ಮೂವತ್ತು ಮೂವತ್ತೈದು ಟನ್ನು ಅದಿರನ್ನು ಬೆಟ್ಟಗಳ ತುದಿಯಿಂದ ತಂದು ಸ್ಟಾಕ್ ಯಾರ್ಡುಗಳಿಗೆ ಸುರಿದರೆ ಸಾಕಿತ್ತು.

ಹೀಗೆ ಹೇಳುತ್ತ ನನ್ನೆದುರಿಗೆ ನಿಂತಿದ್ದ ಆತನ ಹೆಸರು ಹುಲುಗಪ್ಪ. ಊರು ಅಂಕಮ್ಮನಾಳು. ಆ ಊರಿನ ಜನರು ಬದುಕಲು ತುಂಬ ಫಲವತ್ತಾದ ಕೆಂಪು ಕಲ್ಲು ಮಣ್ಣಿನ ಹೊಲಗಳಿದ್ದವು. ಸುತ್ತಲೂ ಹಸಿರಿತ್ತು.ತಮ್ಮ ಊರಿನ ರಕ್ಷಣೆಗೆಂದೇ ಇರುವವೇನೋ ಎಂಬಂತೆ ನಿರುಮ್ಮಳವಾಗಿ ಕುಂತ ಬೆಟ್ಟಗಳು ಇದ್ದವು.

ಗಣಿಗಾರಿಕೆ ಬಂದ್ ಆತು ನೋಡ್ರಿ (Sanduru Stories)

ಒಂದು ಕಾಲದ ಟಿಪ್ಪರಿನ ಸಹಾಯಕನಾಗಿ ಸದಾ ಮಣ್ಣು,ಕಲ್ಲುಗಳ ಜೊತೆ ಒಡನಾಡಿದ್ದ ಆತನ ಬಟ್ಟೆಗಳು ಎಂದೂ ಇಷ್ಟು ಹೊಳಪಿನಿಂದ ಕೂಡಿರಿರುತ್ತಿರಲಿಲ್ಲವಂತೆ. ಇದೇ ಈಗ ಗಣಿಗಾರಿಕೆ ಬಂದ್ ಆತು ನೋಡ್ರಿ,ಸ್ವಲ್ಪ ಬೆಳ್ ಬೆಳ್ಳನೆಯ ಬಟ್ಟೆ ಹಾಕ್ಕಂಡು ಅಡ್ಡಾಡುತೀವಿ ಎಂದ. ಊರಲ್ಲಿ ಸಾಕಷ್ಟು ಮನೆಗಳಿದ್ದವು.ಜನರೂ ಇದ್ದರು. ಒಂದು ರೀತಿಯ ಮ್ಲಾನತೆ ಆವರಿಸಿತ್ತು.ಯಾರು ಯಾರನ್ನೂ ಕುಶಲ ವಿಚಾರಿಸುವ ದರ್ದು ಕಾಣಿಸಲಿಲ್ಲ.ಸ್ವಲ್ಪ ಹೊತ್ತು ನಾನೂ ಸುಮ್ಮನಾದೆ.

ಗಾಂಧಿನೋಟುಗಳಾಗಿ ಹೋದುವಲ್ಲ? (Sanduru Stories)

ಅವನಿಗೆ ಏನನ್ನಿಸಿತೋ, ತನ್ನ ಊರಿನ ಸಮರ್ಥನೆಗೆ ಎನ್ನುವಂತೆ,’ಗಣಿಗಾರಿಕೆ ನಿಂತೋಯ್ತಲ್ಲ ಸಾರ್ …ಅದಕ್ಕೆ ಊರು ಇಷ್ಟು ಸೈಲೆಂಟು’ ಎಂದನಾತ. ಮತ್ತೆ ಕೊಲ್ಲುವ ಮೌನ ಆವರಿಸಿತು.ಅದನ್ನು ಹೊಡೆದೋಡಿಸಲೋ ಎಂಬಂತೆ ಸುಮ್ಮನೆ ನಕ್ಕ.’ಹಾಡು ,ಹಸೆ, ಕುಣಿತ, ಜಾತ್ರೆ ಪರಿಷೆ ಮದುವೆ ಮುಂಜಿ…ದೈವ ಇವುಗಳಾವುವೂ ಇಲ್ಲವೆ?’ ಕೇಳಿದೆ. ‘ಅವೆಲ್ಲ ಗಾಂಧಿನೋಟುಗಳಾಗಿ ಹೋದುವಲ್ಲ?’ನಿಮಗಿನ್ನೂ ತಿಳಿದಿಲ್ಲವೆ ಎಂಬಂತೆ ಆತನ ಕಣ್ಣುಗಳು ನನ್ನನ್ನೇ ಪ್ರಶ್ನಿಸುವಂತೆ ನೋಡಿದವು.

Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-14 ಹುಟ್ಟಿ ಬೆಳೆದ ಮನೆಯ ಬುನಾದಿ ಮಣ್ಣು 

‘ಟಿಪ್ಪರ ತಗಣಾಕ ಸಾಲ  (Sanduru Stories)

‘ಟಿಪ್ಪರ ತಗಣಾಕ ಸಾಲ ಮಾಡಿದೆ: ಹೊಲ ಹೋತು. ಬಡ್ಡಿ ಚಕ್ರಬಡ್ಡಿಗೆ ಮನಿಹೋತು….ಈಗೇನಿದ್ರೂ ಆರಾಮ್ ನೋಡ್ರೀ’ಎಂದು ಎರಡೂ ಕೈ ಎತ್ತಿ ತೋರಿಸಿದ.

ಒಂದ್ ಕಿಡ್ನಿ ಇದ್ರೆ ಸಾಕಂತಲ್ರೀ? (Sanduru Stories)

ಇಡೀ ಆಕಾಶ ಭೂಮಿ ನಂದು ಎನ್ನುವ ಹಾಗೆ.  ‘ಮತ್ತೆ.. ಹೊಟ್ಟೆಗೆ ಬಟ್ಟೆಗೆ….?’ಎಂದೇನೋ ಕೇಳಲು ಹೊರಟೆ, ಇಂಗಿತ ಅರಿತವನಂತೆ ಮಧ್ಯದಲ್ಲಿಯೆ ತಡೆದ. ‘………ಒಂದ್ ಕಿಡ್ನಿ ಇದ್ರೆ ಸಾಕಂತಲ್ರೀ? ಅದಕ್ಕೆ ರೊಕ್ಕ ಕೊಡ್ತಾರಲ್ಲ!”  ನಿರುದ್ವಿಗ್ನನಾಗಿ ಒಂದೇ ಸಮನೆ ಹೇಳುತ್ತಿದ್ದವನನ್ನು ಸುಮ್ಮನೆ ನೋಡಿದೆ.

ಆತ ವಿಜ್ಞಾನದ ಪ್ರಯೋಗ ವಸ್ತುವಿನ ಹಾಗೆ ತೋರಿದ!.

    ಬಿ.ಶ್ರೀನಿವಾಸ

TAGGED:Davanagere Newsdinamaana.comKannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article Davanagere ಕುತಂತ್ರ, ತಂತ್ರಗಾರಿಕೆ ನಡುವೆ ನೈತಿಕತೆಗೆ ಸೋಲಾಗಿದ್ದು, ಆತ್ಮಸ್ಥೆರ್ಯ ಹೆಚ್ಚಿದೆ : ಡಾ.ವೈ.ಎ.ನಾರಾಯಣಸ್ವಾಮಿ
Next Article sanduru ದೇವದಾರಿ ಯೋಜನೆ-ಮನುಷ್ಯಕುಲದ ಆತ್ಮವಿನಾಶದ ದಾರಿಯ ಆರಂಭ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಕಾರು ಢಿಕ್ಕಿ ಯುವಕ ಸಾವು

ದಾವಣಗೆರೆ (Davanagere) : ಹೊಸ ವರ್ಷ ಸಂಭ್ರಮದ ಆಚರಣೆಯಲ್ಲಿ ತೊಡಗಿದ್ದ ಯುವಕನೋರ್ವ ಮೃತಪಟ್ಟಿರುವ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ. ನಿಟುವಳ್ಳಿ…

By Dinamaana Kannada News

Davanager | ಭದ್ರಾ ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರು ಪಾಲು

ದಾವಣಗೆರೆ (Davanagere): ನಾಲೆಯಲ್ಲಿ ಈಜಲು ಹೋದ ಬಾಲಕರು ಇಬ್ವರು ನೀರು ಪಾಲಾಗಿರುವ ಘಟನೆ ತಾಲೂಕಿನ ಕುರ್ಕಿ ಗ್ರಾಮದಲ್ಲಿ ಭಾನುವಾರ ನಡೆದಿದೆ.…

By Dinamaana Kannada News

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ

ದಾವಣಗೆರೆ (Davanagere): ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ ಆರೋಪಿಗೆ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Davanagere
ತಾಜಾ ಸುದ್ದಿ

ಭತ್ತ ಕಟಾವು ಯಂತ್ರಕ್ಕೆ, ಬಾಡಿಗೆ ದರ ನಿಗದಿ : ಡಿಸಿ

By Dinamaana Kannada News
Davanagere
ತಾಜಾ ಸುದ್ದಿ

ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ್ರೆ ಕ್ರಮ : ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ಎಚ್ಚರಿಕೆ

By Dinamaana Kannada News
Davanagere
ತಾಜಾ ಸುದ್ದಿ

JOB NEWS | ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?