ದಾವಣಗೆರೆ (Davanagere) : ಕರ್ನಾಟಕ ಸರಕಾರದ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಸದಸ್ಯ ಎಂ.ಕೆ.ಲಿಯಾಖತ್ ಆಲಿ ಅವರ ಜನುಮದಿನ ಹಿನ್ನಲೆಯಲ್ಲಿ ಕೆಟಿಜೆ ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ (ಜಂಡೆಕಟ್ಟೆ) ಸೋಮವಾರ ಮಕ್ಕಳಿಗೆ ನೋಟು ಪುಸ್ತಕ, ಪೆನ್ನು, ಪೆನ್ಸಿಲ್, ಸಿಹಿ ಹಂಚಲಾಯಿತು.

ಈ ವೇಳೆ ಕೆಟಿಜೆ ನಗರದ ಮುಖಂಡರಾದ ನನ್ನುಸಾಬ್, ಪ್ರವೀಣಕುಮಾರ್ ನಿಟುವಳ್ಳಿ, ಮಹಮದ್ ಅಜಂ, ಫಾರೂಕ್, ಸುಹಿಲ್, ರಿಜ್ವನ್, ಶಾಲೆಯ ಮುಖ್ಯ ಶಿಕ್ಷಕರಾದ ಸೈಹಿದಾ ಹುನ್ನಿಸ್, ಸಹ ಶಿಕ್ಷಕರಾದ ರೇಣುಕಾ ಹೆಚ್.ಜಿ., ಆಶ್ರಫ್ ಖಾನ್, ಸುರಯ್ಯ ಬಿ. ಇನ್ನಿತರರು ಇದ್ದರು.

Read also : ದಣಿವರಿಯದ ಯುವ ನಾಯಕ ಲಿಯಾಖತ್ ಅಲಿ; ದಣಿವಿಲ್ಲದ ಸೇವೆ