
ಇಲ್ಲಿ ದ್ವೇಷವಿಲ್ಲ. ಜಗಳವಿಲ್ಲ. ಹತ್ಯಾಕಾಂಡಗಳೂ ನಡೆದಿಲ್ಲ. ಆದರೂ ಊರು ಛಿದ್ರಗೊಂಡಿದೆ.ಊರ ಬೆನ್ನಿನ ಮೇಲೆ ಬಾಸುಂಡೆಯ ಗೀರುಗಳು. ಸಾವಿನ ಭಯದ ಭಾರಕ್ಕೆ ಊರ ಬೆನ್ನು ಬಾಗಿದೆ.
ಒಂದೂರಿನಲ್ಲಿ ಒಬ್ಬ ರಾಜನಿದ್ದ.ಅವನೊಂದು ದಿನ ಬೇಟೆಗೆಂದು ಅಗೋ…ಅಲ್ಲಿ ಕಾಣಿಸುತ್ತಲ್ಲ,ಆ ಬೆಟ್ಟಗಳ ಸಾಲು,ಅಲ್ಲಿ ಕುದುರೆ ಮ್ಯಾಲೆ ಹೋಗುತ್ತಿರಬೇಕಾದರೆ ಹಚ್ಚಹಸುರಿನ ಗಿಡಮರಗಳಿಂದ ತಂಗಾಳಿ ಬೀಸುತ್ತಿತ್ತು.ಘಮಘಮಿಸುವ ವನಸುಮಗಳು, ರಾಜಕುಮಾರೀನೂ ಇದ್ಲಂತೆ !.
ಹೀಗೆ ಶುರುವಾದ ಕಥೆ,ಸೊಂಡೂರಿನ ಬೀದಿ ಹಳ್ಳಕೊಳ್ಳಗಳ ದಾಟಿ,ನದಿಯನ್ನು ಸೇರಿ ಅಲ್ಲಿಂದ ಸಮುದ್ರ ಸೇರುವ ವರೆಗೂ …ನಿಲ್ಲುವ ಹಾಗಿರಲಿಲ್ಲ.
ಪೂರ್ಣ ಲೇಖನ ಓದಿ: ಸಂಡೂರಿನ ಕಥನಗಳು