Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ನಮ್ಮ ಹಣ, ನಮ್ಮ ಹಕ್ಕು ಅಭಿಯಾನ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ
ತಾಜಾ ಸುದ್ದಿ

ನಮ್ಮ ಹಣ, ನಮ್ಮ ಹಕ್ಕು ಅಭಿಯಾನ : ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

Dinamaana Kannada News
Last updated: November 6, 2025 12:30 pm
Dinamaana Kannada News
Share
District Collector G.M. Gangadharaswamy
SHARE
ದಾವಣಗೆರೆ :   ಜಿಲ್ಲೆಯ ವಿವಿಧ ಬ್ಯಾಂಕುಗಳು ಹಾಗೂ ಆರ್ಥಿಕ ಸಂಸ್ಥೆಗಳಲ್ಲಿ ಕಳೆದ ಹತ್ತು ವರ್ಷಗಳಿಗಿಂತಲೂ ಹೆಚ್ಚು ಕಾಲ ಚಾಲ್ತಿಯಲ್ಲಿಲದ ಬ್ಯಾಂಕ್ ಖಾತೆಗಳು ನಿಷ್ಕ್ರಿಯೆಗೊಂಡು ಅನಾಮತ್ತಾಗಿರುತ್ತವೆ. ಇಂತಹ ಒಟ್ಟು 2,67,000. ಬ್ಯಾಂಕ್ ಖಾತೆಗಳು ಇದ್ದು ಈ ಖಾತೆಗಳಲ್ಲಿ ಒಟ್ಟು ಮೊತ್ತ ರೂ.61.68 ಕೋಟಿ ಇರುತ್ತದೆ.
ಸಾರ್ವಜನಿಕರ ಉಳಿತಾಯ ಖಾತೆಗಳು, ನಿಶ್ಚಿತ ಠೇವಣಿ ಖಾತೆಗಳು, ಮ್ಯೂಚಯಲ್ ಫಂಡ್ಸ್ , ಷೇರ್‍ಗಳು, ವಿಮಾ ಪಾಲಿಸಿಗಳು ಹಾಗು ಭವಿಷ್ಯ ನಿಧಿ  ಖಾತೆಗಳನ್ನು ಒಳಗೊಂಡಿದ್ದು ಅವುಗಳು ಕಳೆದ ಹತ್ತು ವರ್ಷಗಳ ಧೀರ್ಘ ಕಾಲದಿಂದ ಚಲನ ರಹಿತವಾಗಿವೆ.
ಸಾರ್ವಜನಿಕರು ನಾಗರಿಕರು, ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ಇಂತಹ ಖಾತೆಗಳು ಅಥವಾ ಹೂಡಿಕೆಗಳು ಇದ್ದರೆ ಅವುಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡು ಲಭ್ಯವಿರುವ ಹಣವನ್ನು ಹಿಂಪಡೆಯಲು ನಮ್ಮ ಹಣ ನಮ್ಮ ಹಕ್ಕು ಎಂಬ ವಿಶೇಷ ಅಭಿಯಾನದ ಮೂಲಕ ಅವಕಾಶ ನೀಡಲಾಗಿದೆ.  ಈ ಅನಾಮತ್ತಾದ ಮರುಚಾಲನೆಗೊಳಿಸಲು ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್. ಅಥವಾ ನಿಷ್ಕ್ರಿಯಗೊಂಡ (ಮೃತರಾಗಿದ್ದಲ್ಲಿ) ಗ್ರಾಹಕರ ಮರಣ ಪ್ರಮಾಣ ಪತ್ರ ವಿಳಾಸ, ಗುರುತಿನ ದಾಖಲೆಗಳನ್ನು ಕೆವೈಸಿ ಖಾತೆಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.
Read also : ಮಕ್ಕಳಲ್ಲಿ ಸೇವಾ ಮನೋಭಾವನೆ ಬೆಳೋಸುದು ಅವಶ್ಯ: ಕೆ.ಎಸ್.ಪ್ರಭುಕುಮಾರ್
ಈ ಕೆಳಕಾಣಿಸಿದ ಅಧಿಕೃತ ಜಾಲತಾಣಗಳ ಮೂಲಕ ನಿಷ್ಕ್ರಿಯ ಅಥವಾ ಅನಾಮತ್ತಾದ ಖಾತೆಗಳನ್ನು ಪರಿಶೀಲಿಸಬಹುದು.
ಬ್ಯಾಂಕ್ ಠೇವಣಿ  (Unclaimed Deposits): https://udgam.rbi.org.in – (RBI UDGAM ಪೋರ್ಟಲ್)
ಮ್ಯೂಚಯಲ್ ಫಂಡ್ಸ್ :  https://www.camsonline.com/Investors/Unclaimed-Dividend ಮತ್ತು https://www.kfintech.com www.mfcentral.com
ಷೇರುಗಳು ಮತ್ತು ಲಾಭಂಶ: (IEPF): https://www.iepf.gov.in, ವಿಮಾ ಪಾಲಿಸಿಗಳು (LIC  ಮತ್ತು ಇತರೆ ): ): https://licindia.in ಅಥವಾ ಸಂಬಂಧಿತ www.bimabharosa.irdai.gov.in
ಭವಿಷ್ಯ ನಿಧಿ:  https://unifiedportal-mem epfindia.gov.in www.pfrda.org.in
ನಾಗರಿಕರು ತಮ್ಮ ಅಥವಾ ತಮ್ಮ ಕುಟುಂಬದ ಸದಸ್ಯರ ಹೆಸರಲ್ಲಿ ಅಥವಾ ಮರಣಹೊಂದಿರುವವರ ಹೆಸರಲ್ಲಿ ಇಂಥಹ ನಿಧಿ, ಖಾತೆಗಳು ಇದ್ದಲ್ಲಿ ಸಂಬಂಧಿಸಿದ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಲಭ್ಯವಿರುವ ಹಣವನ್ನು ಹಿಂಪಡೆಯಬಹುದು. ಕಷ್ಟಪಟ್ಟು ಸಂಪಾದಿಸಿದ ತಮ್ಮ ಹಕ್ಕಿನ ಹಣವನ್ನು ಪಾರದರ್ಶಕವಾಗಿ ಹಾಗೂ ಯಾವುದೇ ವಿಳಂಭವಿಲ್ಲದೆ ಪಡೆಯುವಂತೆ ಮಾಡಲು ಇದರ ಉದ್ದೇಶವಾಗಿದೆ.
ಹೆಚ್ಚಿನ ಮಾಹಿತಿಗಾಗಿ ದಾವಣಗೆರೆ ಜಿಲ್ಲಾ ಲೀಡ್ ಬ್ಯಾಂಕ್ ಅಥವಾ ಸಂಬಂಧಿಸಿದ ಬ್ಯಾಂಕ್ ಸಂಬಂಧಿಸಿದ ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ .ಜಿ.ಎಂ ತಿಳಿಸಿದ್ದಾರೆ.
TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಮಕ್ಕಳಲ್ಲಿ ಸೇವಾ ಮನೋಭಾವನೆ ಬೆಳೋಸುದು ಅವಶ್ಯ: ಕೆ.ಎಸ್.ಪ್ರಭುಕುಮಾರ್
Next Article Davanagere ನವಜಾತ ಶಿಶುಗಳ ಸಂರಕ್ಷಣ ದಿನ : ಲೇಖನ ಡಾ. ಡಿ. ಫ್ರಾನ್ಸಿಸ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere news | ಮಕ್ಕಳ ಭವಿಷ್ಯಕ್ಕಾಗಿ ಬಾಲ್ಯದಲ್ಲೇ ಮೌಲ್ಯ ಬಿತ್ತಿ : ಎಚ್.ಕೆ.ಲಿಂಗರಾಜು

ದಾವಣಗೆರೆ (Davanagere ) : ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತುವ ಮುನ್ನ ಶಿಕ್ಷಕರು ಮೌಲ್ಯಗಳನ್ನು ಆಚರಿಸುತ್ತಿರಬೇಕು. ಬಾಲ್ಯದಲ್ಲಿಯೇ ಅಳಿಸಲಾಗದ ಮೌಲ್ಯಗಳನ್ನು ಬಿತ್ತಿದರೆ…

By Dinamaana Kannada News

poem|ಅವ್ವನ ಕೌದಿ :ಪಿ.ಆರ್.ವೆಂಕಟೇಶ್

ಅವ್ವ ಹೆಣೆದ ಕೌದಿಗೆ ಸೂರ್ಯ ಸೋತ, ಚಂದ್ರ ಬೆಪ್ಪಾದ ಹೊಳಪು, ನುಣುಪಿನಿಂದಲ್ಲ, ಅದಕ್ಕಿದ್ದ ಕಾಯುವ ಕಣ್ಣಿಂದ. ಅವ್ವನದು  ಗಾಣದೆತ್ತಿನ ಹೆಣಗು ಬಳಸಿದ…

By Dinamaana Kannada News

ಡಾ.ಎನ್.ಪರಶುರಾಮ್‌ಗೆ ‘ಯೋಗ ಶಿರೋಮಣಿ’ ಅವಾರ್ಡ್

ದಾವಣಗೆರೆ:  ನಗರದ ಪ್ರತಿಷಿತ ಯೋಗ ಕೇಂದ್ರವಾದ ಎಸ್‌ಎಎಸ್‌ಎಸ್ ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರಾದ ಯೋಗಾಚಾರ್ಯ ಡಾ.ಎನ್. ಪರಶುರಾಮ್ ಅವರಿಗೆ ‘ಯೋಗ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ|ಮಕ್ಕಳಿಗೆ ಜ್ಞಾನ-ವಿಜ್ಞಾನದ ಜೊತೆಗೆ ಸುಜ್ಞಾನವೂ ಅಗತ್ಯ:ಎಂ.ವಿ. ಸತ್ಯನಾರಾಯಣ

By Dinamaana Kannada News
Davanagere
ತಾಜಾ ಸುದ್ದಿ

ಹೆಣ್ಣನ್ನು ಪೌರಾಣಿಕ ಕಾಲದಿಂದಲೂ ದ್ವಿತೀಯ ದರ್ಜೆಯಾಗಿ ಕಾಣಲಾಗುತ್ತಿದೆ: ಡಾ. ಎಚ್. ಎಲ್. ಪುಷ್ಪ ಕಳವಳ

By Dinamaana Kannada News
Davanagere
ತಾಜಾ ಸುದ್ದಿ

ಶ್ರೀ ಸತ್ಯ ಸಾಯಿ ಜನ್ಮ ಶತಮಾನೋತ್ಸ|ಯಶಸ್ವಿ ವ್ಯಕ್ತಿಗಳ ಸಂಗದಿಂದ ಯಶಸ್ಸು ಸಾಧ್ಯ: ಕೆ.ಎಂ.ಗಂಗಾಧರಸ್ವಾಮಿ

By Dinamaana Kannada News
Davanagere
ತಾಜಾ ಸುದ್ದಿ

ಸಾರಿಗೆ ಇಲಾಖೆ : ಬಾಕಿ ಪ್ರಕರಣಗಳ ದಂಡ ಮೊತ್ತದಲ್ಲಿ ಶೇ.50 ವಿನಾಯಿತಿ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?