Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 58 : ಮನುಷ್ಯರನ್ನು ಗುಡ್ಡೆ ಹಾಕುವ ಸ್ಟಾಕ್ ಯಾರ್ಡ್ ಗಳು
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 58 : ಮನುಷ್ಯರನ್ನು ಗುಡ್ಡೆ ಹಾಕುವ ಸ್ಟಾಕ್ ಯಾರ್ಡ್ ಗಳು

Dinamaana Kannada News
Last updated: June 18, 2024 3:27 am
Dinamaana Kannada News
Share
sanduru stories
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 18-06-2024

ದೊಡ್ಡದಾದ ಯಾರ್ಡ್ ಗಳು (Sanduru Stories)

ಅದಿರನ್ನು ಗುಡ್ಡೆಹಾಕಲು ಗಣಿ ಕಂಪೆನಿಗಳು ಅಲ್ಲಲ್ಲಿ ಕೆಲ ಹಳ್ಳಿಗಳನ್ನು ಗುರುತು ಮಾಡಿಕೊಂಡಿದ್ದವು.ಅಂತಹ ಹಳ್ಳಿಗಳಲ್ಲಿ ದೊಡ್ಡದಾದ ಯಾರ್ಡ್ ಗಳನ್ನು ನಿರ್ಮಿಸಲಾಗುತ್ತಿತ್ತು.

ಹಗಲು -ರಾತ್ರಿ ಎನ್ನುವುದೇ ಗೊಂದಲ (Sanduru Stories)

ಟಿಪ್ಪರುಗಳು ಹಗಲು ರಾತ್ರಿಗಳೆನ್ನದೆ  ಅದಿರನ್ನು ಸುರಿದ ಪರಿಣಾಮ ಊರುಗಳ ಚಿತ್ರಣವೇ ಬದಲಿಯಾಗಿ ಹೋಯಿತು. ಹಳ್ಳಿಗಳಲ್ಲಿ ಜನರು ಹಗಲು ಯಾವುದೋ ರಾತ್ರಿ ಯಾವುದೋ ಎಂಬ ಗೊಂದಲಕ್ಕೆ ಬಿದ್ದರು.

ರಾತ್ರಿ ಏಳು ಏಳೂವರೆಗೆಲ್ಲ ಉಂಡು ಅಂಗಳಗಳಲ್ಲಿ ಮಲಗಿ ಮುಂಜಾನೆ ನಸುಕಿಗೆ ಹೊಲದ ಕೆಲಸಕ್ಕೆ ಹೋಗುತ್ತಿದ್ದವರಿಗೆ ಹೊಸ ರೀತಿಯ ಜೀವನಶೈಲಿ ಉಸಿರುಕಟ್ಟತೊಡಗಿತು. ಮುದುಕರಂತೂ ಪಿಳಿಪಿಳಿ ಕಣ್ಣು ಬಿಡುವ ಗೊಂಬೆಗಳಾಗಬೇಕಾಯಿತು. ಮನೆ ಮಕ್ಕಳೇ ಮಾತು ಕೇಳದಾದಾಗ ಯಾರಲ್ಲಿ ಹೇಳಿಕೊಳ್ಳುವುದು?

ಸುರಿದ ಅದಿರಿನ ಶಬ್ದಕ್ಕೆ , ಎದ್ದ ಧೂಳಿಗೆ ನೆಮ್ಮದಿ ಉಳಿಯುವುದಾದರೂ ಹೇಗೆ ? ಮೊದಮೊದಲಿಗೆ ರಮ್ಯವಾಗಿ ಕಂಡ ಈ ಬದುಕು ಬರಬರುತ್ತಾ ಹಿಂಸಿಸಲಾರಂಭಿಸಿದಾಗ ಅದೆಷ್ಟೋ ಜನರು ಮಾನಸಿಕ ರೋಗಿಗಳಾಗಿ ಹೋದರು.

ಸಾಯುವ ಕೊನೆ ನಿಮಿಷದಲ್ಲೂ ಕೆಂಪು ಧೂಳು (Sanduru Stories)

ಮುದುಕರು ಸಾಯುವ ಕೊನೆಯ ಎರಡು ನಿಮಿಷಗಳ ದೀರ್ಘ ಉಸಿರುಗಳಲ್ಲೂ ಕೆಂಪು ಧೂಳು ತೂರಿಕೊಂಡಿತು. ತಮ್ಮ ಪಾಡಿಗೆ ತಾನು ಹೊಲ ಮನಿ, ಎತ್ತು ಎಮ್ಮೆಆಕಳುಗಳ ಸಾಕಿಕೊಂಡು ಹೇಗೋ ಬದುಕುತ್ತಿದ್ದ ಹಳ್ಳಿಯ ಕುಟುಂಬಗಳು ಇವೆಲ್ಲವುಗಳಿಂದ ಹೊರಬರುವಂತೆ ಮಾಡಲಾಯಿತು.

Read also : Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 45 : ಮಕ್ಕಳೂ ಅಂತರ್ಮುಖಿಗಳಾಗುವುದು ಎಂದರೆ…

ಅಕ್ರಮ ಸಂಪತ್ತಿನ “ಸಂಗ್ರಹ” (Sanduru Stories)

ಹಳ್ಳಿಗಳ ಗೋಮಾಳಗಳು, ಕೆರೆಕಟ್ಟೆಗಳು, ಖಾಲಿ ಪ್ರದೇಶಗಳೂ ಸಾಲದಾಗಿ ಊರ ಜನರ ಹೊಲಗದ್ದೆಗಳಲ್ಲೂ ಗಣಿಸಂಪತ್ತು ಶೇಖರಣೆಗೊಳ್ಳುತ್ತಾ ನಡೆಯಿತು. ಸ್ವಾಮಿಮಲೈ, ರಾಮನಮಲೈ , ಕಲ್ಲಳ್ಳಿ,  ಹೊಸಳ್ಳಿ ,ಕಣಿವೆಹಳ್ಳಿ, ಪಾಪಿನಾಯಕನಹಳ್ಳಿಗಳಂತಹ ಪಾಪದ ಊರುಗಳೆಲ್ಲ ಗಣಿಧಣಿಗಳೆಂಬ ಫಟಿಂಗರ ಅಕ್ರಮ ಸಂಪತ್ತಿನ “ಸಂಗ್ರಹ”ದ ಊರುಗಳಾದವು.

ಈ ಹಳ್ಳಿಗಳಲ್ಲಿದ್ಧ ದನ ಕರು ,ಎಮ್ಮೆ ಎತ್ತುಗಳನ್ನು ಕಣ್ಣಿಬಿಚ್ಚಿ ಓಡಿಸಲಾಯಿತು.ಸದಾ ಹಸಿರಾಗಿರುತ್ತಿದ್ದ ಹೊಲಗಳೆಲ್ಲ ಕೆಂಪು ಕೆಂಪಾದವು.ರೈತರ ಮಕ್ಕಳ ಕೈಗೆ ಅನಾಯಾಸವಾಗಿ ಬಂದ ಹಣಕ್ಕೆ ಹೀರೋ ಹೊಂಡಾ ಬೈಕು, ಹೊಸಮನೆ ಎಲ್ಲ ಮಾಡಿಕೊಳ್ಳಲಾಯ್ತು.ಮನೆ ಮನೆಯ ಅಂಗಳಗಳು, ಹಿತ್ತಿಲುಗಳೂ ಸಾಲದಾಗಿ, ಮನುಷ್ಯರಿಗೇ ಜಾಗವಿಲ್ಲವಾಯಿತು.

ಬಿ.ಶ್ರೀನಿವಾಸ

TAGGED:Davanagere Newsdinamaana.comKannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article Davangere ಕ್ರೀಡೆಯಿಂದ ಸದೃಢ ಆರೋಗ್ಯ ಸಾಧ್ಯ : ಶಾಸಕ ಕೆ.ಎಸ್.ಬಸವಂತಪ್ಪ
Next Article Applications invited ಕಲಾವಿದರಿಗೆ ಗುರುತಿನ ಚೀಟಿಗೆ  ಅರ್ಜಿ ಆಹ್ವಾನ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾಗಿ ಮೊಹಮ್ಮದ್ ಸಿರಾಜ್ ಮುಂದುವರಿಕೆ

ದಾವಣಗೆರೆ: ದಾವಣಗೆರೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾಗಿ ಮತ್ತೆ ಮೊಹಮ್ಮದ್ ಸಿರಾಜ್ ಮುಂದುವರಿದ್ದಾರೆ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ…

By Dinamaana Kannada News

Davanagere job news | ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯ ಹುದ್ದೆಗೆ ಅರ್ಜಿ ಆಹ್ವಾನ

ದಾವಣಗೆರೆ, ಸೆ.5  (davanagere)  : ದಾವಣಗೆರೆ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ  ಚನ್ನಗಿರಿ ತಾಲ್ಲೂಕಿನ ಶಿಶು…

By Dinamaana Kannada News

Political analysis | ಮಿತ್ರಕೂಟಕ್ಕೆ ಕುಮಾರಣ್ಣನೇ ದಂಡನಾಯಕ

Kannada News | Dinamaana.com | 14-09-2024 ಮೊನ್ನೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಮಹತ್ವದ…

By Dinamaana Kannada News

You Might Also Like

Davanagere crime
ಅಪರಾಧ ಸುದ್ದಿತಾಜಾ ಸುದ್ದಿ

ಬೈಕ್ ಕಳ್ಳತನ ಪ್ರಕರಣ : ಅಂತರ ಜಿಲ್ಲಾ ಕಳ್ಳರ ಬಂಧನ

By Dinamaana Kannada News
Davanagere
ಅಭಿಪ್ರಾಯ

ಮಕ್ಕಳ ನೀತಿ ಕಥೆ: ಉತ್ತಮ ವ್ಯಕ್ತಿತ್ವಕ್ಕೆ ಭದ್ರ ಬುನಾದಿ|ಡಿ. ಫ್ರಾನ್ಸಿಸ್ 

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ:ಮಾಸಡಿ ಗ್ರಾಪಂ ಅಕ್ರಮ ಖಂಡಿಸಿ ಪ್ರತಿಭಟನೆ

By Dinamaana Kannada News
Davanagere
ತಾಜಾ ಸುದ್ದಿಅಪರಾಧ ಸುದ್ದಿ

ಅಕ್ರಮವಾಗಿ ಪಡಿತರ ದಾಸ್ತಾನು:ವಿವಿಧ ಕಡೆ ದಾಳಿ ನಡೆಸಿ ವಶಕ್ಕೆ ಪಡೆದ ಪೊಲೀಸರು

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?