Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಇಕೆವೈಸಿ ನೊಂದಾವಣಿಗೆ ರೈತರ ಪರದಾಟ:ರೈತ ಸಂಘದ ಗೌರವಾಧ್ಯಕ್ಷ ಗಂಗಣ್ಣ ದೂರು
ತಾಜಾ ಸುದ್ದಿ

ಇಕೆವೈಸಿ ನೊಂದಾವಣಿಗೆ ರೈತರ ಪರದಾಟ:ರೈತ ಸಂಘದ ಗೌರವಾಧ್ಯಕ್ಷ ಗಂಗಣ್ಣ ದೂರು

Dinamaana Kannada News
Last updated: February 28, 2026 3:44 am
Dinamaana Kannada News
Share
jagalore
SHARE
ಜಗಳೂರು: ಇಕೆವೈಸಿ ನೊಂದಾವಣಿಗೆ ರೈತರ ಪರದಾಟ  ನಡೆಸುತ್ತಿದ್ದು ರೈತರನ್ನು  ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ  ಕೃಷಿ ಇಲಾಖೆ ಅಧಿಕಾರಿಗಳು ಅಲೆದಾಡಿಸುತ್ತಿದ್ದಾರೆ ಎಂದು ತಾಲೂಕು ರೈತ ಸಂಘದ  ( ಹುಚ್ಚವ್ವನಹಳ್ಳಿ ಮಂಜುನಾಥ ) ಬಣದ ಗೌರವಾಧ್ಯಕ್ಷ ಗಂಗಣ್ಣ ದೂರಿದರು.
ಪಟ್ಟಣದ ಕೃಷಿ ಇಲಾಖೆ ಆಗಮಿಸಿದವರು ಇಕೆ ವೈಸಿ ನೆಪದಲ್ಲಿ ರೈತರನ್ನು ಅಲೆದಾಡಿಸುವಂತ ಕೆಲಸ ಮಾಡುತ್ತಿದ್ದೀರಿ ಎಂದು ಸಹಾಯಕ ಕೃಷಿ ನಿರ್ದೇಶಕರಾದ ಶ್ವೇತಾ  ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಎಫ್ ಐ ಡಿ ಹೊಂದಿರುವಂತ ರೈತರು ಇಕೆ ವೈಸಿಯನ್ನು ಮಾಡಿಸಿಕೊಂಡಿದ್ದಾರೆ ಆದರು ಸಹ ನೀವು ಮತ್ತೆ ಇ ಕೆ ವೈ ಸಿ ಯನ್ನು ಮಾಡಬೇಕೆಂದು  ಹೇಳುತ್ತೀರಿ ಗ್ರಾಮೀಣ ಪ್ರದೇಶಗಳಿಂದ ರೈತರು ದೂರದ ಊರುಗಳಿಂದ  ಕೃಷಿ ಕಾರ್ಯದ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ತಾಲೂಕು ಕೇಂದ್ರಕ್ಕೆ ಬಂದು ಇಕೆವೈಸಿ ಮಾಡಲು ಅಲೆದಾಡುವಂತಾಗಿದೆ .
Read also : ಶಿಕ್ಷಣ, ಆರೋಗ್ಯ ಮತ್ತು ಅನ್ನದಾನದ ಮೂಲಕ ಉನ್ನತಿ : ಉಜ್ಜಯಿನಿ ಶ್ರೀ
ರೈತ ಸಂಪರ್ಕ ಕೇಂದ್ರದಲ್ಲಿ ತಾಂತ್ರಿಕ ದೋಷವಿದೆ ಎನ್ನುತ್ತಾರೆ  ಸಿಎಸ್ ಸಿ ಸೇವೇ ಕೇಂದ್ರ ,ಕರ್ನಾಟಕ ಒನ್ ಗೆ ಹೋದರೆ ಅಧಿಕ ಹಣ ಪಡೆಯುತ್ತಾರೆ.  ಇಷ್ಟೊಂದು ಹಣವನ್ನು ರೈತರ ಪಾವತಿ ಮಾಡಲು ಸಾಧ್ಯವಾಗುತ್ತದೆಯೇ ಇಲಾಖೆಯಿಂದಲೇ ರೈತರಿಗೆ ಅನುಕೂಲವಾಗುವಂತಹ ನಿನ್ನಷ್ಟು ನೋಂದಾವಣೆ ಕೇಂದ್ರಗಳನ್ನು ತೆರೆದರೆ ಅನುಕೂಲವಾಗುತ್ತದೆ ಎಂದಾಗ,
ಸಹಾಯಕ ನಿರ್ದೇಶಕರಾದ ಶ್ವೇತ ಮಾತನಾಡಿ,  ಪಟ್ಟಣದ ರೈತ ಸಂಪರ್ಕ ಕೇಂದ್ರ ಮತ್ತು ಹೆಚ್ಚು ಹೊಸಕೆರೆ ಹೋಬಳಿಯಲ್ಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ನೊಂದಾವಣೆಯನ್ನು ಮಾಡಲಾಗುತ್ತದೆ ಎಂದಾಗ ಆ ಕೇಂದ್ರಗಳಲ್ಲಿ ಇಕೆವೈಸಿ ಮಾಡಿಸಿದರು ಸಹ ಮತ್ತೆ ಜಗಳೂರಿಗೆ ಕಳಿಸುತ್ತಾರೆ ರೈತರನ್ನು ಕಚೇರಿಗಳಿಗೆ ಅಲೆದಾಡಿಸುವುದನ್ನು ಬಿಡಿ ಕೆಲಸವನ್ನು ಮಾಡಿಕೊಟ್ಟರೆ ಒಳಿತಾಗಲಿದೆ  ಎಂದ ಅವರು ಸಮಸ್ಯೆಯನ್ನು ಬಗೆಹರಿಸದೆ ಇದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದರು.

ತಾಲೂಕಿನಲ್ಲಿ 20 ಸಾವಿರಕ್ಕೂ ಅಧಿಕ ಎಫ್ ಐ ಡಿ ಹೊಂದಿದ ರೈತರಿದ್ದು ಈಗಾಗಲೇ 2,000 ರೈತರು ಇಕೆವೈಸಿ ಯನ್ನು ಮಾಡಿಸಿಕೊಂಡಿದ್ದಾರೆ. ರೈತರಲ್ಲಿ ಕೊನೆಯ ದಿನ ಮುಗಿಯಲಿದೆ ಎಂಬ ಆತಂಕ ವಿದ್ದು ಸರ್ಕಾರ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಿದೆ.
ಶ್ವೇತಾ , ಸಹಾಯಕ ನಿರ್ದೇಶಕಿ

ಸರ್ಕಾರದ ಸೌಲಭ್ಯಗಳು ರೈತರಿಗೆ ದೊರೆಯಲಿ ಎಂಬ ಉದ್ದೇಶದಿಂದ ಸರ್ಕಾರ ಇಕೆವೈಸಿಯನ್ನು ಮಾಡಿಸುವಂತೆ ಸೂಚನೆ ನೀಡಿದೆ ಆದರೆ ರೈತರನ್ನು ಅಲೆದಾಡಿಸುವಂತೆ ಸೂಚನೆ ನೀಡಿಲ್ಲ ಸಕಾಲಕ್ಕೆ ರೈತರು ಕೆಲಸಗಳನ್ನು ಮಾಡಿಕೊಡುವುದು ಪ್ರತಿಯೊಬ್ಬ ಅಧಿಕಾರಿಗಳ ಆಧ್ಯ ಕರ್ತವ್ಯವಾಗಿದ ಎಂಬುದನ್ನು ಹರಿಯಬೇಕು.
ತಾಲೂಕು ರೈತ ಸಂಘದ  ( ಹುಚ್ಚವ್ವನಹಳ್ಳಿ ಮಂಜುನಾಥ ) ಬಣದ ಗೌರವಾಧ್ಯಕ್ಷ ಗಂಗಣ್ಣ.

TAGGED:Davanagere Newsdinamaana.comKannada Newsಇಕೆವೈಸಿ ನೊಂದಾವಣಿಗೆ ರೈತರ ಪರದಾಟ:ಕನ್ನಡ ಸುದ್ದಿಜಗಳೂರುದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article jagalore ಶಿಕ್ಷಣ, ಆರೋಗ್ಯ ಮತ್ತು ಅನ್ನದಾನದ ಮೂಲಕ ಉನ್ನತಿ : ಉಜ್ಜಯಿನಿ ಶ್ರೀ
Next Article Davanagere crime news ಮಾದಕ ವಸ್ತುಗಳ ಅಕ್ರಮ ದಂಧೆ : ಸಂತೇಬೆನ್ನೂರಿನ ಜಾಕೀರ್ ಬಂಧನ,ಜೈಲಿಗೆ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere job fair | ಸೆ.13 ರಂದು ಉದ್ಯೋಗ ಮೇಳ

ದಾವಣಗೆರೆ, ಸೆ.10  (Davanagere ) ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರ  ವತಿಯಿಂದ ಸೆ.13 ರಂದು ಬೆಳಗ್ಗೆ…

By Dinamaana Kannada News

ಸೊಳ್ಳೆಗಳ ನಿಯಂತ್ರಣಕ್ಕೆ ಮುಂಜಾಗೃತ ಕ್ರಮ ಅವಶ್ಯ : ಡಾ.ಪ್ರಶಾಂತ್ ಆರಾಧ್ಯ

ದಾವಣಗೆರೆ : ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಸಾರ್ವಜನಿಕರು ಮುಂಜಾಗೃತಾ ಕ್ರಮ ಅನುಸರಿಸುವಂತೆ ಮನೆಮದ್ದು ತಜ್ಞ…

By Dinamaana Kannada News

ಸವಳಂಗ ಹೊಸಕೆರೆಯಲ್ಲಿ ಪತ್ತೆಯಾದ ಪುರಾತನ ಶಿಲ್ಪ

ಹೊನ್ನಾಳ್ಳಿ :  ಸವಳಂಗ(ನ್ಯಾಮತಿ) ಗ್ರಾಮದ ಹೊಸಕೆರೆಯಲ್ಲಿ ಪುರಾತನ ಶಿಲಾ ಶಿಲ್ಪ ಪತ್ತೆಯಾಗಿದೆ ಎಂದು ಇತಿಹಾಸ ತಜ್ಞ ಬಾಲಕೃಷ್ಣ ಹೆಗಡೆ ತಿಳಿಸಿದ್ದಾರೆ.…

By Dinamaana Kannada News

You Might Also Like

Benaga;ore
ತಾಜಾ ಸುದ್ದಿ

ದೆಹಲಿಯಲ್ಲಿ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ಮಂಜುನಾಥ್ ಗೌಡ ನೇತೃತ್ವದಲ್ಲಿ ರಾಜ್ಯದ ಕಾರ್ಯಕರ್ತರ ಭಾಗಿ

By Dinamaana Kannada News
Davanagere
ತಾಜಾ ಸುದ್ದಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮಾರ್ಗದರ್ಶಕ ಎನ್.ಎಫ್.ಕಿತ್ತೂರ

By Dinamaana Kannada News
ಡಾ. ಶಾಲಿನಿ ಮೆನನ್
ತಾಜಾ ಸುದ್ದಿ

ಮಧುಮೇಹ, ಬಿಪಿ, ಹೃದಯದ ಸಮಸ್ಯೆ ಇದೆಯಾ? ನಿಮ್ಮನ್ನು ಕಾಡಬಹುದು ‘ಸರ್ಪಸುತ್ತು’ ಎಂಬ ಭೀಕರ ನೋವು! 50 ದಾಟಿದವರು ಇದನ್ನು ಓದಲೇಬೇಕು

By Dinamaana Kannada News
H. Anjaneya
ತಾಜಾ ಸುದ್ದಿ

ರಾಜ್ಯ ಸರಕಾರ ಒಳಮೀಸಲಾತಿ ಅನ್ವಯವೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಿ : ಮಾಜಿ ಸಚಿವ ಎಚ್‌.ಅಂಜನೇಯ ಆಗ್ರಹ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?