Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಹಿಂದಿ ವಿಷಯದ ಪರೀಕ್ಷೆಯ ಕಲ್ಪವೃಕ್ಷ : ಹಿಂದಿ ಪರೀಕ್ಷಾ ತೋಶಾ ಕೈಪಿಡಿ
ಅಭಿಪ್ರಾಯ

ಹಿಂದಿ ವಿಷಯದ ಪರೀಕ್ಷೆಯ ಕಲ್ಪವೃಕ್ಷ : ಹಿಂದಿ ಪರೀಕ್ಷಾ ತೋಶಾ ಕೈಪಿಡಿ

Dinamaana Kannada News
Last updated: November 2, 2025 4:09 pm
Dinamaana Kannada News
Share
Hindi Exam Tosha
SHARE

ಆಶಯ ಪ್ರಸ್ತುತ ವರ್ಷದ  ಎಸ್ ಎಸ್ ಎಲ್ ಸಿ  ಪರೀಕ್ಷೆ ಬರೆಯುವ ವಿದ್ಯಾರ್ಥಿ/ನಿಯರಿಗೆ ಮುಂಚಿತವಾಗಿ ಅಭಿನಂದನೆಗಳು.

ಮಕ್ಕಳೇ ನಾನು ಹೇಳುವ ಕೆಲವು ಮಾತುಗಳನ್ನು ಶ್ರದ್ದೆ ಮತ್ತು ಅಭಿಮಾನದಿಂದ ಕೇಳಿದರೆ ಮುಂದೆ ನಿಮ್ಮ ಭವಿಷ್ಯ ಉಜ್ವಲ ವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.

ಮೊದಲನೆಯದಾಗಿ ಆತ್ಮವಿಶ್ವಾಸ ಮೈಗೂಡಿಸಿಕೊಳ್ಳಿ. ನಾವು ಗೆದ್ದೇ ಗೆಲ್ಲುತ್ತೇವೆಂದು  ಇನ್ನು ಎರಡನೇದಾಗಿ  ಹಾರ್ಡ್ ವರ್ಕ್ (ಸತತ ಪರಿಶ್ರಮ) (ಓದು-ಬರಹ) ದಿನಕ್ಕೆ ಇಂತಿಷ್ಟು ಗಂಟೆ (ತಮ್ಮ ಇಚ್ಛೆಯ ಪ್ರಕಾರ )  ತಪ್ಪದೇ  ಅಧ್ಯಯನ ಮಾಡುತ್ತೇನೆಂದು ಪ್ರತಿಜ್ಞೆ  ಮಾಡಿಕೊಳ್ಳಬೇಕು.

ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ರಾಶಿ ಎನ್ನುವಂತೆ ದಿನಾಲು ವೇಳೆ ಗನುಸಾರ ವಾಗಿ ಎಲ್ಲ ವಿಷಯದ ಒಂದೊಂದು ಅಥವಾ ಎರಡೆರಡು ಪ್ರಶ್ನೆ ಉತ್ತರ ಅಥವಾ ಸಮಸ್ಯೆ ಹೀಗೆ ತದೇಕಚಿತ್ತದಿಂದ ಅಧ್ಯಯನ ಮಾಡುತ್ತಾ ಹೋದರೆ  ತಾವೇ ಊಹಿಸಿ……… ಆದ್ದರಿಂದ ತಜ್ಞರು ಹೇಳುತ್ತಾರೆ.

Read also : ಅತ್ಯಂತ ಎತ್ತರದ “ಕನ್ನಡ ಧ್ವಜ” ಕಂಬ ನಿರ್ಮಾಣಕ್ಕೆ ಮಂಡ್ಯ ಅಭಿ ಒಕ್ಕಲಿಗ ಆಗ್ರಹ

ಪರೀಕ್ಷೆಗೆ ನಾವು ಹೆದರಬಾರದು ಪರೀಕ್ಷೆ ನಮಗೆ ಹೆದರಬೇಕು ಎಂದು. ಪರೀಕ್ಷೆ  ಹೆದರುವುದರ ಅರ್ಥ ಏನೆಂದರೆ  ಪರೀಕ್ಷೆಯೇ ಭಯಪಟ್ಟು ಯಾವ ಪ್ರಶ್ನೆ ವಿದ್ಯಾರ್ಥಿಗಳಿಗೆ ಕೊಡಬೇಕೆಂದು? ಮೂರನೆಯದಾಗಿ *ಆರೋಗ್ಯವೇ ಭಾಗ್ಯ* ಎನ್ನುವಂತೆ ಆರೋಗ್ಯವನ್ನು ಚೆನ್ನಾಗಿ ಸಮತೋಲನದಲ್ಲಿ ಇಟ್ಟುಕೊಂಡರೆ ಜೀವನ ಸಾರ್ಥಕವಾಗುತ್ತದೆ.

ಈ ಮೂರು ಅಂಶ ಗಳನ್ನು ಚೆನ್ನಾಗಿ ಚಾಚು ತಪ್ಪದೇ ಪಾಲಿಸಿದರೆ ನಿಮ್ಮ ಬಾಳು ಮುಂದೆ ನಂದನವನವಾಗುತ್ತದೆ.    ನಾನಿಲ್ಲಿ  ಹಿಂದಿ ಪರೀಕ್ಷಾ ತೋಶಾ ಎಂಬ ಕೈಪಿಡಿಯನ್ನು ತಮ್ಮ ಮುಂದೆ ಇಡುತ್ತಿದ್ದೇನೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ  ಹಿಂದಿ ವಿಷಯದ ಪರೀಕ್ಷೆಯ ಕಲ್ಪವೃಕ್ಷ ಎಂದರೆ ತಪ್ಪಾಗಲಾರದು.

ತಾವು ಈ ಕೈಪಿಡಿಯನ್ನು  ಮನಸಿಟ್ಟು ಓದಿದರೆ ಹೆಚ್ಚೆಚ್ಚು ಅಂಕ ತೆಗೆದುಕೊಳ್ಳುವಲ್ಲಿ  ಯಾವ ಸಂದೇಹವೂ ಇಲ್ಲ.ಬೆಸ್ಟ್ ಆಫ್ ಲಕ್   ಈ ಹಿಂದಿ ಕೈಪಿಡಿ ಪ್ರಕಟವಾಗುವಲ್ಲಿ ಸಾಕಷ್ಟು ನನ್ನ ಶಿಷ್ಯರು ಹಾಗೂ ನನ್ನ ಆತ್ಮೀಯ ಗೆಳೆಯರು ಸಹಕರಿಸಿದ್ದಾರೆ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

     ಸಹಸ್ರ ಧನ್ಯವಾದಗಳೊಂದಿಗೆ 

ಎನ್ ಎಫ್ ಕಿತ್ತೂರ್ ಹಿಂದಿ ಶಿಕ್ಷಕರು.  
ನೋಮಾನಿಯಾ ಸ್ಕೂಲ್ ಆಜಮ್ ನಗರ
ಬೆಳಗಾವಿ 

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಅತ್ಯಂತ ಎತ್ತರದ “ಕನ್ನಡ ಧ್ವಜ” ಕಂಬ ನಿರ್ಮಾಣಕ್ಕೆ ಮಂಡ್ಯ ಅಭಿ ಒಕ್ಕಲಿಗ ಆಗ್ರಹ
Next Article Davanagere ಸಮಾಜ ಸೇವೆ ಗುರುತಿಸಿ ಲಿಯಾಖತ್ ಆಲಿ ಎಂ.ಕೆ ಅವರಿಗೆ ಸನ್ಮಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | ಸಮಾಜ ಕಲ್ಯಾಣ ಇಲಾಖೆ ನೀಡುವ ಪ್ರೋತ್ಸಾಹಧನಕ್ಕಾಗಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ದಾವಣಗೆರೆ, ಸೆ.2 (Davanagere) ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ…

By Dinamaana Kannada News

ಎಸ್ಸೆಸ್ ಕಳೆದುಕೊಂಡು ದಾವಣಗೆರೆ ಅನಾಥವಾಗಿದೆ: ಶಾಸಕ ಕೆ.ಎಸ್. ಬಸವಂತಪ್ಪ

ದಾವಣಗೆರೆ: ಹಿರಿಯ ಮುತ್ಸದ್ದಿ ರಾಜಕಾರಣಿ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಕಳೆದುಕೊಂಡು ದಾವಣಗೆರೆ ಅನಾಥವಾಗಿದೆ ಎಂದು ಮಾಯಕೊಂಡ ಶಾಸಕ…

By Dinamaana Kannada News

Lokayukta | ಒಳಚರಂಡಿ ಮಂಡಳಿ ಎಂಜಿನಿಯರ್ ಮನೆ ಮೇಲೆ ಲೋಕಾ ದಾಳಿ

ದಾವಣಗೆರೆ (Davanagere): ಆದಾಯಕ್ಕಿಂತ ಅಧಿಕ ಆಸ್ತಿಗಳಿಕೆ ಮತ್ತು ಭ್ರಷ್ಟಚಾರ ಆರೋಪ ಹಿನ್ನಲೆಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ…

By Dinamaana Kannada News

You Might Also Like

Davanagere crime news
ಅಪರಾಧ ಸುದ್ದಿ

ಮಾಂಗಲ್ಯ ಸರ ಕಿತ್ತು ಪರಾರಿ ಪ್ರಕರಣ : ಆರೋಪಿಗಳ ಸೆರೆ

By Dinamaana Kannada News
Davanagere
ತಾಜಾ ಸುದ್ದಿ

ಸಂವಿಧಾನ ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ : ಐಜಿಪಿ ಡಾ.ರವಿಕಾಂತೇಗೌಡ

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ: ಡಿ.30ರಂದು ಕಮ್ಮವಾರಿ ಸಂಘದಿಂದ ಸಾಮೂಹಿಕ ಸತ್ಯನಾರಾಯಣ ವ್ರತ ಹಾಗೂ ಪ್ರತಿಭಾ ಪುರಸ್ಕಾರ

By Dinamaana Kannada News
Free legal aid for Scheduled Caste
ಅಭಿಪ್ರಾಯತಾಜಾ ಸುದ್ದಿ

ಪ.ಜಾತಿ,ಪ.ಪಂಗಡದ ಜನರ ರಕ್ಷಣೆಗೆ ಇರುವ ಕಠಿಣ ಕಾನೂನುಗಳ:ನ್ಯಾ.ಮಹಾವೀರ ಮ.ಕರೆಣ್ಣವರ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?