Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere news | ಶ್ರಾವಣ ಮಾಸ : ಧೂಳೇಹೊಳೆ ಗ್ರಾಮದಲ್ಲಿ ವಿಶೇಷ ಪೂಜೆ
ತಾಜಾ ಸುದ್ದಿ

Davanagere news | ಶ್ರಾವಣ ಮಾಸ : ಧೂಳೇಹೊಳೆ ಗ್ರಾಮದಲ್ಲಿ ವಿಶೇಷ ಪೂಜೆ

Dinamaana Kannada News
Last updated: August 21, 2024 1:23 pm
Dinamaana Kannada News
Share
davanagere
davanagere
SHARE

ಹರಿಹರ (Davanagere)   : ಶ್ರಾವಣ ಮಾಸದ ಅಂಗವಾಗಿ ತಾಲೂಕಿನ ಧೂಳೇಹೊಳೆ ಗ್ರಾಮದ ದುರ್ಗಾಬಿಂಕಾ ದೇವಿ, ಗುಂಡಿ ಬಸವೇಶ್ವರ, ಚೌಡೇಶ್ವರಿ ದೇವಿ, ರಾಮೇಶ್ವರ ಹಾಗೂ ಕಲ್ಲೇಶ್ವರ ದೇವರುಗಳಿಗೆ ಹಾಲು ತುಪ್ಪದ ನೈವೇದ್ಯ ಕಾರ್ಯಕ್ರಮ ಬಹು ವಿಜ್ರಂಭಣೆಯಿಂದ ನಡೆಯಿತು.

ದಿ 20 ರಂದು ಸಂಜೆ 6 ಗಂಟೆಯಿಂದ 10 ಗಂಟೆಯವರೆಗೆ ಅಣ್ಣಪ್ಪ ಅಜ್ಜೇರ ಸಿರಿಗನ್ನಡ ರಾಷ್ಟ್ರಿಯ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಕಲಾ ರತ್ನ ಪುರಸ್ಕೃತರ ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ರಾತ್ರಿ 10 ರಿಂದ ಬೆಳಗಿನ ಜಾವದವರೆಗೆ
ದಾವಣಗೆರೆ ಜಿಲ್ಲೆ ಕೋಲ್ಕುಂಟೆ ಶ್ರೀ ವೀರಾಂಜನೇಯ ಭಜನಾ ಸಂಘ ಹಾಗೂ ಹರಿಹರ ತಾಲೂಕಿನ ಗಂಗನರಸಿ ಶ್ರೀ ದುರ್ಗಾಂಭಿಕಾ ಭಜನಾ ಸಂಘದ ಸದಸ್ಯರು ಬೆಳಗಿನ ಜಾವದ ವರೆಗೆ ಭಜನಾ ಕಾರ್ಯ ನೆರವೇರಿಸಿದರು.

ದಿ 21 ರಂದು ಬೆಳಿಗ್ಗೆ 5 ಗಂಟೆ ಸಮಯ ಭ್ರಾಹ್ಮಿ ಮುಹೂರ್ತದಲ್ಲಿ ಶ್ರೀ ದೇವಿಗೆ ತುಂಗ ಭದ್ರಾ ನದಿಯಲ್ಲಿ 101 ಪೂಜೆ ಸಲ್ಲಿಸಿ, ಸಕಲ ವ್ಯಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಆಗಮಿಸಿ, ಹಾಲು, ತುಪ್ಪ, ನೈವೇದ್ಯ ದೊಂದಿಗೆ ಪಡ್ಲಿಗೆಗಳ ತುಮಬಿಸುವ ಹಾಗೂ ಅನ್ನಸಂತರ್ಪಣೆ ಕಾರ್ಯ ನಡೆಯಿತು.

ಧೂಳೆಹೊಳಿ ಗ್ರಾಮದ ಸದಾಶಿವಯ್ಯ ಸ್ವಾಮಿಗಳು ಶಾಸ್ತ್ರೋತ್ತವಾಗಿ ಪೂಜಾ ಕಾರ್ಯವನ್ನು ನಡೆಸಿಕೊಟ್ಟರು. ದೇವರುಗಳ ದರ್ಶನಕ್ಕಾಗಿ ಇಂಗಳಗೊಂದಿ, ಹುಲಗಿನಹೊಳೆ, ಎಳೆಹೊಳೆ, ಹೊಳೆಸಿರಿಗೆರಿ, ಕಮಲಾಪುರ, ನಂದಿಗಾವಿ, ಹೊಸಳ್ಳಿ, ಬಿಳಸನೂರು ಸೆರಿದಂತೆ ಮುಂತಾದ ಗ್ರಾಮಗಳ ಬಕ್ತರು ಆಗಮಿಸಿದ್ದರು. ಹಿರಿಯ ಗೊರವಯ್ಯ ತಿಪ್ಪೇಶಪ್ಪ ಎ ಸೆರಿದಂತೆ ಅನೇಕರು ತಮ್ಮ ಸೇವೆ ಸಲ್ಲಿಸಿದರು.

Read also : Davanagere Electrical variation | ಹರಿಹರದಲ್ಲಿ ವಿವಿಧಡೆ ಅ. 22 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ

ದೂಳೆಹೊಳೆ ಗ್ರಾಮದ ಮುಖಂಡರು, ಗ್ರಾಮ ಪಂಚಾಯತಿ ಸದಸ್ಯರಾದ ಶಿಲ್ಪಾ ಹೆಚ್ ಬನ್ನಿಕೊಡ, ಮಹಿಳಾ ಸಂಘಗಳ ಸದಸ್ಯರು, ದುರ್ಗಾಂಭಿಕಾ ಕಮಿಟಿಯ ಗೌರವಾಧ್ಯಕ್ಷ ಕೆ.ತಿಪ್ಪೇರುದ್ರಪ್ಪ, ಅಧ್ಯಕ್ಷ ಪರಶುರಾಮಪ್ಪ ಅಜ್ಜೇರ, ಕಾರ್ಯದರ್ಶಿ ಕೆ.ನಿಂಗಪ್ಪ ಮೂಕನವರ, ಖಜಾಂಚಿ ಮಂಜಪ್ಪ ಅಜ್ಜೇರ, ಎಂ.ಬಸವರಾಜಪ್ಪ, ಎಂ. ಚಂದ್ರಪ್ಪ, ಉಚ್ಚೆಂಗೆಪ್ಪ ಬಿ, ಪೀರವರ ಬಸಪ್ಪ, ಪೂಜಾರ ನೀಲಪ್ಪ, ಮಲ್ಲಪ್ಪ ಕೆ, ಮಂಜಪ್ಪ, ರಾಜಪ್ಪ ಎ, ಮಂಜಪ್ಪ ಎ, ಜಿ ಅಣ್ಣಪ್ಪ, ಪಿ ರಾಜಪ್ಪ, ಎಂ ರೇವಣಪ್ಪ, ಕೆ.ಕಟ್ಟೆಪ್ಪ, ಎನ್ ನಾಗರಾಜ, ಎ ಮುತ್ತಪ್ಪ, ಎಂ ಅಣ್ಣಪ್ಪ ಸೇರಿದಂತೆ ಗ್ರಾಮದ ಹಿರಿಯರು ಮುಖಂಡರು, ಯುವಕರು ಉತ್ಸಾಹದಿಂದ ಭಾಗವಹಿಸಿದ್ದರು.

TAGGED:Davanagere districtDinamana.comLatest Kannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere Davanagere Electrical variation | ಹರಿಹರದಲ್ಲಿ ವಿವಿಧಡೆ ಅ. 22 ರಂದು ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ
Next Article Davanagere District Court Davangere pocso act | ಮಕ್ಕಳಿಗೆ ಮೂಲಭೂತ ಹಕ್ಕು,ಕರ್ತವ್ಯಗಳ ಜಾಗೃತಿಗೆ ಅಸ್ತು : ನ್ಯಾ.ರಾಜೇಶ್ವರಿ ಎನ್.ಹೆಗಡೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಸೊಂಡೂರಿನ ಕಗ್ಗತ್ತಲೆಯ ಕಥನಗಳು : ಮುಂಜಾನೆಯ ಕೊಲೆ-3

ಯುದ್ಧಗಳು ಆರಂಭವಾದರೆ  ಆರಂಭಕ್ಕೂ ಮುನ್ನ ಕಹಳೆಯಾದರೂ ಮೊಳಗುತ್ತದೆ. ಆಧುನಿಕ ಯುದ್ಧ ಕಾಲದ ಈ ದಿನಗಳಲ್ಲಿ ಕನಿಷ್ಟ ಪಕ್ಷ ಶೀತಲ ಸಮರವಾದರೂ…

By Dinamaana Kannada News

ಮೇ 17 ರಂದು ದಾವಣಗೆರೆ “ಕ್ರಾಂತಿಕಾರಿ” ರಥಯಾತ್ರೆ

ದಾವಣಗೆರೆ (Davanagere) : ರಾಜಾದ್ಯಂತ ಕ್ರಾಂತಿಕಾರಿ ರಥಯಾತ್ರೆ ಮೂಲಕ ಜನರಲ್ಲಿ ಒಳಮೀಸಲಾತಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಕ್ರಾಂತಿಕಾರಿ ರಥಯಾತ್ರೆ ಮೇ…

By Dinamaana Kannada News

Harihara | ಪ್ರೊ.ಬಿ.ಕೃಷ್ಣಪ್ಪ ಜಯಂತಿ ನಿಮಿತ್ತ ಪುಷ್ಪ ನಮನ ಜೂ.9ಕ್ಕೆ

ಹರಿಹರ (Harihara): ನಗರದ ಬೈಪಾಸ್ ಬಳಿಯ ಮೈತ್ರಿವನದ ಆವರಣದಲ್ಲಿ ಜೂ.9 ರಂದು ಬೆಳಿಗ್ಗೆ 10ಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ತಾನಾಗಬಲ್ಲ-ತಾನಾಗಿಸಬಲ್ಲ ಇದು ಶಿಕ್ಷಕನಲ್ಲಿರುವ ಗುಣಧರ್ಮ : ಡಾ|| ರಾಘವೇಂದ್ರ ಗುರೂಜಿ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Davanagere
ತಾಜಾ ಸುದ್ದಿ

ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಎಸ್ಸೆಸ್ ಚಾಲನೆ

By Dinamaana Kannada News
Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?