Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಸಮಗ್ರ ಲೆಗಸಿ ರಕ್ಷಣೆಗಾಗಿ ಕೋಟಕ್ ಸಿಗ್ನೇಚರ್ ಟರ್ಮ್ ಪ್ಲಾನ್ ಪ್ರಾರಂಭಿಸಿದ (Kotak Life) ಕೋಟಕ್ ಲೈಫ್
ತಾಜಾ ಸುದ್ದಿ

ಸಮಗ್ರ ಲೆಗಸಿ ರಕ್ಷಣೆಗಾಗಿ ಕೋಟಕ್ ಸಿಗ್ನೇಚರ್ ಟರ್ಮ್ ಪ್ಲಾನ್ ಪ್ರಾರಂಭಿಸಿದ (Kotak Life) ಕೋಟಕ್ ಲೈಫ್

Dinamaana Kannada News
Last updated: July 23, 2025 12:08 pm
Dinamaana Kannada News
Share
Kotak Life
SHARE

ಶಿವಮೊಗ್ಗ : ಕೋಟಕ್ ಮಹೀಂದ್ರಾ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (“ಕೋಟಕ್ ಲೈಫ್”) ಕೋಟಕ್ ಸಿಗ್ನೇಚರ್ ಟರ್ಮ್ ಪ್ಲಾನ್ ಪ್ರಾರಂಭಿಸುವುದಾಗಿ ಘೋಷಿಸಿದೆ.

ಇದು ಉದಯೋನ್ಮುಖ ಶ್ರೀಮಂತ ಸಂಬಳ ಪಡೆಯುವ ವೃತ್ತಿಪರರು ಮತ್ತು ಉದ್ಯಮಿಗಳಿಗಾಗಿ ರಚಿಸಲಾದ ಶುದ್ಧ ರಕ್ಷಣಾ ಅವಧಿ ವಿಮಾ ಸೌಲಭ್ಯವಾಗಿದೆ. ಈ ಯೋಜನೆಯು ಸ್ಪರ್ಧಾತ್ಮಕ ಪ್ರೀಮಿಯಂಗಳಲ್ಲಿ ಗಣನೀಯ ಕವರೇಜ್ ಅನ್ನು ನೀಡುತ್ತದೆ, ಕುಟುಂಬಗಳು ತಮ್ಮ ಜೀವನಶೈಲಿಯನ್ನು ಉಳಿಸಿಕೊಳ್ಳಲು ಮತ್ತು ಅವರ ಪರಂಪರೆಯನ್ನು ನಿರ್ಮಿಸುವುದನ್ನು ಮುಂದುವರಿಸಲು ಅನುವು ಮಾಡಿಕೊಡುವ ಬಲವಾದ ಆರ್ಥಿಕ ರಕ್ಷಣೆಯನ್ನು ಖಚಿತಪಡಿಸುತ್ತದೆ.

ಕೋಟಕ್ ಲೈಫ್ನ MD  ಮತ್ತು CEO  ಮಹೇಶ್ ಬಾಲಸುಬ್ರಮಣಿಯನ್ ಅವರು ಮಾತನಾಡುತ್ತಾ, “ಕೋಟಕ್ ಲೈಫ್ನಲ್ಲಿ, ನಮ್ಮ ಗಮನವು ಯಾವಾಗಲೂ ಪ್ರಸ್ತುತ ಮತ್ತು ದೂರದೃಷ್ಟಿಯ ಪರಿಹಾರಗಳನ್ನು ತಲುಪಿಸುವುದರ ಮೇಲೆ ಇರುತ್ತದೆ. ಕೋಟಕ್ ಸಿಗ್ನೇಚರ್ ಟರ್ಮ್ ಪ್ಲಾನ್ ಅನ್ನು ವಿಶೇಷವಾಗಿ ಭಾರತದ ಬೆಳೆಯುತ್ತಿರುವ ಶ್ರೀಮಂತ ವೃತ್ತಿಪರರು ಮತ್ತು ಉದ್ಯಮಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.

ಇದು ಅವರ ಗುರಿಗಳಿಗೆ ಹೊಂದಿಕೆಯಾಗುವ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವುದು, ನಾವೀನ್ಯತೆಯನ್ನು ಪ್ರೋತ್ಸಾಹಿಸುವುದು ಮತ್ತು ಜನರು ತಮ್ಮ ಭವಿಷ್ಯವನ್ನು ವಿಶ್ವಾಸದಿಂದ ಭದ್ರಪಡಿಸಿಕೊಳ್ಳಲು ಸಹಾಯ ಮಾಡುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.

Read also : ಯುವತಿಯ ಜೀವ ಉಳಿಸಿದ ನಂಜಪ್ಪ ಲೈಫ್‌ಕೇರ್‌ನ ತಜ್ಞರು: ಮೆದುಳಿನ ರಕ್ತಸ್ರಾವ ತಪ್ಪಿಸಿದ ಸುಧಾರಿತ ಚಿಕಿತ್ಸೆ

ಭಾರತವು ಹೊಸ ಪೀಳಿಗೆಯ ಮಹತ್ವಾಕಾಂಕ್ಷೆಯ ಮತ್ತು ಸ್ವ-ಚಾಲಿತ ವ್ಯಕ್ತಿಗಳ ಏರಿಕೆಯನ್ನು ಕಾಣುತ್ತಿದೆ, ಅವರು ಕೇವಲ ಗಳಿಸುವುದಲ್ಲದೆ ಸಕ್ರಿಯವಾಗಿ ಹೂಡಿಕೆ ಮಾಡುತ್ತಾರೆ, ಉಳಿತಾಯ ಮಾಡುತ್ತಾರೆ ಮತ್ತು ತಮ್ಮ ಕುಟುಂಬಗಳ ಭವಿಷ್ಯವನ್ನು ರಕ್ಷಿಸಲು ಪರಂಪರೆಯನ್ನು (ವಿರಾಸತ್) ರಚಿಸುತ್ತಾರೆ. ಅವರು ವಿವಿಧ ಸಾಧನಗಳನ್ನು ಬಳಸಿಕೊಂಡು ತಮ್ಮ ಆರ್ಥಿಕ ಭವಿಷ್ಯವನ್ನು ನಿರ್ಮಿಸುತ್ತಿದ್ದಾರೆ. ಆದಾಗ್ಯೂ, ಈ ಆರ್ಥಿಕ ಬೆಳವಣಿಗೆಯು ಸಾಮಾನ್ಯವಾಗಿ ಸರಿಯಾದ ರಕ್ಷಣಾ ಯೋಜನೆಯೊಂದಿಗೆ ಹೊಂದಿಕೆಯಾಗುವುದಿಲ್ಲ.

ಈ ಅಂತರವನ್ನು ನೀಗಿಸಲು, ಕೋಟಕ್ ಲೈಫ್ ವಿವಿಧ ಜೀವನ ಹಂತಗಳು ಮತ್ತು ಆರ್ಥಿಕ ಆದ್ಯತೆಗಳಿಗೆ ಸರಿಹೊಂದುವAತೆ ವಿನ್ಯಾಸಗೊಳಿಸಲಾದ ವ್ಯಾಪಕ ಶ್ರೇಣಿಯ ಟರ್ಮ್ ವಿಮಾ ಪರಿಹಾರಗಳನ್ನು ಒದಗಿಸುತ್ತದೆ.

ಕೋಟಕ್ ಸಿಗ್ನೇಚರ್ ಟರ್ಮ್ ಪ್ಲಾನ್ ಉದಯೋನ್ಮುಖ ಶ್ರೀಮಂತರ ಮಹತ್ವಾಕಾಂಕ್ಷೆಗಳು ಮತ್ತು ಬದಲಾಗುತ್ತಿರುವ ಅಗತ್ಯಗಳಿಗೆ ಹೊಂದಿಕೆಯಾಗುವ ವೈಯಕ್ತಿಕಗೊಳಿಸಿದ ಪ್ರಯೋಜನಗಳನ್ನು ಒದಗಿಸುವ ಮೂಲಕ ಈ ಪೋಟ್ಫೋðಲಿಯೊವನ್ನು ಬಲಪಡಿಸುತ್ತದೆ ಮತ್ತು ಅವರು ನಿರ್ಮಿಸಲು ಶ್ರಮಿಸುತ್ತಿರುವ ಪರಂಪರೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.

TAGGED:Dinamana.comKannada NewsKotak Lifeಕೋಟಕ್ ಲೈಫ್ದಿನಮಾನ.ಕಾಂ
Share This Article
Twitter Email Copy Link Print
Previous Article Nanjappa Hopsital Shivamogga ಯುವತಿಯ ಜೀವ ಉಳಿಸಿದ ನಂಜಪ್ಪ ಲೈಫ್‌ಕೇರ್‌ನ ತಜ್ಞರು: ಮೆದುಳಿನ ರಕ್ತಸ್ರಾವ ತಪ್ಪಿಸಿದ ಸುಧಾರಿತ ಚಿಕಿತ್ಸೆ
Next Article Davanagere ದಾವಣಗೆರೆ , ಶಿವಮೊಗ್ಗ ಜಿಲ್ಲೆಗಳ ಮೆಕ್ಕೆಜೋಳ ವರ್ತಕರಿಗೆ ಸಚಿವ ಶಿವಾನಂದ ಪಾಟೀಲ ಭರವಸೆ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere | ದೇಶದಲ್ಲಿ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿದವರು ಇಂದಿರಾಗಾಂಧಿ : ಡಿ. ಬಸವರಾಜ್

ದಾವಣಗೆರೆ  (Davanagere)  :  ರಾಷ್ಟ್ರೀಯ ಖಾಸಗಿ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣ ಮಾಡುವ ಮೂಲಕ ಭಾರತ ದೇಶದಲ್ಲಿ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿದ…

By Dinamaana Kannada News

ದಾವಣಗೆರೆ : ದೀಕ್ಷಾಯಾತ್ರೆಗೆ ಆನ್‍ಲೈನ್ ನೋಂದಣಿ

ದಾವಣಗೆರೆ ಸೆ.10 : ಪ.ಜಾತಿ, ಪ.ಪಂಗಡ ಮತ್ತು ಇತರೆ ಸಮುದಾಯದ ಡಾ.ಬಿ.ಆರ್. ಅಂಬೇಡ್ಕರ್‍ರವರ ಅನುಯಾಯಿಗಳನ್ನು ಮಹಾರಾಷ್ಟ್ರದ ನಾಗಪುರದ ದೀಕ್ಷಾಭೂಮಿ ಯಾತ್ರೆಗೆ…

By Dinamaana Kannada News

ಶಿಕ್ಷಣ ಸಂವಿಧಾನ ಆಶಯ : ಗೃಹ ಸಚಿವ ಡಾ.ಜಿ.ಪರಮೇಶ್ವರ

ದಾವಣಗೆರೆ, ಜು.28 : ದೇಶದಲ್ಲಿ 14 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬುದು ಸಂವಿಧಾನ ಬದ್ಧತೆಯ ಆಶಯವಾಗಿದ್ದು, ಅದನ್ನು ಕಾರ್ಯ ರೂಪಕ್ಕೆ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

By Dinamaana Kannada News
MLA Basavanthappa
ತಾಜಾ ಸುದ್ದಿ

ಆನಗೋಡಿನಲ್ಲಿ ರೈತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಬಸವಂತಪ್ಪ

By Dinamaana Kannada News
loka adlat davanagere
Blog

ದಾವಣಗೆರೆ ಲೋಕ್ ಆದಾಲತ್‌ : ಸಹಬಾಳ್ವೆ ನಡೆಸಲು 24 ಜೋಡಿಗಳು ನಿರ್ಧಾರ

By Dinamaana Kannada News
Davanagere
ತಾಜಾ ಸುದ್ದಿ

ಅನಧಿಕೃತ ಪಡಿತರ ಚೀಟಿ ಪತ್ತೆಹಚ್ಚಿ,ಹೊಸ ಪಡಿತರಕ್ಕೆಅವಕಾಶ :ಸಚಿವ ಕೆ.ಹೆಚ್.ಮುನಿಯಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?