ಸಂಡೂರು ಎಂಬ ತಾಯಿ ಗರ್ಭದ ತಲ್ಲಣಗಳು
LISTEN
By
Dinamaana Kannada News
ಸೊಂಡೂರಿನ ಕಗ್ಗತ್ತಲೆಯ ಕಥನಗಳು: ಬಿ.ಶ್ರೀನಿವಾಸ್ ಅವರ ಧ್ವನಿಯಲ್ಲಿ ಕೇಳಿ.
ಸೊಂಡೂರಿನ ಕಗ್ಗತ್ತಲೆಯ ಕಥನಗಳು-12 ನಂಬಲಾರದ ದು:ಸ್ವಪ್ನ
LISTEN
By
Dinamaana Kannada News
“ದುಡುದ್ವಿ ಸಾರ್,ಹಗಲೂ ರಾತ್ರಿ ಕೂಡ ದುಡುದ್ವಿ ನಾನ್ ಇಲ್ಲಾ ಅಂಬಕುಲ್ಲ…ರಕ್ಕ ಹೆಂಗ್ ಬಂದ್ವು,ಹಾಂಗಾ ಹೋದ್ವು..! ದೊಡ್ಡೋರ್ ಹೇಳೋದ್ ಸತ್ಯ ಸರ್,ಮಣ್ಣನ್ನ,ಗಂಗಮ್ಮನ್ನ,ಮತ್ತೆ ಕಲ್ಲುನ ಮಾರಿಕ್ಯಾಬಾರದು. ಮಾರಿಕ್ಯಂಡನು ಉದ್ಧಾರ ಆಗಾಂಗಿಲ್ಲ…
ಸೊಂಡೂರಿನ ಕಗ್ಗತ್ತಲೆಯ ಕಥನಗಳು-11: ನಾಳೆಗಳ ಕಥೆಗಳನ್ನು ಅವ್ವಂದಿರು ಇಂದೇ ಹೇಳಿಬಿಡುತ್ತಾರೆ
LISTEN
By
Dinamaana Kannada News
ಇಲ್ಲಿ ದ್ವೇಷವಿಲ್ಲ. ಜಗಳವಿಲ್ಲ. ಹತ್ಯಾಕಾಂಡಗಳೂ ನಡೆದಿಲ್ಲ. ಆದರೂ ಊರು ಛಿದ್ರಗೊಂಡಿದೆ.ಊರ ಬೆನ್ನಿನ ಮೇಲೆ ಬಾಸುಂಡೆಯ ಗೀರುಗಳು. ಸಾವಿನ ಭಯದ ಭಾರಕ್ಕೆ ಊರ ಬೆನ್ನು ಬಾಗಿದೆ. ಒಂದೂರಿನಲ್ಲಿ ಒಬ್ಬ…
ಸೊಂಡೂರಿನ ಕಗ್ಗತ್ತಲೆಯ ಕಥನಗಳು: ವೇಷಗಾರರ ಸಂಕಟ Episode 10
LISTEN
By
Dinamaana Kannada News
ಗಣಿಗಾರಿಕೆಯನ್ನೆ ನಂಬಿ ಬದುಕಿದ್ದ ಕುಟುಂಬಗಳು ಒಂದು ಕಡೆಯಾದರೆ ಅಂತಹ ಕುಟುಂಬಗಳನ್ನೆ ಅವಲಂಬಿಸಿ ಬದುಕುತ್ತಿದ್ದ ಸಾವಿರಾರು ಕೂಲಿ ಕಾರ್ಮಿಕರ ಕುಟುಂಬಗಳೂ ಇದ್ದವು. ಇವರನ್ನೆ ನಂಬಿ ಬದುಕುತ್ತಿದ್ದ ಕರಡಿ ಆಡಿಸುವವರು,…
ಸೊಂಡೂರಿನ ಕಗ್ಗತ್ತಲೆಯ ಕಥನಗಳು: ಬಿ.ಶ್ರೀನಿವಾಸ್ ಅವರ ಧ್ವನಿಯಲ್ಲಿ ಕೇಳಿ Episode -1
LISTEN
By
Dinamaana Kannada News
ಗಣಿಗಾರಿಕೆಯೆಂಬ ಆಧುನಿಕ ಯುದ್ಧ ಸೃಷ್ಟಿಸಿದ ತಲ್ಲಣಗಳಿಗೆ ಬಳ್ಳಾರಿ ಜಿಲ್ಲೆಯ ಸೊಂಡೂರು ಸುತ್ತಮುತ್ತಲಿನ ಛಿದ್ರಗೊಂಡ ಅಭಿನ್ನ ಜಗತ್ತಿನ ಕರಾಳ ಕಥನಗಳ ಸರಣಿ.