Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಆರೋಗ್ಯ > ಆಯುರ್ವೇದ ಮತ್ತು ಶಸ್ತ್ರ ಚಿಕಿತ್ಸೆ : ಡಾ. ಬಿ.ಶಿವಕುಮಾರ
ಆರೋಗ್ಯ

ಆಯುರ್ವೇದ ಮತ್ತು ಶಸ್ತ್ರ ಚಿಕಿತ್ಸೆ : ಡಾ. ಬಿ.ಶಿವಕುಮಾರ

Dinamaana Kannada News
Last updated: January 10, 2026 5:36 am
Dinamaana Kannada News
Share
Dr. B. Shivakumar
SHARE
ಆಯುರ್ವೇದವು 8 ಪ್ರಮುಖ ಶಾಖೆಗಳನ್ನು ಒಳಗೊಂಡಿರುವ ಸಂಪೂರ್ಣ ವೈದ್ಯಕೀಯ ವಿಜ್ಞಾನವಾಗಿದೆ. ಅವುಗಳನ್ನೇ ಅಷ್ಟಾಂಗ ಆಯುರ್ವೇದ ಎಂದು ಕರೆಯಲಾಗುತ್ತದೆ.
ಆಯುರ್ವೇದದಲ್ಲಿ ಶಸ್ತ್ರ ಚಿಕಿತ್ಸೆಯನ್ನು ಶಲ್ಯ ತಂತ್ರ ವೆಂದು ಕರೆಯಲಾಗಿದೆ ಇದರ ಪಿತಾಮಹ ಆಚಾರ್ಯ ಸುಶ್ರುತರು ಇವರು ಕ್ರಿ.ಪೂ 600 ರಲ್ಲೇ ನೂರಾರು  ಶಸ್ತ್ರ ಚಿಕಿತ್ಸಾ ಉಪಕರಣಗಳನ್ನು , ವಿವಿಧ  ರೀತಿಯ ಶಸ್ತ್ರ ಚಿಕಿತ್ಸಾ ವಿಧಾನಗಳನ್ನು ವಿವರಿಸಿದ್ದಾರೆ.

ಆಯುರ್ವೇದ ಶಸ್ತ್ರ ಚಿಕಿತ್ಸೆಯ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ 

ಶಸ್ತ್ರ ಚಿಕಿತ್ಸಾ ಉಪಕರಣಗಳು :  ಸುಶ್ರುತ ಸಂಹಿತೆಯಲ್ಲಿ  300 ಕ್ಕೂಹೆಚ್ಚು ಶಸ್ತ್ರ ಚಿಕಿತ್ಸಾ ವಿಧಾನಗಳನ್ನು,101 ವಿಧದ ಯಂತ್ರಗಳು 20 ವಿಧದ ಶಸ್ತ್ರಗಳನ್ನು ವಿವರಿಸಿದ್ದಾರೆ.
ಪ್ಯಾರಾ ಸರ್ಜಿಕಲ್ ಶಸ್ತ್ರ ಚಿಕಿತ್ಸೆಗಳು : ನೇರ ಶಸ್ತ್ರ ಚಿಕಿತ್ಸೆಗಳ ಬದಲು  ರಕ್ತ ಶುದ್ಧೀಕರಣಕ್ಕಾಗಿ  ಜಲೌಕ ಚಿಕಿತ್ಸೆ,  ಸಿರವ್ಯದ, ಅಗ್ನಿಕರ್ಮ, ಕ್ಷಾರ ಕರ್ಮ ಇತ್ಯಾದಿ ಪದ್ದತಿಗಳನ್ನು ಬಳಸಲಾಗುತ್ತದೆ.

seem1 dinamaana ads

ಕ್ಷಾರಸೂತ್ರ : ಇದು  ಅತ್ಯಂತ  ಯಶಸ್ವಿ  ಪರಿಣಾಮಕಾರಿ   ಶಸ್ತ್ರ ಚಿಕಿತ್ಸಾ  ಪದ್ಧತಿಗಳಲ್ಲಿ  ಒಂದಾಗಿದ್ದು  ಮುಖ್ಯವಾಗಿ  ಮೂಲವ್ಯಾಧಿ, ಫಿಸ್ಟುಲಾ, ಪಿಲೋನಿಡಲ್  ಸೈನಸ್   ಚಿಕಿತ್ಸೆಗೆ  ಬಳಸಲಾಗುತ್ತದೆ.

ಅಂಗರಚನಾಶಾಸ್ತ್ರ: ದೇಹವನ್ನು ಅರ್ಥಮಾಡಿಕೊಳ್ಳಲು ಶವಪರೀಕ್ಷೆ (Dissection) ಪದ್ಧತಿಯನ್ನು ಕಲಿಸಿಕೊಟ್ಟರು, ಇದು ಆ ಕಾಲಕ್ಕೆ ಕ್ರಾಂತಿಕಾರಿ ತಂತ್ರವಾಗಿತ್ತು.

 

ವೈದ್ಯಕೀಯ ನೀತಿ: ಹಿಪ್ಪೊಕ್ರೇಟ್ಸ್‌ಗಿಂತಲೂ ಮೊದಲೇ ವೈದ್ಯರಿಗಾಗಿ ನೀತಿ ಸಂಹಿತೆಯನ್ನು ರೂಪಿಸಿದರು.

 

ವಿವಿಧ ಶಸ್ತ್ರ ಚಿಕಿತ್ಸಾ ವಿಧಾನಗಳು: ಸುಶ್ರುತ  ಮಹರ್ಷಿಯವರು   ಪಾಸ್ಟಿಕ್ ಸರ್ಜರಿ (rhinoplasty) ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ,  ಕಿಬ್ಬೊಟ್ಟೆಯ ಶಸ್ತ್ರ  ಚಿಕಿತ್ಸೆ, ಕಲ್ಲುಗಳನ್ನು  ತೆಗೆಯುವ ಶಸ್ತ್ರ  ಚಿಕಿತ್ಸೆ ಬಗ್ಗೆ  ಪ್ರಾಚೀನ ಭಾರತದ ಈ ಶಸ್ತ್ರಚಿಕಿತ್ಸಾ ಪದ್ಧತಿಗಳು ಆ ಕಾಲದ ಅತ್ಯುನ್ನತ ವೈದ್ಯಕೀಯ ಜ್ಞಾನವನ್ನು ತೋರಿಸುತ್ತವೆ. ಬಹಳ ವಿವರವಾಗಿ ಬರೆದಿದ್ದಾರೆ.

 

ಅರಿವಳಿಕೆ: ಪ್ರಾಚೀನ ಭಾರತದಲ್ಲಿ ಅರಿವಳಿಕೆಯ (Anesthesia) ಬಳಕೆಯ ಬಗ್ಗೆಯೂ ಅರಿವಿತ್ತು.3

 

ಇತರ ತಂತ್ರಗಳು:  ರಕ್ತಸ್ರಾವವನ್ನು ನಿಯಂತ್ರಿಸಲು ಮತ್ತು ನೋವನ್ನು ನಿವಾರಿಸಲು ಬಿಸಿ ಮಾಡುವ ‘ಅಗ್ನಿಕರ್ಮ’ ಮತ್ತುರಕ್ತವನ್ನು ಶುದ್ಧೀಕರಿಸುವ ‘ರಕ್ತಮೋಕ್ಷಣೆ’ (ರಕ್ತ ಹಿಂಡುವುದು)ನಂತಹ ತಂತ್ರಗಳನ್ನೂ ಬಳಸಲಾಗುತ್ತಿತ್ತು. ಪ್ರಾಚೀನ ಭಾರತದ ಈ ಶಸ್ತ್ರಚಿಕಿತ್ಸಾ ಪದ್ಧತಿಗಳು ಆ ಕಾಲದ ಅತ್ಯುನ್ನತ ವೈದ್ಯಕೀಯ ಜ್ಞಾನವನ್ನು ತೋರಿಸುತ್ತವೆ.

 

ಈಗಿನ ಚರ್ಚೆ ಏನಂದರೆ : ಬಹುತೇಕ  ಬಹು ಕಾಲದಿಂದ  ಕೇಳಿಬರುವ  ಪ್ರಶ್ನೆ  ಏನಂದರೆ ಆಯುರ್ವೇದ ಶಸ್ತ್ರ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದಾರೆಯೇ ಅಥವಾ ಅಧಿಕಾರವಿದೆಯೇ ? ಈ ಪ್ರಶ್ನೆಗೆ ಉತ್ತರ ತಿಳಿದು ಕೊಳ್ಳಲು  ನಾವು ಹಿಂದಿನ ಕಾಲದ  ಐತಿಹಾಸಿಕ ಮತ್ತು ಶಾಸ್ತ್ರೀಯ  ಪದ್ದತಿಯನ್ನು ನೋಡಲೇಬೇಕು. ಪ್ರಾಚೀನ  ಭಾರತದಲ್ಲಿ ಶಸ್ತ್ರ ಚಿಕಿತ್ಸೆಯು ಅತ್ಯಂತ ಸುಧಾರಿತವಾಗತ್ತು.

Read also : ಜಿಗಣೆ ಚಿಕಿತ್ಸೆಅದರ ಔಷಧೀಯ ಮಹತ್ವ: ಡಾ.ಬಿ.ಶಿವಕುಮಾರ್

ಇತ್ತೀಚಿಗೆ ಕೇಂದ್ರ ಸರ್ಕಾರವು ದಿನಾಂಕ 20/11/2020 ರಂದು ಭಾರತ ರಾಜಪತ್ರ (the gazette of India)ಹಾಗೂ ಕಳೆದ ತಿಂಗಳು ಆಂಧ್ರ ಪ್ರದೇಶ ಸರ್ಕಾರವು  58 ವಿಧದ  ಶಸ್ತ್ರ  ಚಿಕಿತ್ಸೆಗಳನ್ನು ಆಯು ರ್ವೇದ  ತಜ್ಞ ವೈದ್ಯರು ಶಲ್ಯ ತಂತ್ರ ಹಾಗೂ ಶಾಲಾಕ್ಯ ತಂತ್ರದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಶಸ್ತ್ರ ಚಿಕಿತ್ಸೆಗಳನ್ನು ಮಾಡಬಹುದು ಎಂದು ಅನುಮತಿಸಿದೆ.

ಡಾ. ಬಿ ಶಿವಕುಮಾರ್ ಎಂ. ಎಸ್ (ಶಲ್ಯತಂತ್ರ) 
ತಜ್ಞ ವೈದ್ಯಾಧಿಕಾರಿಗಳು 
ಆಯುಷ್ಮಾನ್ ಆರೋಗ್ಯ ಮಂದಿರ 
ನರಗನಹಳ್ಳಿ ದಾವಣಗೆರೆ 
9886624267
TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davangere ದಾವಣಗೆರೆ|ಅಪ್ರಾಪ್ತ ಬಾಲಕ ವಾಹನ ಚಾಲನೆ :25 ಸಾವಿರ ರೂ ದಂಡ
Next Article Davanagwere ವಸತಿ ಶಾಲೆಗಳನ್ನು ತೆರೆದು ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿ : ಶಾಸಕ ಕೆ.ಎಸ್.ಬಸವಂತಪ್ಪ ಆಶಯ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

DAVANAGERE : ಖೋಟಾ ನೋಟು ಚಲಾವಣೆ : ಆರೋಪಿಗಳಿಗೆ ಶಿಕ್ಷೆ

ದಾವಣಗೆರೆ  ( Davangere district )  : ಖೊಟಾನೋಟು ಚಲಾವಣೆ ಮಾಡಿದ ಆರೋಪಿಗಳಿಗೆ 5  ವರ್ಷ ಸಾಧಾರಣ ಶಿಕ್ಷೆ ಮತ್ತು…

By Dinamaana Kannada News

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ : ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ದಾವಣಗೆರೆ  ಸೆ.06:  2025-26ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ ಪ್ರವೇಶಕ್ಕಾಗಿ…

By Dinamaana Kannada News

Davanagere | ವಿಶ್ವಮಾನವನನ್ನಾಗಿ ರೂಪಿಸುವ ಶಿಕ್ಷಣ ಅವಶ್ಯ : ಬಸವಪ್ರಭು ಸ್ವಾಮೀಜಿ

ದಾವಣಗೆರೆ  (Davanagere): ಮಾನವನ ಜೀವನದಲ್ಲಿ ಬಾಲ್ಯದ ದಿನಗಳ  ಕ್ಷಣಗಳು ಅವು ಬದುಕಿನ ಸ್ವರ್ಗದ ಕ್ಷಣಗಳಿಗೆ ಸಮಾನವಾಗಿವೆ ಎಂದು ಡಾ. ಬಸವಪ್ರಭು…

By Dinamaana Kannada News

You Might Also Like

Political analysis
ರಾಜಕೀಯ

Political analysis|ಡೋಂಟ್ ವರಿ ಕಮ್ ಟು ಡೆಲ್ಲಿ

By Dinamaana Kannada News
Davanagere
ತಾಜಾ ಸುದ್ದಿ

ಓಪಿಎಸ್ ಜಾರಿಗಾಗಿ ಯಾವುದೇ ತೆರನಾದ ಹೋರಾಟಕ್ಕೂ ಸಿದ್ಧ : ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ

By Dinamaana Kannada News
Davanagere
ತಾಜಾ ಸುದ್ದಿ

ಆನಗೋಡು ಮೃಗಾಲಯದಲ್ಲಿ ಚುಕ್ಕೆ ಜಿಂಕೆಗಳ ಸಾವು| ಸೂಕ್ತ ಮುನ್ನಚ್ಚರಿಕೆ ಕ್ರಮ : ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ​

By Dinamaana Kannada News
Davanagere
Blog

ಮಕ್ಕಳಲ್ಲಿ ಕನ್ನಡ ಸಾಹಿತ್ಯ ಓದುವ ಅಭಿರುಚಿ ಬೆಳೆಸಿ : ಶಾಸಕ ಕೆ.ಎಸ್.ಬಸವಂತಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?