Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಕಾಣುತ್ತ ಕಾಣುತ್ತ ಕೇಳುತ್ತ ಕೇಳುತ್ತ ಆರು ತೆರೆಯ ನೋಡಂಬಿಗ-ರಂಗ ಸಾಹಿತ್ಯದ ಅತಿ ಸಣ್ಣ ವಿಶಿಷ್ಟ ನಾಟಕಗಳು
ಅಭಿಪ್ರಾಯ

ಕಾಣುತ್ತ ಕಾಣುತ್ತ ಕೇಳುತ್ತ ಕೇಳುತ್ತ ಆರು ತೆರೆಯ ನೋಡಂಬಿಗ-ರಂಗ ಸಾಹಿತ್ಯದ ಅತಿ ಸಣ್ಣ ವಿಶಿಷ್ಟ ನಾಟಕಗಳು

ಬಿ.ಶ್ರೀನಿವಾಸ
Last updated: February 4, 2026 3:22 am
ಬಿ.ಶ್ರೀನಿವಾಸ
Share
DAVANAGERE
SHARE

ಸಾಹಿತ್ಯ, ದೃಶ್ಯ ಕಲೆ,ಸ್ಥಿರ ಛಾಯಾಗ್ರಹಣ,ವರ್ಣಚಿತ್ರ, ಶಿಲ್ಪ ಕಲೆ,ಡಿಜಿಟಲ್ ಮೀಡಿಯಾಗಳೊಂದಿಗೆ ಸಾಂಗತ್ಯ , ಹೀಗೆ ವಿಭಿನ್ನ ಕ್ಷೇತ್ರಗಳ ಬಹು ಆಸಕ್ತಿಯ ಲೇಖಕ, ಕಲಾವಿದ ಗಿರಿಧರ್ ಖಾಸನೀಸರ ‘ಕಾಣುತ್ತ ಕಾಣುತ್ತ  ಕೇಳುತ್ತ ಕೇಳುತ್ತ ಆರು ತೆರೆಯ ನೋಡಂಬಿಗ ‘ಐವತ್ತು ಅತಿ ಸಣ್ಣ ನಾಟಕಗಳ ಕೃತಿಯಲ್ಲಿನ ನಾಟಕಗಳು ಕೆಲವು ಸೆಕೆಂಡುಗಳ ಕಾಲದ ಅವಧಿಗೆ ಮುಗಿದರೂ ಪಾತ್ರಧಾರಿಗಳ ಚಿತ್ರಗಳು,ಮುಖಭಾವ ಮತ್ತು ಭಾವನೆಗಳ ಹ್ಯಾಂಗೋವರಗಳಿಂದ ಓದುಗ/ಪ್ರೇಕ್ಷಕ ಹೊರಬರಲು ಸಾಕಷ್ಟು ಸಮಯವೇ ತೆಗೆದುಕೊಳ್ಳುತ್ತವೆ.

ಭಾರತ ವಿಭಜನೆಯ ಕರಾಳ ನೆನಪಿನ ಸುರುಳಿ ಬಿಚ್ಚಿದ ವಯೋವೃದ್ಧನ ‘ಲಾಹೋರಿನವ’ ನಾಟಕ ವಂತೂ ಮಾಂಟೋನನ್ನು ನೆನಪಿಸುತ್ತದೆ.

ಯುವಕನಿಗೆ ಪ್ರೇಮಪತ್ರ ಬರೆಯುವುದರ ಕುರಿತು ಗುಬ್ಬಿಯೊಂದು ಹೇಳುವ “ಪ್ರೇಮವಿದ್ದರೆ ಪತ್ರ ಬೇಕಿಲ್ಲ.ನಾನಿನ್ನು ಬರ್ತೀನಿ,ಪಾರ್ಕಿನಲ್ಲಿ ನನ್ನವನು ಕಾಯ್ತಿರ್ತಾನೆ.ಸದ್ಯ, ಅವನಿಗೆ ಓದೋದು ಬರೆಯೋದು ಏನೂ ಬರಲ್ಲ.ಐ ಆಮ್ ಸೋ ಲಕ್ಕಿ”ಹೀಗೆ

ಕೆಲವೇ ಸಾಲುಗಳಲ್ಲಿ ಬದುಕಿನ ನಿರರ್ಥಕತೆಯನ್ನು ಮಂತ್ರಮುಗ್ಧಗೊಳಿಸುವಂತೆ ಅನಾವರಣ ಗೊಳಿಸುತ್ತಾರೆ.

ಇಂಥದ್ದೇ  ‘ಚಪ್ಪಲಿಗಳು’ಎಂಬ ಅತಿ ಸಣ್ಣ ನಾಟಕದಲ್ಲಿ,ಎರಡು ಚಪ್ಪಲಿಗಳೇ ಪಾತ್ರಧಾರಿ ಗಳಾಗಿ, ಇವುಗಳ ನಡುವಿನ ಸಂಭಾಷಣೆಯಿಂದಲೇ ಬದುಕಿನ ಪರಿತಾಪ,ಮನುಷ್ಯನ ಸ್ಥಿತಿಗತಿಗಳನ್ನು ಮನಮುಟ್ಟುವಂತೆ ದರ್ಶಿಸುತ್ತಾರೆ.

Read also : ದಿನಮಾನ-ಪುಸ್ತಕ ವಿಮರ್ಶೆ|ಮನುಷ್ಯನ ಮಹಾಯಾನ:ಬಿ.ಶ್ರೀನಿವಾಸ

ಎಡಗಾಲಿನ ಚಪ್ಪಲಿಯು, “ಯಾಕೋ ತನ್ನ ಮಾಸ್ಟರ್ ಕಾಣ್ತಾ ಇಲ್ಲ.ಏನಾಯ್ತೋ ಏನೋ?” ಎಂದು ಪರಿತಪಿಸಿದರೆ,ಬಲಗಾಲಿನ ಚಪ್ಪಲಿ, ”ಅಯ್ಮೋ,ನಿನಗೆ ವಿಷಯ ಗೊತ್ತಿಲ್ಲವೆ?ಮಾಸ್ತರರಿಗೆ ಅಪಘಾತವಾಗಿ,ಒಂದು ಕಾಲನ್ನು ಕತ್ತರಿಸಲಾಗಿದೆಯಂತೆ.

ಎಡಗಾಲೋ…ಬಲಗಾಲೋ..ಗೊತ್ತಾಗಲಿಲ್ಲ”ಎಂದು ನಿಟ್ಟುಸಿರು ಬಿಡುತ್ತದೆ. ಇಂತಹ ಒಟ್ಟು ಐವತ್ತು ಪುಟ್ಟ ಪುಟ್ಟ ಚಿತ್ರಿಕೆಗಳಿರುವ ಈ ಪುಸ್ತಕ,ಓದುಗನ  ಗಮನಸೆಳೆಯುತ್ತದೆ.

ಪುಸ್ತಕ ವಿಮರ್ಶೆ : ಬಿ.ಶ್ರೀನಿವಾಸ

ಕಾಣುತ್ತ ಕಾಣುತ್ತ ಕೇಳುತ್ತ ಕೇಳುತ್ತ
ಆರು ತೆರೆಯ ನೋಡಂಬಿಗ
ಐವತ್ತು ಅತಿ ಸಣ್ಣ ನಾಟಕಗಳು
ಲೇಖಕ:ಗಿರಿಧರ್ ಖಾಸನೀಸ್
ನವಕರ್ನಾಟಕ ಪ್ರಕಾಶನ

TAGGED:Davanagere Newsdinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ-ಪುಸ್ತಕ ವಿಮರ್ಶೆದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಕನ್ನಡ ಕೇವಲ ಭಾಷೆಯಲ್ಲ,ಅದು ನಮ್ಮ ಬದುಕಿನ ಭಾಗ:ಡಾ.ಪುರುಷೋತ್ತಮ ಬಿಳಿಮಲೆ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಜೂಜಾಟ ತಡೆಗೆ ಒತ್ತಾಯ

ಹರಿಹರ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಜೂಜಾಟವನ್ನು ತಡೆಯಬೇಕೆಂದು ನಗರದ ಗುರುಭವನದಲ್ಲಿ ಗುರುವಾರ ಪೊಲೀಸ್ ಇಲಾಖೆಯಿಂದ…

By Dinamaana Kannada News

ಮೆಕ್ಕೆಜೋಳ ಸಂಶೋಧನ ಘಟಕ‌ ಸ್ಥಾಪನೆಗೆ ಸಂಸದೆ  ಡಾ. ಪ್ರಭಾ ಮಲ್ಲಿಕಾರ್ಜುನ್ ಮನವಿ

ನವದೆಹಲಿ (Davanagere):  ರಾಜ್ಯದಲ್ಲೇ ಅತೀ ಹೆಚ್ಚು ಮೆಕ್ಕೆಜೋಳ ಬೆಳೆಯುವ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೆ ಮೆಕ್ಕೆಜೋಳ ಸಂಶೋಧನಾ ಘಟಕ ಸ್ಥಾಪನೆ…

By Dinamaana Kannada News

ಭದ್ರಾ ಜಲಾಶಯದಲ್ಲಿ 173 ಅಡಿ ನೀರು : ಭರ್ತಿಗೆ ಕೆಲವೇ ದಿನ ಬಾಕಿ

Bhadra dam water level today :   ಮಲೆನಾಡು ಮತ್ತು ಬಯಲು ಸೀಮೆಯ ಜೀವನಾಡಿ ಶಿವಮೊಗ್ಗದ ಭದ್ರಾ ಜಲಾಶಯದಲ್ಲಿ ನೀರಿನ…

By Dinamaana Kannada News

You Might Also Like

Davanagere
Blog

ಕನ್ನಡ ಕೇವಲ ಭಾಷೆಯಲ್ಲ,ಅದು ನಮ್ಮ ಬದುಕಿನ ಭಾಗ:ಡಾ.ಪುರುಷೋತ್ತಮ ಬಿಳಿಮಲೆ

By Dinamaana Kannada News
Applications invited
ತಾಜಾ ಸುದ್ದಿ

ಹಂಗಾಮಿ ಸಹಾಯಕ ಇಂಜಿನಿಯರ್ ಹುದ್ದೆಗೆ ಅರ್ಜಿ ಆಹ್ವಾನ

By Dinamaana Kannada News
job news
ತಾಜಾ ಸುದ್ದಿ

ಭಾರತೀಯ ರಿಸರ್ವ್ ಬ್ಯಾಂಕ್,ಆಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

By Dinamaana Kannada News
extended
ತಾಜಾ ಸುದ್ದಿ

SC-ST ಕ್ರೀಡಾಪಟುಗಳ ಪ್ರೋತ್ಸಾಹಧನ ಅವಧಿ ವಿಸ್ತರಣೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?