Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಕಳೆದುಹೋದದ್ದು: ಪುಲ್ವಾಮಾ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ನಡೆದ ಘಟನೆ ಸುತ್ತ
Blog

ಕಳೆದುಹೋದದ್ದು: ಪುಲ್ವಾಮಾ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ನಡೆದ ಘಟನೆ ಸುತ್ತ

Dinamaana Kannada News
Last updated: March 2, 2024 6:08 am
Dinamaana Kannada News
Share
Around the incident that took place in the Pulwama martyrs' tribute program
SHARE

ನಾನು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿದ್ದಾಗ ನಡೆದ ಘಟನೆಯಿದು. ಆಗ ದೇಶದ ತುಂಬಾ ದೇಶಪ್ರೇಮ ಉಕ್ಕಿ ಹರಿಯುತ್ತಿದ್ದ ಕಾಲ. ಪುಲ್ವಾಮಾ ದಾಳಿಯಲ್ಲಿ ಹತರಾದ ವೀರಯೋಧರ ಸ್ಮರಣಾರ್ಥ ಕಾರ್ಯಕ್ರಮವೊಂದನ್ನು ಅಶೋಕ ಸರ್ಕಲ್ಲಿನ ಬಳಿ ಹಮ್ಮಿಕೊಳ್ಳಲಾಗಿತ್ತು.

ಆ ಕಾರ್ಯಕ್ರಮವು ಸಂಜೆ ಕತ್ತಲಾದ ನಂತರ ಆಚರಿಸಲು ನಿರ್ಧರಿತವಾಗಿತ್ತು.ಇಡೀ ಊರಿಗೆ ಊರೇ ಭಾವುಕತೆಯ ಸನ್ನಿವೇಶಕ್ಕೆ ಸಾಕ್ಷಿಯಾಗಿರುವಂತೆ ತೋರುತ್ತಿತ್ತು. ಎಲ್ಲಾ ಜಾತಿ,ಧರ್ಮಗಳನ್ನು ಮೀರಿಯೂ ಊರ ಜನರನ್ನು ಒಗ್ಗೂಡಿಸುವ ಕೆಲಸವಿದು ಎಂದು ಜನ ಕೂಡ ಭಾರವಾದ ಹೃದಯಗಳೊಂದಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ಧರಾಗಿದ್ದರು.

ಕತ್ತಲಾಗುತ್ತಿದ್ದಂತೆ ಅಶೋಕ ಸರ್ಕಲ್ಲಿನಲಿ ಮೇಣದ ಬತ್ತಿಗಳು ಬೆಳಗಿದವು ಹೃದಯಗಳು ಕರಗಿದವು.

B srinivasa davangere dinamaana kannada News Portal columnist 1

ಬೆಳಕಿಗೆ
ಧರ್ಮವಿಲ್ಲ,
ಜಾತಿಯಿಲ್ಲ
ಮತವಿಲ್ಲ
ಭೇದವಿಲ್ಲ,
ಎಂಬುದೆಲ್ಲ
ಸುಳ್ಳೆಂದು
ಸಾಬೀತಾಯಿತು

ಅಲ್ಲಿ ಹಾಕಲಾದ ಪ್ಲೆಕ್ಸ್ ನಲ್ಲಿ, ನತದೃಷ್ಟ ಹತರ ನಲವತ್ತನಾಲ್ಕು ಚಿತ್ರಪಟಗಳ ಪೈಕಿ
ಒಬ್ಬ ಹತ ಭಾಗ್ಯ ವಿಂಗ್ ಕಮಾಂಡರನ ಪಟವಿರಲಿಲ್ಲ.

ಯಾಕೆ..?
ಎಂದು ಕೇಳಿದೆ.

“ಹೇ….ಆತ ಅನ್ಯಧರ್ಮದವ ನಂತಲ್ಲ ಸರ್ ಅದಕ್ಕೆ, ಅವನ ಫೋಟೋ ಹಾಕಿಸಿಲ್ಲ!”ಎಂದರು.

“ಆತ ಕೂಡ ಈ ದೇಶದ ರಕ್ಷಣೆಗಾಗಿ ಹೋರಾಡಿದವನಲ್ಲವೇ?”

ಈ ಬಾರಿ ನನ್ನ ಮಾತನ್ನು ಯಾರೂ ಕೂಡ ಕೇಳಿಸಿಕೊಳ್ಳಲು ತಯಾರಿರಲಿಲ್ಲ.

ಯಾರೋ
ಅಳುತಿರುವ ಸದ್ದೂ ಕೇಳಿಸುತ್ತಿತ್ತು..

ನನ್ನ ದೇಶ
ಯಾರನ್ನೋ
ಕಳೆದುಕೊಳ್ಳುತ್ತಿರುವಂತೆ
ಹೊರಗೆ ನೂಕುತ್ತಿರುವಂತೆ ಕಂಡಿತು

ಅಳುವ ಸದ್ದು ಬರುವುದೆಲ್ಲಿಂದ ನೋಡಿದೆ…….

ಸರ್ಕಲ್ಲಿನಲಿ ನಿಂತ ಮುದುಕ ಕಾಣಿಸಿದ.

ಬಿ.ಶ್ರೀನಿವಾಸ

TAGGED:DarigandhaKannada NewsLatest Kannada Newsದಾರಿಗಂಧ
Share This Article
Twitter Email Copy Link Print
Previous Article Rape of boy: Accused sentenced to 20 years 60 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ: ಅಪರಾಧಿಗೆ 25 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
Next Article small story by a fukkruddin ಸಣ್ಣ ಕಥೆ: ಎ.ಫಕೃದ್ದೀನ್

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | ಕಲಿಕೆ ರೂಢಿಸಿಕೊಂಡರೆ ಗುಣಮಟ್ಟದ ಶಿಕ್ಷಣ : ಪ್ರೊ.ಹಳ್ಯಾಳ

ದಾವಣಗೆರೆ  (Davanagere ): ಬೋಧನೆಯ ಜೊತೆಗೆ ಕಲಿಕೆಯನ್ನು ಅಧ್ಯಾಪಕರು ರೂಢಿಸಿಕೊಂಡರೆ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉನ್ನತ…

By Dinamaana Kannada News

ಭಾರಿ ಮಳೆ: ದಾವಣಗೆರೆ ಜಿಲ್ಲಾದ್ಯಂತ ಶಾಲೆಗಳಿಗೆ ರಜೆ ಘೋಷಣೆ

ದಾವಣಗೆರೆ: ದಿನಾಂಕ 18.08.2025 ರಂದು ದಾವಣಗೆರೆ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಕಾರಣ, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ…

By Dinamaana Kannada News

ಆಯುಷ್ಮಾನ್ ಭಾರತ್ : ಆರ್ಥಿಕವಾಗಿ ಹಿಂದುಳಿದವರಿಗೂ ಪರಿಗಣಿಸಲು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ 

ದಾವಣಗೆರೆ/ನವದೆಹಲಿ : ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರ ಜೊತೆಗೆ ಆರ್ಥಿಕವಾಗಿ ಹಿಂದುಳಿದವರನ್ನೂ ಪರಿಗಣಿಸಬೇಕೆಂದು ದಾವಣಗೆರೆ ಸಂಸದರಾದ ಡಾ.ಪ್ರಭಾ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

By Dinamaana Kannada News
MLA Basavanthappa
ತಾಜಾ ಸುದ್ದಿ

ಆನಗೋಡಿನಲ್ಲಿ ರೈತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಬಸವಂತಪ್ಪ

By Dinamaana Kannada News
loka adlat davanagere
Blog

ದಾವಣಗೆರೆ ಲೋಕ್ ಆದಾಲತ್‌ : ಸಹಬಾಳ್ವೆ ನಡೆಸಲು 24 ಜೋಡಿಗಳು ನಿರ್ಧಾರ

By Dinamaana Kannada News
Davanagere
ತಾಜಾ ಸುದ್ದಿ

ಅನಧಿಕೃತ ಪಡಿತರ ಚೀಟಿ ಪತ್ತೆಹಚ್ಚಿ,ಹೊಸ ಪಡಿತರಕ್ಕೆಅವಕಾಶ :ಸಚಿವ ಕೆ.ಹೆಚ್.ಮುನಿಯಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?