Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಸೊಂಡೂರು ಎಂಬ ತಾಯಿಗರ್ಭದ ತಲ್ಲಣಗಳು
Blog

ಸೊಂಡೂರು ಎಂಬ ತಾಯಿಗರ್ಭದ ತಲ್ಲಣಗಳು

Dinamaana Kannada News
Last updated: April 23, 2024 4:21 am
Dinamaana Kannada News
Share
sanduru -bellarey
ಸೊಂಡೂರು ಎಂಬ ತಾಯಿಗರ್ಭದ ತಲ್ಲಣಗಳು
SHARE

ಮನುಷ್ಯನ ನೈತಿಕ ವ್ಯವಸ್ಥೆಯೇ ಕುಸಿದು ಹೋದ ಊರಿನಲ್ಲಿ , ಬಹುಸಂಕೀರ್ಣವಾದ ಅನಿಶ್ಚಿತ ಕಾಲವೊಂದರಲ್ಲಿ ಬದುಕುವ ಮನುಷ್ಯನ ಊರೆಂಬೋ ಊರಿನ ಶರೀರ ಗಾಯಗೊಂಡಿದೆ ಎಂದು ಹೇಳಿಬಿಟ್ಟರೆ ಸಾಕೆ?.

 

ನಾಗರಿಕ ಸಮುದಾಯಕ್ಕೆ ಎಚ್ಚರಿಕೆಯ ಗಂಟೆ

ಇಂಥಾ ಊರುಗಳಲ್ಲಿ ಈಗ್ಗೆ ಹತ್ತು ವರುಷಗಳ ಹಿಂದೆ ಮನುಷ್ಯರನ್ನು ಯಾವುದೋ ಜಗತ್ತಿನ ಪ್ರಾಣಿಯೆಂಬಂತೆ, ಇಲ್ಲವೇ ಪ್ರದರ್ಶನಕ್ಕಿಟ್ಟ ವಸ್ತುವೆಂಬಂತೆ, ಮತ್ತೊಮ್ಮೆ ಯಂತ್ರಗಳ  ಸ್ಪೇರ್ ಪಾರ್ಟ್ಸ್ ಗಳಂತೆ ಕಂಡಿದ್ದು ಇಡೀ ನಾಗರಿಕ ಸಮುದಾಯಕ್ಕೆ ಎಚ್ಚರಿಕೆಯ ಗಂಟೆಯೂ ಹೌದು.

ಮನುಷ್ಯರ ಬದುಕಿಗೆ ಅರ್ಥವೇ ಇಲ್ಲ

ಹಿಂಸೆ ನಡೆಯದಂತೆ ನೋಡಿಕೊಳ್ಳಬೇಕಾದ್ದು ಆಯಾ ಪ್ರಭುತ್ವಗಳ ಜವಾಬ್ದಾರಿ.ಕಣ್ಣಿಗೆ ಕಾಣದ ಹಿಂಸೆಗಳು ಸಹ ನಡೆಯದಂತೆ ನೋಡಿಕೊಳ್ಳುವ ಜವಾಬು ದಾರಿಯೂ ಅಧಿಕಾರ ಹಿಡಿದ ಸರ್ಕಾರಗಳದ್ದೆ ಆಗಿರುತ್ತದೆ.  ಆದರೆ,ಸಂವೇದನಾಶೀಲ ಸಮಾಜವೊಂದನ್ನು ರೂಪಿಸುವ ನಿಟ್ಟಿನಲ್ಲಿ ಭಾಗಿಯಾಗುವ ಸರ್ಕಾರಗಳಿಗೆ ಸೂಕ್ಷ್ಮತೆ, ಸಂವೇದನೆಗಳಿಲ್ಲದೇ ಹೋದರೆ ಅಥವಾ ಅಕ್ರಮ, ಅನೈತಿಕ ಗಣಿಗಾರಿಕೆಯಲ್ಲಿ ಪ್ರಭುತ್ವಗಳೇ ಭಾಗಿಯಾದ ಹೊತ್ತಲ್ಲಿ ಮನುಷ್ಯರ ಬದುಕಿಗೆ ಅರ್ಥವೇ ಇರುವುದಿಲ್ಲ. ಬೆಟ್ಟದ ತುದಿಗಳಲ್ಲಿ ಬಹುತೇಕ ಗಣಿಗಳ ಪ್ಲಾಂಟ್ ಗಳಿರುತ್ತವೆ. ಯಾಕೆಂದರೆ ಹೈಗ್ರೇಡ್ ಅದಿರಿನ ನಿಕ್ಷೇಪಗಳು ಅಲ್ಲಿಂದಲೇ ಪ್ರಾರಂಭ. ಅಲ್ಲಿಯವರೆಗೂ ಹಾವು ಸುತ್ತು ಹಾಕುವ ರೀತಿಯಲ್ಲಿರುವ ಮಣ್ಣಿನ ದಾರಿಯಲ್ಲಿ ತನ್ನದೇ ಯಮ ಭಾರದ ಜೊತೆಗೆ ಟನ್ನುಗಟ್ಟಲೇ ಭಾರ ಹೊತ್ತ ಟಿಪ್ಪರುಗಳು ಹಲವಾರು ಬಾರಿ ಹತ್ತಿ ಇಳಿಯುತ್ತವೆ.

ಹಗಲು -ರಾತ್ರಿಗಳ ವ್ಯತ್ಯಾಸಗಳಿಲ್ಲ

ಕೂಲಿ ಕಾರ್ಮಿಕರು ಗಂಡು-ಹೆಣ್ಣು ಗಳೆಂಬ ಬೇಧಗಳಿಲ್ಲದೇ ತಿಂಗಳುಗಟ್ಟಲೆ ಅಲ್ಲಿಯೆ ಉಳಿದುಕೊಳ್ಳಬೇಕಾಗುತ್ತದೆ.  ಕಬ್ಬಿಣದ ದೊಡ್ಡ ತೆರೆದ ಕಂಟೇನರುಗಳಲ್ಲಿಯೆ ಅವರ ವಾಸ. ಹೀಗೆ ಬದುಕುವ ಅವರಿಗೆ ಹಗಲು ರಾತ್ರಿಗಳ ವ್ಯತ್ಯಾಸಗಳಿರುವುದಿಲ್ಲ.

ಎತ್ತ ನೋಡಿದರೂ ಕೆಂಧೂಳು!

ಎತ್ತ ನೋಡಿದರೂ ಕೆಂಧೂಳು!, ಕಲ್ಲು,ಮಣ್ಣು. ಮೇಲೆ ನೋಡಿದರೆಷ್ಟೆ ಖಾಲಿ ಆಕಾಶ.ನಿದಿರೆ,ಊಟದಷ್ಟೆ ಮೈಥುನಗಳೂ ಕೂಡ ಇಲ್ಲಿ ಸಹಜ ಸಾಮಾನ್ಯ ವಿಷಯವಾಗಿದೆ. ಹೊರಜಗತ್ತಿನ ಸಂಪರ್ಕವೇ ತಪ್ಪಿಹೋದ ಇಂಥಾ ತುತ್ತತುದಿಯಲ್ಲಿ ವಾಸಿಸುವ ಗಂಡು-ಹೆಣ್ಣುಗಳ ಸುರತ  ಕ್ರಿಯೆಗಳೂ ಸಾಮಾನ್ಯವಾಗಿದೆ.  ಪ್ರೀತಿಯೂ ಅಲ್ಲದ,ಲೈಂಗಿಕ ಆಕರ್ಷಣೆಯೂ ಇಲ್ಲದೆ,ನಿರ್ಭಾವುಕ ಪ್ರಪಂಚದಲ್ಲಿ ಗಂಡು ಹೆಣ್ಣುಗಳಿಬ್ಬರಿಗೂ “ಯಾರು ನೋಡಿದರೇನು?”ಎಂಬ ಭಾವದಲ್ಲಿ ಯಾಂತ್ರಿಕ ಸಂಭೋಗ ಕ್ರಿಯೆ ಮುಂದುವರೆಸುತ್ತಾರೆ.! ಹೊರ ಜಗತ್ತಿನ ಸಂಪರ್ಕವೇ ತಪ್ಪಿಹೋದವರಂತೆ ವರ್ತಿಸುವರು!

ಕ್ರಿಯೆ ನಡೆದಿದೆ.

ಸುರತ ಸಾಗಿದೆ.

ಇನ್ನೇನು ಸ್ಖಲಿಸಬೇಕಷ್ಟೆ!.

ನಂತರದ ಶಿಪ್ಟಿಗೆಂದು  ಕೆಲಸಕ್ಕೆ ಬಂದವರ ಕಣ್ಣ ಎದುರಿಗೇ ನಡೆಯುತ್ತಿದ್ದರೂ ಏನೂ ಪ್ರತಿಕ್ರಿಯಿಸದ ಭಾವ!

ಅಬ್ಬಾ…ಎಂಥಾ ಸ್ಥಿತಿ!

ಈ

ಬದಿಯಲ್ಲಿ

ಅಪ್ಪನ ಹುಡುಕುತ್ತಾ ನಿಂತ ಹುಡುಗ

ಆ

ಬದಿಯಲ್ಲಿ

ಗಿರಾಕಿ ಹುಡುಕುತ್ತಾ ನಿಂತ ಅವ್ವ

ಇದು ಸದ್ಯದ ರಕ್ತಸಿಕ್ತ ಸೊಂಡೂರಿನ ಮುಸ್ಸಂಜೆಯ ಒಂದು ಚಿತ್ರ

ಹೌದು,

ಊರು ಗಾಯಗೊಂಡಿದೆ.

ಸಾಂಸ್ಕೃತಿಕ ಶರೀರ ಗಾಯಗೊಂಡಿದೆ.

ಇಷ್ಟು ಹೇಳಿದರೆ ಸಾಕೆ?

ಮನುಷ್ಯನ ನರನಾಡಿಗಳ ಸೂಕ್ಷ್ಮ ಭಾವತಂತುಗಳನ್ನೂ ಕಸಿದ ಗಣಿಗಾರಿಕೆಯ ಆಧುನಿಕತೆಗೆ ಏನೆಂದು ಕರೆಯುವುದು?  ಹೇಳಿ, ರೋಗಪೀಡಿತ ಜೀವನಕ್ರಮಕ್ಕೆ ಏನಂತ ಕರೆಯಲಿ?

 

        ಬಿ.ಶ್ರೀನಿವಾಸ

 

TAGGED:dinamaana.comKannada NewsUterine convulsions.ಕನ್ನಡ ಸುದ್ದಿಕಾಂತಾಯಿಗರ್ಭದ ತಲ್ಲಣಗಳು.ದಿನಮಾನ
Share This Article
Twitter Email Copy Link Print
Previous Article dvg kite ಗಾಳಿಪಟದಂತೆ ಸ್ವತಂತ್ರವಾಗಿ ಮತದಾನ ಮಾಡಿ
Next Article Rayasam Bhimasena Rao ಕನ್ನಡ ಸಾಹಿತ್ಯಕ್ಕೆ ಬೀಚಿಯವರ ಕೊಡುಗೆ ಅನನ್ಯ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ|ಕಂಪ್ಯೂಟರೈಸ್ಡ್ ಅಕೌಂಟಿಂಗ್‍ಕುರಿತ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

ದಾವಣಗೆರೆ :  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ…

By Dinamaana Kannada News

ಎಸ್‍ಕೆಪಿ ದೇವಸ್ಥಾನದಲ್ಲಿ ಮೇ 18 ರಂದು ವಾಸವಿ ಜಯಂತಿ

ದಾವಣಗೆರೆ:  ನಗರದ ಎಸ್.ಕೆ.ಪಿ.ರಸ್ತೆಯಲ್ಲಿನ ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನ (ರಿ.) ಪಬ್ಲಿಕ್ ರಿಲೀಜಿಯಸ್ ಟ್ರಸ್ಟ್‍ನಿಂದ ವಾಸವಿ ದೇವಿಯ ಜಯಂತಿ ಅಂಗವಾಗಿ ಮೇ…

By Dinamaana Kannada News

Davanagere Scholarship : ವಿದ್ಯಾಸಿರಿ, ಶುಲ್ಕ ಮರುಪಾವತಿ, ವಿದ್ಯಾರ್ಥಿವೇತನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ  (Davanagere) : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸುಗಳಾದ ಪಿ.ಯು.ಸಿ,  ಪದವಿ ಮತ್ತು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

By Dinamaana Kannada News
MLA Basavanthappa
ತಾಜಾ ಸುದ್ದಿ

ಆನಗೋಡಿನಲ್ಲಿ ರೈತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಬಸವಂತಪ್ಪ

By Dinamaana Kannada News
loka adlat davanagere
Blog

ದಾವಣಗೆರೆ ಲೋಕ್ ಆದಾಲತ್‌ : ಸಹಬಾಳ್ವೆ ನಡೆಸಲು 24 ಜೋಡಿಗಳು ನಿರ್ಧಾರ

By Dinamaana Kannada News
Davanagere
ತಾಜಾ ಸುದ್ದಿ

ಅನಧಿಕೃತ ಪಡಿತರ ಚೀಟಿ ಪತ್ತೆಹಚ್ಚಿ,ಹೊಸ ಪಡಿತರಕ್ಕೆಅವಕಾಶ :ಸಚಿವ ಕೆ.ಹೆಚ್.ಮುನಿಯಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?