Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 45 : ಮಕ್ಕಳೂ ಅಂತರ್ಮುಖಿಗಳಾಗುವುದು ಎಂದರೆ…….
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 45 : ಮಕ್ಕಳೂ ಅಂತರ್ಮುಖಿಗಳಾಗುವುದು ಎಂದರೆ…….

Dinamaana Kannada News
Last updated: June 5, 2024 3:11 am
Dinamaana Kannada News
Share
sanduru
ಸಂಡೂರಿನ ಕಥನಗಳು
SHARE

Kannada News | Sanduru Stories | Dinamaana.com | 05-06-2024

ಅಗಾಧ ಮೌನ (Sanduru Stories)

ಯುದ್ಧ ಮುಗಿದ ನಂತರ ಎರಡೂ ಪಾಳೆಯದಲ್ಲಿ ಉಳಿಯುವುದು ಅಗಾಧ ಮೌನ  ಮತ್ತು ಗಾಯದ ನೋವು.ದೇಹ ಹೊಕ್ಕ ಶಸ್ತ್ರಗಳು ಉಂಟುಮಾಡಿದ ಗಾಯಗಳಿಗೆ ಮುಲಾಮು ಸವರಿಕೊಳ್ಳುತ್ತಿರುವವರ ಸ್ಥಿತಿ ಇಲ್ಲಿನ ಜನರದ್ದು.

ಎದೆಯೊಳಗೆ ನೋವು …(Sanduru Stories)

ಇಂತಹ ಸಂದರ್ಭಗಳಲ್ಲಿ ನಾಡು ಹೋಗೆನ್ನುವ ,ಕಾಡು ಬಾ ಎನ್ನುತ್ತದೆ ಎಂಬ ವಿಷಾದಮಯ ಕಾಲದಲ್ಲಿರುವ ಮುದುಕರು ಅಂತರ್ಮುಖಿಗಳಾಗುವುದುಂಟು.ಆದರೆ ವಿಚಿತ್ರವೆಂದರೆ,ಆಟವಾಡಿಕೊಂಡಿರಬೇಕಿದ್ದ ಮಕ್ಕಳೂ ಅಂತರ್ಮುಖಿಗಳಾಗುವುದು ಎದೆಯೊಳಗೆ ನೋವನ್ನುಂಟು ಮಾಡುತ್ತದೆ.

ಮಟ ಮಟ ಮಧ್ಯಾಹ್ನದೊತ್ತು,ಐಸ್ಗೀರಿ ಮಾರುವ ಶೇಕ್ ಸಾಬುವಿಗಾಗಿ ಕಾದು ನಿಂತು ಮಕ್ಕಳು,ಕೂದಲಿನ, ಪಿನ್ನಾ,ರಬ್ಬರು…ರಿಬ್ಬನ್ನು,ಟಿಕಲೀ ಎಂದು ರಾಗವಾಗಿ ಕೂಗುತ್ತಾ ಬರುವ ಆಕೆ ಮತ್ತು ಬೆನ್ನ ಹಿಂದೆ ಹೊತ್ತು ಆಕೆಯ ಮಗು.

Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-31 ಆಕೆ ಮೊನ್ನೆ ದಿನ ಬಸ್ ಸ್ಟ್ಯಾಂಡಿನಲ್ಲಿ ಸಿಕ್ಕಳು!

ಗಂಗೀ ಬಾರೆ.. ಗೌರಿ ಬಾರೆ……(Sanduru Stories)

ಗಂಗೀ ಬಾರೆ.. ಗೌರಿ ಬಾರೆ… ಎಂದು ಶಿವನ ಪಾಡನು ಮನೆಮನೆಗೆ ಸಾರುವ ಅವರು,ಸೀತೆಯ ಅಳಲು,ದ್ರೌಪದಿಯ ಸಂಕಟ,ಭೀಮನ ನಿಷ್ಟೆ ರಾಮನ ಪ್ರಭುತ್ವ,ಭೀಮ ದುರ್ಯೋಧನರ ಪರಾಕ್ರಮ ಗಳೊಂದಿಗೆ ಕೈಯೊಡ್ಡಿ ನಿಂತ ಹಗಲು ವೇಷಗಾರರು!.

ಕರಡಿ ಕುಣಿಸುತ್ತಾ ಬರುವ ಆತ ಮತ್ತು ಆತನ ಕರಡಿ,ಕರಡಿಯ ಮೇಲೆ ಕುಳ್ಳಿರಿಸಿ ಮಗನ ಭಯ ಓಡಿಸುವ ನಂಬಿಕೆಯಲ್ಲಿ ನಿಂತ ಅವಳು. ಊರೆಂಬೋ ಊರ ಮಸಣದಲ್ಲಿ ಎಲ್ಲೆಂದು ಹುಡುಕಲಿ? ಊರಿಗೂ ಕನಸುಗಳು ಬೀಳುವ ಹಾಗಿದ್ದಿದ್ದರೆ…

ಬಗೆದು ಬಗೆದು

ಬೋಳಾದ ಗುಡ್ಡಗಳಲ್ಲಿ

ಬೆಳೆದು ನಿಂತ ಜ್ವಾಳದ ಜಾರುವ ತೆನಿ

ಒಂದು ಕೈಯ್ಯಲ್ಲಿ ಜಾರುವ ಗರ್ಭವನಿಡಿದು

ಇನ್ನೊಂದು ಕೈಯ್ಯಲ್ಲಿ

ಇರಿದ ಮಕ್ಕಳಿಗೆ

ತುತ್ತನುಣಿಸುವ ತಾಯಿ!

ನೋಡ ನೋಡುತ್ತಲೇ ಚಿತ್ರಗಳೆಲ್ಲ ಪಟಪಟನೆ ಸುರುಳಿ ಸುತ್ತಿ ಕುಳಿತುಬಿಟ್ಟಿವೆ.

ರಾತ್ರಿ ಕಂಡ ಬೆಟ್ಟಗಳು 

ಮುಂಜಾನೆ ಇಲ್ಲವಾದವು

ಕುರಿ ಮೇಕೆ ಮೇಯ್ದು

ಹಿಕ್ಕೆ ಹಾಕಿ ಜಿಗಿದಾಡಿದ ಜಾಗ

ರಫ್ತಾದವು….

ಇಲ್ಲಿಂದ ಎಲ್ಲಿಗೋ ರಫ್ತಾದವು

ಸತ್ತವರ ಲೆಕ್ಕವೊಂದನು ಬಿಟ್ಟು!.

ಬಿ.ಶ್ರೀನಿವಾಸ

TAGGED:Davanagere Newsdinamaana.comLatest Kannada Newssanduru mining.ಕನ್ನಡ ಸುದ್ದಿ ದಿನಮಾನ.ಕಾಂದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article Davanagere ಸಪ್ತರಿಷಿ ಯೋಗಾದಾರ್ ಸ್ಪೋಟ್ರ್ಸ್ ಅಕಾಡಮಿಯ ಕ್ರೀಡಾಪಟುಗಳಿಗೆ ಐದು ಚಿನ್ನದ ಪದಕ
Next Article Kannada Sahitya Parishad Davanagere ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ನಾಡಿಗೆ ಪ್ರಾತಃಸ್ಮರಣೀಯರು : ಕೆ.ರಾಘವೇಂದ್ರ ನಾಯರಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಅಕ್ಟೋಬರ್‌ನಲ್ಲಿ ಸಾಲು-ಸಾಲು ರಜೆ.. ಎಷ್ಟು ದಿನ?

ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ಹಬ್ಬಗಳಿಗೆಂದು 5 ದಿನಗಳು ಸರ್ಕಾರಿ ರಜೆ ಇರಲಿದೆ. ಬ್ಯಾಂಕ್‌ಗಳು 11 ದಿನ ರಜೆ ಇರಲಿದ್ದು, IT,…

By Dinamaana Kannada News

ಜಲಸಂರಕ್ಷಣಾ ಕಾಮಗಾರಿಗಳನ್ನು ಹೆಚ್ಚಾಗಿ ಕೈಗೊಳ್ಳುವ ಅಗತ್ಯವಿದೆ : ಡಿಸಿ

ದಾವಣಗೆರೆ,ಜೂನ್.19 :   ಹವಾಮಾನ ವೈಪರಿತ್ಯದಿಂದ ತಾಪಮಾನ ಹೆಚ್ಚಾಗುವ ಜೊತೆಗೆ ಬರಸ್ಥಿತಿಯನ್ನು ಎದುರಿಸುವಂತಾಗಲು ಮುಂದಾಲೋಚನೆಯಿಂದ ಮರಗಿಡ ಬೆಳೆಸಿ ಜಲಸಂರಕ್ಷಣಾ ಕಾಮಗಾರಿಗಳನ್ನು ಹೆಚ್ಚಾಗಿ…

By Dinamaana Kannada News

ಸರ್ಕಾರಿ ಭೂಮಿಯಲ್ಲಿನ ಶ್ರೀಗಂಧದ ಮರಗಳಿಗೆ ಜಿಯೋ ಟ್ಯಾಗ್: ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

ದಾವಣಗೆರೆ (Davanagere): ಸರ್ಕಾರಿ ಮತ್ತು ಅರಣ್ಯ ಭೂಮಿಯಲ್ಲಿರುವ ಬೆಲೆ ಬಾಳುವ ಶ್ರೀಗಂಧದ ಮರಗಳಿಗೆ ಜಿಯೋ ಟ್ಯಾಗ್ ಮಾಡಿ, ಒಂದೇ ಒಂದು…

By Dinamaana Kannada News

You Might Also Like

Davanagere crime
ಅಪರಾಧ ಸುದ್ದಿತಾಜಾ ಸುದ್ದಿ

ಬೈಕ್ ಕಳ್ಳತನ ಪ್ರಕರಣ : ಅಂತರ ಜಿಲ್ಲಾ ಕಳ್ಳರ ಬಂಧನ

By Dinamaana Kannada News
Davanagere
ಅಭಿಪ್ರಾಯ

ಮಕ್ಕಳ ನೀತಿ ಕಥೆ: ಉತ್ತಮ ವ್ಯಕ್ತಿತ್ವಕ್ಕೆ ಭದ್ರ ಬುನಾದಿ|ಡಿ. ಫ್ರಾನ್ಸಿಸ್ 

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಮಾಸಡಿ ಗ್ರಾಪಂ ಅಕ್ರಮ ಖಂಡಿಸಿ ಪ್ರತಿಭಟನೆ

By Dinamaana Kannada News
Davanagere
ತಾಜಾ ಸುದ್ದಿಅಪರಾಧ ಸುದ್ದಿ

ಅಕ್ರಮವಾಗಿ ಪಡಿತರ ದಾಸ್ತಾನು:ವಿವಿಧ ಕಡೆ ದಾಳಿ ನಡೆಸಿ ವಶಕ್ಕೆ ಪಡೆದ ಪೊಲೀಸರು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?