Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 54 : ಅವರು ಮತ್ತೆ ಬರಬಹುದು
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 54 : ಅವರು ಮತ್ತೆ ಬರಬಹುದು

Dinamaana Kannada News
Last updated: June 14, 2024 3:40 am
Dinamaana Kannada News
Share
sanduru
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 14-06-2024

ಗುಡಿಸಲು ಹಾಕ್ಕೊಂಡು ನೆಲೆ ಕಂಡುಕೊಂಡರು (Sanduru Stories)

ಒಂದಾನೊಂದು ಕಾಲದಲ್ಲಿ ನಾರಾಯಣಪುರವೆಂಬ ಊರು ಇತ್ತಂತೆ. ನೆರೆ ಬಂದು ಹಾಳಾಗಿ ಹೋದಾಗ …ಜನರೆಲ್ಲ ಚೆಲ್ಲಾಪಿಲ್ಲಿಯಾಗಿ ಮಂಡಕ್ಕಿಯನ್ನು ತೂರಿದಂಗಾಗಿ ನೆಲೆ ಕಾಣದೆ..ಸಿಕ್ಕ ಊರುಗಳ ಹೊರಗೆ ಗುಡಿಸಲು ಹಾಕ್ಕೊಂಡು ನೆಲೆ ಕಂಡುಕೊಂಡರು.

ಸರ್ಕಾರಕ್ಕೆ ಅರ್ಜಿ …(Sanduru Stories)

ಆ ಬೋಳುಗುಡ್ಡದ ಜಾಗಕ್ಕೆ ಕೆತೆಯೂ ಇಲ್ಲ. ಹಳ್ಳಗಳ ಸುಳಿವೂ ಇಲ್ಲ. ಎಷ್ಟೊಂದು ಜಾಗವಿದ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾಗಿದೆ. ಬೀಳು ಭೂಮಿ ಕೊಟ್ಟರೆ ಉತ್ತಿಬಿತ್ತಿ ಬೆಳೆ ಬೆಳೆಯಬಹುದು. ಎಲ್ಲರಂತೆ ಬದುಕುವ ಆಶೆ.

ತಾಲ್ಲೂಕಾಫೀಸಿನ ಎಲ್ಲರಿಗೂ ನಮಸ್ಕಾರ ಹೊಡೆದಿದ್ದಾರೆ.  ಸರ್ಕಾರ ಯೋಚಿಸುತ್ತಿದೆ. ಅವರೆಲ್ಲ ಹೊಲದಿಂದ ಸೀದಾ ಕಚೇರಿಗೆ ಬಂದಿದ್ದಾರೆ.  ಮೈಗಂಟಿದ ಮಣ್ಣು ನೆಲದ ಮೇಲೆ ಉದುರುತ್ತಿದೆ. ಅಸಹ್ಯ ಬೆವರ ವಾಸನೆಗೆ ಯಾರೋ ಗದರಿಸುತ್ತಿದ್ದಾರೆ.

ಹಗಲೂ ರಾತ್ರಿ ದುಡಿದು ಚಿನ್ನದ ಬೆಳೆ ತೆಗಿತೀವಿ …(Sanduru Stories)

ಕನಸು ಒಂದೇ  ಮುನ್ನೂರು ಎಕರೆಯ ಜಾಗ, ಒಬ್ಬೊಬ್ಬರಿಗೆ ಒಂದೊಂದು ಬ್ಯಾಡ, ಅರ್ಧರ್ಧ ಎಕರೆ ಕೊಟ್ಟರೂ …ಹಗಲೂ ರಾತ್ರಿ ದುಡಿದು ಚಿನ್ನದ ಬೆಳೆ ತೆಗಿತೀವಿ. ಎಂಬತ್ತರ ಮುದುಕ ತನ್ನ ಮಕ್ಕಳು ಮೊಮ್ಮಕ್ಕಳು ಹೊಟ್ಟೆ ತುಂಬಾ ಉಣ್ಣುವುದನ್ನು ಕಲ್ಪಿಸಿಕೊಂಡೆ ಉಗುಳು ನುಂಗುತ್ತಿದ್ದಾನೆ.

ಸರ್ಕಾರದ ತಲೆ ಅಲುಗಾಡಲಿಲ್ಲ …(Sanduru Stories)

ಎಂಬತ್ತರ ದೇಹದಲ್ಲಿ ರಕ್ತಸಂಚಾರ ಹೆಚ್ಚಿ ಇಪ್ಪತ್ತರ ಹರೆಯ ಬಂದಿದೆ. ತಲೆ ಮ್ಯಾಲಿನ ಫ್ಯಾನು ತಿರುಗಿದ್ದೆ ಬಂತು. ಸರ್ಕಾರದ ತಲೆ ಅಲುಗಾಡಲಿಲ್ಲ. ಕಾಡು ಬೆಟ್ಟ ಗುಡ್ಡ ಪರಿಸರಕ್ಕೆ ಪೂರಕವೆಂದು ಅದನ್ನು ಹಂಚಲು ಬಾರದೆಂದು ಹಸಿರು ಇಂಕಿನ ಅಕ್ಷರಗಳು ಮೂಡುತಿವೆ.

ಅಕ್ಕ ಪಕ್ಕ ಖಾಕಿ ಪಡೆ! …(Sanduru Stories)

ಗುಳೆ ಹೋಗು ಎಂದು ಸಾರುತ್ತಿವೆ. ಅವರೆದ್ದು ಹೋಗಿ ಅದೆಷ್ಟೋ ದಿನಗಳಾಗಿವೆ. ಆ ಬೋಳು ಗುಡ್ಡದ ಮೇಲೆ ಖಾವಿಗಳ ಕಣ್ಣು ಬಿದ್ದಿದೆ. ಖಾವಿಧಾರಿಗಳು ಮುಂದೆ ಮುಂದೆ.. ಖಾದಿಧಾರಿಗಳು ಅವರ ಹಿಂದ್ಹಿಂದೆ ಅಕ್ಕ ಪಕ್ಕ ಖಾಕಿ ಪಡೆ!

ಬೋಳು ಗುಡ್ಡದ ಕನಸು ಹೊತ್ತು …(Sanduru Stories)

ಕಾಡು ಮೇಡು ಗುಡ್ಡ ಬೆಟ್ಟದ ಜಾಗವನ್ನು ಮಠಕ್ಕೆ ಕೊಡಲು ಹಸಿರು ಇಂಕಿನ ಅಕ್ಷರಗಳು ಹಾಳೆಗಳ ಮೇಲೆ ಮೂಡುತಿವೆ. ಗುಳೆ ಹೋದ ಅವರು ಮತ್ತೆ ಬಂದರೂ ಬರಬಹುದು. ಬೋಳು ಗುಡ್ಡದ ಕನಸು ಹೊತ್ತು.

        ಬಿ.ಶ್ರೀನಿವಾಸ

TAGGED:Davanagere Newsdinamaana.comKannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article Aam Aadmi Party ನೀಟ್ ಪರೀಕ್ಷೆಯಲ್ಲಿ ಅಕ್ರಮ : ತನಿಖೆಗೆ ಆಮ್ ಆದ್ಮಿ ಪಕ್ಷ ಒತ್ತಾಯ
Next Article Harihara ರೇಣುಕಾಸ್ವಾಮಿ ಕೊಲೆ ಪ್ರಕರಣ : ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere | ಚರಂಡಿ ಹೂಳು ತೆಗೆಸುವಂತೆ ಪಾಲಿಕೆ ಆಯುಕ್ತರಿಗೆ ಎಸ್‍ಡಿಪಿಐ ಮನವಿ

ದಾವಣಗೆರೆ (Davanagere):  ಚರಂಡಿಗಳಿಗೆ ಸ್ಲಾಬ್ ಅಳವಡಿಸಬೇಕು, ಚರಂಡಿಯಲ್ಲಿ ತುಂಬಿಕೊಂಡಿರುವ ಹೂಳು ತೆಗೆಸುವ ಮೂಲಕ ಜನರ ಸಮಸ್ಯೆ ಪರಿಹರಿಸಲು ಒತ್ತಾಯಿಸಿ ಸೋಶಿಯಲ್…

By Dinamaana Kannada News

ಸಂವಿಧಾನ ಪ್ರೀತಿಸುವವರು ಒಂದೇ ವೇದಿಕೆಗೆ ಬರಲಿ

ದಾವಣಗೆರೆ:  ದೇಶದಲ್ಲಿ ಬಹುಭಾಷೆ, ಬಹುವರ್ಣ, ಜಾತಿ, ಧರ್ಮ, ಭಾಷೆ ಇರುವ ಬಹುತ್ವ ಭಾರತದಲ್ಲಿ ಒಂದು ದೇಶ, ಒಂದು ಚುನಾವಣೆ, ಒಬ್ಬನೇ…

By Dinamaana Kannada News

ತಂಬಾಕು ಸೇವನೆ ಇಲ್ಲವಾಗಿಸುವುದು ಇಂದಿನ ಅತ್ಯಗತ್ಯ  : ನ್ಯಾ. ರಾಜೇಶ್ವರಿ  ಎನ್. ಹೆಗಡೆ

ದಾವಣಗೆರೆ:  ಮಾನವಾಭಿವೃದ್ಧಿಗೆ ಕಂಟಕವಾಗಿರುವ ತಂಬಾಕು ಸೇವನೆಯ ಪಿಡುಗನ್ನು ಸಂಪೂರ್ಣವಾಗಿ ಇಲ್ಲವಾಗಿಸಿವುದು ಇಂದಿನ ಅತ್ಯಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ರಸ್ತೆ ಸುರಕ್ಷತಾ ಸಭೆ | ಬಾಕಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ : ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್

By Dinamaana Kannada News
Davanagere
ತಾಜಾ ಸುದ್ದಿ

ಡಿಜಿಟಲ್ ವ್ಯವಸ್ಥೆಯ ಮೂಲಕವೇ ಭೂದಾಖಲೆಗಳ ವಿತರಣೆ : ಡಿಸಿ

By Dinamaana Kannada News
davanagere
ತಾಜಾ ಸುದ್ದಿಅಪರಾಧ ಸುದ್ದಿ

ವೈದ್ಯನಿಗೆ ಆನ್‌ಲೈನ್ ವಂಚನೆ : ಎಫ್‌ಐಆರ್ ದಾಖಲು ಬರೋಬ್ಬರಿ 2.40 ಕೋಟಿ ರೂ. ಪಂಗನಾಮ

By Dinamaana Kannada News
Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?