Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಬ್ಯೂಟಿಫುಲ್ ಹೋಮ್ಸ್’ ಮಳಿಗೆ ಆರಂಭಿಸಿದ ಏಷಿಯನ್ ಪೇಂಟ್ಸ್
ತಾಜಾ ಸುದ್ದಿ

ಬ್ಯೂಟಿಫುಲ್ ಹೋಮ್ಸ್’ ಮಳಿಗೆ ಆರಂಭಿಸಿದ ಏಷಿಯನ್ ಪೇಂಟ್ಸ್

Dinamaana Kannada News
Last updated: June 26, 2024 9:50 am
Dinamaana Kannada News
Share
davanagere
davanagere
SHARE

ದಾವಣಗೆರೆ:  ಏಷ್ಯನ್ ಪೇಂಟ್ಸ್ ತನ್ನ ಮೊದಲ ಪ್ರೀಮಿಯಂ ಬ್ಯೂಟಿಫುಲ್ ಹೋಮ್ಸ್ ಎಂಬ ಮಲ್ಟಿ ಕೆಟಗರಿ ಡೆಕೋರ್ ಶೋರೂಂ ಅನ್ನು ದಾವಣಗೆರೆಯಲ್ಲಿ ಬುಧವಾರದಿಂದ ಪ್ರಾರಂಭಿಸಿದೆ ಎಂದು ಏಷ್ಯನ್ ಪೇಂಟ್ಸ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತ್ ಸಿಂಗಲ್ ತಿಳಿಸಿದರು.

ಪಿ.ಬಿ.ರಸ್ತೆಯಲ್ಲಿನ ವಿನೋಬಾ ನಗರದ ಶ್ರೀ ನಿಮಿಷಾಂಬ ಕಾಂಪ್ಲೆಕ್ಸ್ ನಲ್ಲಿ ನೂತನ ಏಷ್ಯನ್ ಪೇಂಟ್ಸ್ ಬ್ಯೂಟಿಫುಲ್ ಹೋಮ್ಸ್ ಮಳಿಗೆ ಉದ್ಘಾಟಿಸಿ ಮಾತನಾಡಿದ  ಅವರು, ಗ್ರಾಹಕರ ಸೇವೆ, ಅನುಭವ ಹೆಚ್ಚಿಸುವ ತಾಂತ್ರಿಕ ಪ್ರವೃತ್ತಿಗಳೊಂದಿಗೆ ವಿಶಿಷ್ಟ, ಆಳವಾದ ಶಾಪಿಂಗ್ ಅನುಭವ ನೀಡಲು ಸಜ್ಜಾಗಿದೆ ಎಂದು ತಿಳಿಸಿದರು.

ನಾಲ್ಕು ಮಹಡಿಗಳಲ್ಲಿ 5000+ ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ದಾವಣಗೆರೆಯ ಬ್ಯೂಟಿಫುಲ್ ಹೋಮ್ಸ್ ಸ್ಟೋರ್ ಒನ್-ಸ್ಟಾಪ್-ಶಾಪ್ ಆಗಿದ್ದು,  ಪೀಠೋಪಕರಣಗಳು, ಸ್ನಾನಗೃಹ, ದೀಪಗಳು, ಬಟ್ಟೆಗಳು, ರಗ್ಗುಗಳು, ಮಾಡ್ಯುಲರ್ ಕಿಚನ್ಗಳು ಮತ್ತು ವಾರ್ಡ್ರೋಬ್ಗಳು, ಹಾಸಿಗೆ, ಸುರಕ್ಷಿತ ಪೇಂಟಿಂಗ್ ಸೇವವೆಗಳು ಸೇರಿದಂತೆ ವೈವಿಧ್ಯಮಯ ಶ್ರೇಣಿಯ ಉತ್ಪನ್ನಗಳ ಜತೆ ಗ್ರಾಹಕರಿಗೆ ಸಮಗ್ರ ಪರಿಹಾರಗಳನ್ನು ನೀಡುತ್ತದೆ ಎಂದು ಹೇಳಿದರು.

ಫೈಜಿಟಲ್’ (ಭೌತಿಕ + ಡಿಜಿಟಲ್) ಅನುಭವ ಅಳವಡಿಸಿಕೊಂಡು, ಗ್ರಾಹಕರು ತಮ್ಮ ಮನೆಯ ಅಲಂಕಾರದ ಅಗತ್ಯಗಳಿಗೆ ಅನುಗುಣವಾಗಿ ಉತ್ತಮ ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು  ನಿಟ್ಟಿನಲ್ಲಿ ಈ ಮಳಿಗೆಯನ್ನು ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ ಖರೀದಿ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರಿಯಾದ ಅಲಂಕಾರ ಮತ್ತು ವಿನ್ಯಾಸವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ವಿವರ ನೀಡಿದರು.

ಬ್ಯೂಟಿಫುಲ್ ಹೋಮ್ಸ್ ಸ್ಟೋರ್ ಸಮಗ್ರ ಎಂಡ್-ಟು ಎಂಡ್ ವಿನ್ಯಾಸ ಪರಿಹಾರಗಳನ್ನು ಒದಗಿಸಲು ತಜ್ಞರ ಸಮಾಲೋಚನೆಗಳನ್ನು ಸಹ ನೀಡುತ್ತದೆ, ಇದು ಗ್ರಾಹಕರಿಗೆ ತಮ್ಮ ಕನಸಿನ ಮನೆಗಳಿಗೆ ಜೀವ ತುಂಬಲು ಅನುವು ಮಾಡಿಕೊಡುತ್ತದೆ. ಅಲಂಕಾರ, ಪೀಠೋಪಕರಣಗಳಿಗೆ ಸಂಬಂಧಿಸಿದಂತೆ ದಾವಣಗೆರೆ ವೇಗವಾಗಿ ಬೆಳೆಯುತ್ತಿರುವ ಸ್ಥಳವಾಗಿದೆ. ಆ ನಿಟ್ಟಿನಲ್ಲಿ ಮಾರುಕಟ್ಟೆಯು ಅಲಂಕಾರಿಕ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪ್ರದರ್ಶಿಸಿದೆ ಎಂದರು.

ಗ್ರಾಹಕರು ಅಸಾಂಪ್ರದಾಯಿಕ ಮತ್ತು ಹೊಸ ಉತ್ಪನ್ನಗಳು, ವಿನ್ಯಾಸಗಳು, ಸರಬರಾಜುಗಳು ಮತ್ತು ಆಲೋಚನೆಗಳನ್ನು ಒಂದೇ ಸೂರಿನಡಿ ಹುಡುಕುವ ಅಗತ್ಯವನ್ನು ಮನಗಂಡ ಏಷ್ಯನ್ ಪೇಂಟ್ಸ್ ನಗರದಲ್ಲಿ ತಮ್ಮ ಮೊದಲ ಬ್ಯೂಟಿಫುಲ್ ಹೋಮ್ಸ್ ಮಳಿಗೆಯನ್ನು ಪ್ರಾರಂಭಿಸಿತು, ಇದು ನಗರದ ಜನರಿಗೆ ಒಳಾಂಗಣ ಮತ್ತು ಬಾಹ್ಯ ಅಲಂಕಾರದಲ್ಲಿ ಆಳವಾದ ತಿಳುವಳಿಕೆ ತರಲಿದೆ ಎಂದು ಮಾಹಿತಿ ನೀಡಿದರು.

ಅಸೋಸಿಯೆಟ್‌ ಉಪಾಧ್ಯಕ್ಷರಾದ ವಿಷ್ಣು ಗೋಯಲ್‌, ಶ್ಯಾಮ್‌ ಸ್ವಾಮಿ, ಜನರಲ್‌ ಮ್ಯಾನೇಜರ್‌ ಮಧು ವರ್ಮಾ,ಅಸೋಸಿಯೆಟ್‌ ಜನರಲ್‌ ಮ್ಯಾನೇಜರ್‌ರಾದ  ಅಚಿಂತ್‌ ಜೈನ್‌, ಹರಿನಾರಾಯಣ್‌, ರಿಜಿನಲ್‌ ಮ್ಯಾನೇಜರ್‌ ರಾದ ರಾಜೀವ್‌ ವರ್ಮಾ, ಅಜಯ ಅಂಟೋನಿ ಹಾಗೂ  ದಾವಣಗೆರೆ ಶೋ ರೂಂನ  ಫ್ರಾಂಚೇಸಿ  ಮಾಲೀಕರಾದ ರವಿಶಂಕರ,ಶಿವಯೋಗಿ ಹಾಗೂ  ಇತರರು ಇದ್ದರು.

TAGGED:Davangere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article davanagere ರಾಜಕೀಯ ಪಕ್ಷದ ಕಚೇರಿಯಲ್ಲಿ ಅಕಾಡೆಮಿಗಳ ಸಭೆ:ಸಾಹಿತ್ಯ ಲೋಕದ ಆತಂಕಗಳ ಪ್ರತೀಕ
Next Article davanagere ಹೆಚ್.ಐ.ವಿ ಸೋಂಕಿನಿಂದ ದೇಹದ ರೋಗ ನಿರೋಧಕ ಶಕ್ತಿ ಕ್ಷೀಣ : ಡಾ.ಶೈಲಜಾ ಪಾಟೀಲ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ನಮ್ಮನಗಲಿದ ವೃಕ್ಷಮಾತೆಗೆ ಭಾವಪೂರ್ಣ ಶ್ರದ್ಧಾಂಜಲಿ:ಡಾ.ಡಿ.ಫ್ರಾನ್ಸಿಸ್ 

​ಪದ್ಮಶ್ರೀ ಪುರಸ್ಕೃತರು, ಪರಿಸರ ಪ್ರೇಮಿ, ಶತಾಯುಷಿ ಸಾಲು ಮರದ ತಿಮ್ಮಕ್ಕ ಇನ್ನಿಲ್ಲ. ಅವರ ಅಸಾಮಾನ್ಯ ಬದುಕು ಮತ್ತು ಪರಿಸರಕ್ಕೆ ಅವರ…

By Dinamaana Kannada News

Davanagere news | ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ

ದಾವಣಗೆರೆ,ಸೆ.18 (Davanagere) ; ಪ್ರಸಕ್ತ ಸಾಲಿನ ಮೆಟ್ರಿಕ್ ನಂತರದ ಕೋರ್ಸುಗಳಾದ ಪಿ.ಯು.ಸಿ. ಮತ್ತು ಸಮನಾಂತರ,  ಸಾಮಾನ್ಯ ಪದವಿ ಮತ್ತು ಸಂಯೋಜಿತ…

By Dinamaana Kannada News

ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳ ಪುರಪ್ರವೇಶ: ಆರ್ಯವೈಶ್ಯ ಸಮಾಜ ಬಾಂಧವರಿಂದ ಬೈಕ್ ರ‍್ಯಾಲಿ

ದಾವಣಗೆರೆ: ವಿಶ್ವ ವಾಸವಿ ಜಗದ್ಗುರು ಮಹಾಸಂಸ್ಥಾನ, ಶ್ರೀ ವಾಸವಿ ಪೀಠಂನ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಯವರ 4ನೇ ಪೀಠಾರೋಹಣದ…

By Dinamaana Kannada News

You Might Also Like

MLA K.S. Basavanthappa
ತಾಜಾ ಸುದ್ದಿ

ಎಸ್ಸೆಸ್ ಕಳೆದುಕೊಂಡು ದಾವಣಗೆರೆ ಅನಾಥವಾಗಿದೆ: ಶಾಸಕ ಕೆ.ಎಸ್. ಬಸವಂತಪ್ಪ

By Dinamaana Kannada News
Shamanur Shivashankarappa
ತಾಜಾ ಸುದ್ದಿ

ವಿಶ್ರಾಂತಿಗೆ ಜಾರಿದ ಧಣಿಗೆ ಅಂತಿಮ ವಿದಾಯ

By Dinamaana Kannada News
Political analysis
ರಾಜಕೀಯ

Political analysis|ನಿಖಿಲ್ ಪತ್ತೆ ಮಾಡಿದ ಚಿದಂಬರ ರಹಸ್ಯ…!!

By Dinamaana Kannada News
Davanagere
ತಾಜಾ ಸುದ್ದಿ

ಶಾಸಕ ಶಾಮನೂರು ಶಿವಶಂಕರಪ್ಪ ನಿಧನ : ಶಾಲೆಗಳಿಗೆ ರಜೆ ಘೋಷಣೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?