Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > Davanagere |ಕನ್ನಡ ರಾಜ್ಯೋತ್ಸವ : ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 33 ಜನರಿಗೆ ಸನ್ಮಾನ
ತಾಜಾ ಸುದ್ದಿ

Davanagere |ಕನ್ನಡ ರಾಜ್ಯೋತ್ಸವ : ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 33 ಜನರಿಗೆ ಸನ್ಮಾನ

Dinamaana Kannada News
Last updated: November 1, 2024 12:24 am
Dinamaana Kannada News
Share
Davangere
Davangere
SHARE

ದಾವಣಗೆರೆ  (Davanagere) : ಕನ್ನಡ ರಾಜ್ಯೋತ್ಸವದ  ಹಿನ್ನಲೆಯಲ್ಲಿ  ಜಿಲ್ಲಾಡಳಿತದಿಂದ ಸನ್ಮಾನಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 33 ಜನರನ್ನು ಆಯ್ಕೆ ಮಾಡಲಾಗಿದೆ.

ಶಿಲ್ಪಕಲಾ ಕ್ಷೇತ್ರದಿಂದ ಶ್ರೀನಿವಾಸ್, ಮೇಘಚಾರಿ, ಕೆ.ಆರ್.ಮೌನೇಶ್ವರ್, ಸಂಗೀತ ಕ್ಷೇತ್ರದಿಂದ ಟಿ.ಬಸವರಾಜು ಜಗಳೂರು, ಎ.ಎನ್.ಶಶಿಕಿರಣ್ ಚನ್ನಗಿರಿ, ಎಂ.ಬಸಣ್ಣ ದಾವಣಗೆರೆ, ಜಾನಪದ ಕ್ಷೇತ್ರದಿಂದ ಮಾಯಕೊಂಡದ ಪೀರಿಬಾಯಿ, ಮುದ್ರಣಾ ಕ್ಷೇತ್ರದಿಂದ ಬಸವೇಶ್ವರ ಮುದ್ರಣಾಲಯದ ಎಂ.ಎಂ.ಪ್ರಕಾಶ್, ಸಂಕೀರ್ಣ ಕ್ಷೇತ್ರದಿಂದ ಎಂ.ಮನು, ಛಾಯಾಗ್ರಹಣ ಕ್ಷೇತ್ರದಿಂದ ಶ್ರೀನಾಥ್ ಪಿ.ಅಗಡಿ, ಕ್ರೀಡೆಯಿಂದ ಲಾವಣ್ಯ ಶ್ರೀಧರ್, ರಂಗಭೂಮಿ, ಬಯಲಾಟ,ದೊಡ್ಡಾಟದಿಂದ ಜಗಳೂರಿನ ಬಡಪ್ಪ, ದಾವಣಗೆರೆಯ ವಿನಾಯಕ ನಾಕೋಡ, ವಿಶ್ವನಾಥ್, ಹರಿಹರದ ಎಚ್.ಪಿ.ನಾಗೇಂದ್ರಪ್ಪ, ಎಸ್.ಕೆ.ವೀರೇಶ್ ಕುಮಾರ್, ಶ್ರೀಮತಿ ಮೀನಾಕ್ಷಿ ಅವರನ್ನು ಆಯ್ಕೆ ಮಾಡಲಾಗಿದೆ.

ಸಮಾಜ ಸೇವಾ ಕ್ಷೇತ್ರದಿಂದ ದಾವಣಗೆರೆಯ ಎ.ಜೆ.ರವಿಕುಮಾರ್, ಎಲ್.ಎಚ್.ಅರುಣ್ ಕುಮಾರ್, ಪತ್ರಿಕೋದ್ಯಮದಿಂದ ಹರಿಹರದಿಂದ ಕನ್ನಡ ಪ್ರಭ ವರದಿಗಾರ ಎಚ್.ಎಂ.ಸದಾನಂದ, ದಾವಣಗೆರೆ ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ.ನವೀನ್, ಪಬ್ಲಿಕ್ ಟಿವಿ ಕ್ಯಾಮರಮನ್ ಎಚ್.ಟಿ.ಪರಶುರಾಮ್, ಜನತಾವಾಣಿ ವರದಿಗಾರ ಒ.ಎನ್.ಸಿದ್ದಯ್ಯ, ಆಕಾಶವಾಣಿ, ದಾವಣಗೆರೆ ನಗರವಾಣಿ ವರದಿಗಾರ ಕೆ.ಎಸ್.ಚನ್ನಬಸಪ್ಪ, ಪತ್ರಿಕಾ ವಿತರಕ ಎಂ.ಎಸ್.ಮಂಜುನಾಥ್, ರಂಗಭೂಮಿ ಕಲಾವಿದ ಕೆ.ಎಸ್.ಕೊಟ್ರೇಶ್, ಕನ್ನಡ ಪರ ಹೋರಾಟಗಾರರಾದ ಸಂತೋಷ್ ದೊಡ್ಮನಿ, ಶ್ರೀಮತಿ ಶುಭಮಂಗಳ, ನಾಗರಾಜ್ ಜಮ್ನಳ್ಳಿ, ಎಲ್.ಜಿ.ಮಧುಕುಮಾರ್ ಚನ್ನಗಿರಿ ಅವರನ್ನು ಆಯ್ಕೆ ಮಾಡಲಾಗಿದೆ.

READ ALSO : Harihara | ಹರಿಹರದ ಗುತ್ತೂರು ಗ್ರಾಮದಲ್ಲಿ ನೀರಿನಲ್ಲಿ ಮುಳುಗಿ ಇಬ್ಬರು ಮೃತ

ಸಾಹಿತ್ಯ ಕ್ಷೇತ್ರದಿಂದ ಸಂತೆಬೆನ್ನೂರಿನ ಕೆ.ಸಿದ್ದಲಿಂಗಪ್ಪ, ಕೃಷಿ ಕ್ಷೇತ್ರದಿಂದ ಕುಕ್ಕವಾಡದ ಕೆ.ಟಿ.ಚಂದ್ರಶೇಖರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಗಂಗಾಧರ ಸ್ವಾಮಿ  ತಿಳಿಸಿದ್ದಾರೆ.

TAGGED:Davangere District.dinamaana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Harihara Harihara | ಹರಿಹರದ ಗುತ್ತೂರು ಗ್ರಾಮದಲ್ಲಿ ನೀರಿನಲ್ಲಿ ಮುಳುಗಿ ಇಬ್ಬರು ಮೃತ
Next Article Davanagere | ಸರಿಯಾದ ವೀಸಾ ಹೊಂದದ ಹಾಗೂ ನಕಲಿ ಪ್ರಮಾಣ ಪತ್ರ ಸೃಷ್ಠಿಸಿದ ಆರೋಪಿಗೆ 1 ವರ್ಷ ಕಾರಾಗೃಹ ಶಿಕ್ಷೆ ,1.5 ಲಕ್ಷ ದಂಡ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಮನವಿ : ಡಿಸಿ

ದಾವಣಗೆರೆ : ದೀಪಾವಳಿ ಹಬ್ಬವನ್ನು ಜಿಲ್ಲೆಯಾದ್ಯಂತ ಅಕ್ಟೋಬರ್ 20 ರಂದು ಸಡಗರದಿಂದ ಆಚರಿಸಲಾಗುತ್ತಿದ್ದು, ಹಬ್ಬದ ಸಂದರ್ಭದಲ್ಲಿ ಸಿಡಿಸುವ ಪಟಾಕಿಗಳು ಶಬ್ದ…

By Dinamaana Kannada News

SC -ST ಅಭ್ಯರ್ಥಿಗಗಳಿಂದ ಮೊಬೈಲ್ ಕ್ಯಾಂಟೀನ್ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ದಾವಣಗೆರೆ (Davanagere):  ಪ್ರಸಕ್ತ ಸಾಲಿನಲ್ಲಿ ಎಸ್‍ಸಿಎಸ್‍ಪಿ, ಟಿಎಸ್‍ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು…

By Dinamaana Kannada News

Davanagere | ಚಳಿಗಾಲ ಅಧಿವೇಶನದಲ್ಲಿ ಸೇವೆ ಖಾಯಂಗೆ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ನೌಕರರ ಮನವಿ

ದಾವಣಗೆರೆ (Davanagere): ಮಾಯಕೊಂಡ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಪುನರ್ ವಸತಿ ಹೊರಗುತ್ತಿಗೆ ನೌಕರರು ಗೌರವ ಧನ ಮತ್ತು ಸೇವೆ ಖಾಯಂಗೊಳಿಸಲು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಅತ್ಯಂತ ಎತ್ತರದ “ಕನ್ನಡ ಧ್ವಜ” ಕಂಬ ನಿರ್ಮಾಣಕ್ಕೆ ಮಂಡ್ಯ ಅಭಿ ಒಕ್ಕಲಿಗ ಆಗ್ರಹ

By Dinamaana Kannada News
ALL Souls Day
ಅಭಿಪ್ರಾಯ

ಮೃತರ ಸ್ಮರಣೆಯ ದಿನ|ಆಲ್ ಸೋಲ್ಸ್ ಡೇ : ನವೆಂಬರ್ 02 ಬನ್ನಿ ಮೃತರಾದ ನಮ್ಮ ಪಿತೃಗಳನ್ನು ಸ್ಮರಿಸೋಣ

By Dinamaana Kannada News
Davanagere
ತಾಜಾ ಸುದ್ದಿ

ಕನ್ನಡ ನಮ್ಮ ಹೃದಯದ ಭಾಷೆಯಾಗಲಿ: ಶಾಸಕ ಕೆ.ಎಸ್.ಬಸವಂತಪ್ಪ

By Dinamaana Kannada News
Applications invited
ತಾಜಾ ಸುದ್ದಿ

ಪೌರಕಾರ್ಮಿಕರ ವಿಶೇಷ ನೇರ ನೇಮಕಾತಿಗೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?