ದಾವಣಗೆರೆ (Davanagere): ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಪಾಕಿಸ್ತಾನದ ಪಾಪಿ ಗಳನ್ನು ಸದೆ ಬಡಿದು ಭಾರತಾಂಬೆಯ ಮಕ್ಕಳು ಜಯಶಾಲಿಯಾಗಿ ಆದಷ್ಟು ಬೇಗ ವಿಜಯ ಪತಾಕೆ ಹಾರಿಸುವಂತಾಗಲಿ ಎಂದು 29 ನೇ ವಾರ್ಡಿನ ಜನತೆಯ ಪರವಾಗಿ ನಿಟ್ಟುವಲ್ಲಿ ಪ್ರವೀಣ್ ಕುಮಾರ್ ಎಸ್ ರವರು ಕೊಟ್ಟೋರೇಶ್ವ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವ ಮೂಲಕ ಯೋಧರಿಗೆ ಶುಭ ಹಾರೈಸಿದ್ದಾರೆ.
Read also : Davanagere | ಯೋಧರ ಸುರಕ್ಷತೆಗೆ ಪ್ರಾರ್ಥನೆ : ದೇಗುಲ, ದರ್ಗಾದಲ್ಲಿ ವಿಶೇಷ ಪೂಜೆ
ಈ ಸಂದರ್ಭದಲ್ಲಿ ಆನಗೋಡು ನಾಗರಾಜ್ ಹೆಚ್, ಹುಸೇನ್ ಸಾಹೇಬ್ ಎಂ. ಕೆ ಸ್ವಾಮಿ ಕುಳಗಟ್ಟಿ, ಅರ್ಜುನ್, ಅರುಣ್ ಹೆಚ್. ಎಂ, ಪ್ರತಾಪ್ ಭರತ್, ಹರೀಶ್, ಕಲ್ಲಪ್ಪ, ಕರಿಬಸಪ್ಪ, ಮಂಜಣ್ಣ ಇತರರಿದ್ದರು