Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 43 ;  ಸಾವಿಗೆ ಎಷ್ಟೂಂತ ದುಃಖಿಸುವುದು?
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 43 ;  ಸಾವಿಗೆ ಎಷ್ಟೂಂತ ದುಃಖಿಸುವುದು?

Dinamaana Kannada News
Last updated: June 3, 2024 3:23 am
Dinamaana Kannada News
Share
sanduru
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 03-06-2024

ಮುದುಕರು ಈಗೀಗ  ಮೌನ…(Sanduru Stories)

ಮುದುಕರು ಈಗೀಗ ಯಾರೊಂದಿಗೂ ಮಾತನಾಡದೆಯೂ ದಿನ ಕಳೆಯುತ್ತಾರೆ. ಏನನ್ನೂ ಉತ್ಪಾದನೆ ಮಾಡಲಾರದವರು, ಗಳಿಕೆ ಮಾಡಲಾಗದವರು, ಕೈಲಾಗದ ವ್ಯಕ್ತಿಗಳು ಎಂದು ಸಮಾಜವೇ ನಿರ್ಧರಿಸಿರುವಾಗ ಮಾತಾಡುವುದು ಆದರೂ ಹೇಗೆ? ಅರೆ, ಭೂಮಿಯನ್ನು ಕರೆಯುವಾಗ,ಭೂಮಿಯ ಗರ್ಭ ಸೀಳುವಾಗ ಸುಮ್ಮನಿದ್ದವರು ಈಗ ಮಾತಾಡಿಯಾದರೂ ಏನು ಪ್ರಯೋಜನ ಎಂಬ ಭಾವ.

ಅಂದವಾದ ಶವಪೆಟ್ಟಿಗೆ ತಯಾರಿಸಿ (Sanduru Stories)

ಅಂದವಾದ ಶವಪೆಟ್ಟಿಗೆ ತಯಾರಿಸಿ, ಎಲ್ಲಾ ಮರದ ಕೆಲಸ ಮುಗಿಸಿದ ನಂತರ ಒಂದು ಕ್ಷಣ ಸಂತೋಷದಿಂದ ಶವ ಪೆಟ್ಟಿಗೆಯನ್ನು ಸವರಿದ ಬಡಗಿ ಅದೇ ಶವಪೆಟ್ಟಿಗೆಯಲ್ಲಿ ಜೀವದ ಗೆಳೆಯನನ್ನು ಹೊತ್ತು ನಡೆಯುವಾಗ ಅನುಭವಿಸಿದ ಸ್ಥಿತಿ ಸೊಂಡೂರಿನ ಜನರದ್ದು.

ಹೆಂಡತಿ ಉಪವಾಸ ಬಿದ್ದು ಹೊಲ ಮಾರುವುದು ಬೇಡವೆಂದರೂ,ತಾಯಾಣೆ,ಮಕ್ಕಳಾಣೇ ಹೊಲ ಮಾರುವುದಿಲ್ಲವೆಂದು ಆಣೆಪ್ರಮಾಣ ಮಾಡಿಸಿಕೊಂಡರೂ ಕೇಳದೆ ಬೆಳೆವ ಹೊಲ ಮಾರಿ ತಪ್ಪು ಮಾಡಿದೆ ಎಂಬ ಭಾವದಲ್ಲಿರುವ ಒಂದು ಕಾಲದ ಎಷ್ಟೊಂದು ಹೊಲದೊಡೆಯರನ್ನು ಕಂಡೆವು!

Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-33 ಊರು ನಮ್ಮದಲ್ಲವೋ…ನಾವೇ ಈ ಊರಿನವರಲ್ಲವೋ ಹೇಗೆ ಹೇಳುವುದು?

ಒಂದು ಕಾಲದ ಹೊಲದೊಡೆಯ

ಮಾಲೀಕನ ಮನೆಯ ಗುಲಾಬಿ ತೋಟಕೆ ನೀರು ಹನಿಸುತ

ಭಿಕ್ಷೆ ಬೇಡುತ

ತನ್ನವರ ಸಮಾಧಿ ಹುಡುಕುತ್ತಾ ನಿಂತ

ಎಷ್ಟೊಂದು ಹೊಲದೊಡೆಯರನ್ನು ಕಂಡೆ!

ಮಕ್ಕಳಅಕಾಲಿಕ ಮರಣ (Sanduru Stories)

ಗಣಿಗಾರಿಕೆಯ ವಿಪರೀತ ದಿಂದಾಗಿ ಕಳೆದುಕೊಂಡ ಬದುಕನ್ನು ಕೆಲ ದಿನಗಳ ಕಾಲ ಡಬ್ಬಿ ಅಂಗಡಿಯಲ್ಲಿ ಗುಟ್ಕಾ ಚೀಟಿ,ಎಲೆ ಅಡಿಕೆ,  ನಿಂಬೆಹುಳಿ ಪೆಪ್ಪರಮಿಂಟು,ಬೀಡಿ ಸಿಗರೇಟು ಗಳಂತಹವುಗಳನ್ನು ಮಾರಿಯೇ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಕುಟುಂಬಗಳ ಮಕ್ಕಳು ಅಕಾಲಿಕ ಮರಣದಿಂದಾಗಿ ಎಲ್ಲಿಗೆ ಹೋದರೆಂದು ಹೇಳಲು ಊರಲ್ಲಿ ಉಳಿದ ಶಾಪಗ್ರಸ್ಥರಂತೆ ತೋರುವ ಜನ ತಯಾರಿಲ್ಲ.

ಸಾವಿಗೆ ಎಷ್ಟೂಂತ ದುಃಖಿಸುವುದು?

ಅತ್ತೂ ಅತ್ತೂ ಮನುಷ್ಯ ಏನಾಗಬೇಡ?

ಯಾರದ್ದೋ ಹೆಣ

ಹೊತ್ತು ನಡೆದಿದ್ದಾರೆ ಊರವರೆಲ್ಲ ಸೇರಿ

ಹತ್ತಿರ ಹೋಗಿ ನೋಡಿದೆ

ಊರಿನದ್ದೇ ಹೆಣ!

ಯಾರೂ ಕಂಗಳಲ್ಲೂ ನೀರಿಲ್ಲ

ಪರದೇಸಿಗಳಾದ ಭೀತಿಯಿದೆ.

            ಬಿ.ಶ್ರೀನಿವಾಸ

TAGGED:Davanagere Newsdinamaana.comLatest Kannada Newssanduru mining.ಕನ್ನಡ ಸುದ್ದಿ ದಿನಮಾನ.ಕಾಂದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article davangere ಪೋನ್‌ ಪೇ ಮೂಲಕ ಲಂಚ ಸ್ವೀಕಾರ ಆರೋಪ : ಪೊಲೀಸ್‌ ಹನುಮಂತಪ್ಪ ವಶಕ್ಕೆ
Next Article davanagere ತನ್ಮಯ್. ಕೆ. ಕಾಶಿಗೆ “ಹ್ಯಾಂಡ್ಸಮ್ ಹಂಕ್”  ಪ್ರಶಸ್ತಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ವಿಭಿನ್ನ ಕಥಾಹಂದರ ಹೊಂದಿರುವ “ಹಗ್ಗ” ಚಿತ್ರ ಆಗಸ್ಟ್ ನಲ್ಲಿ ತೆರೆಗೆ

ಬೆಂಗಳೂರು :  ವಸಂತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರಾಜ್ ಭಾರದ್ವಾಜ್ ನಿರ್ಮಿಸಿರುವ, ಅವಿನಾಶ್ ಎನ್ ನಿರ್ದೇಶನದ "ಹಗ್ಗ" ಚಿತ್ರದ ಮೋಷನ್…

By Dinamaana Kannada News

ರಾಜೀವ್ ಗಾಂಧಿ ಯುನಿರ್ವಸಿಟಿ ಮತ್ತು ವಿ.ಟಿ.ಯು ನಲ್ಲಿ ನಾಮನಿರ್ದೇಶಿತ ಸದಸತ್ವ ಕೊಡಿಸುವುದಾಗಿ ವಂಚನೆ : ಆರೋಪಿ ಸೆರೆ

ದಾವಣಗೆರೆ (Davanagere): ರಾಜೀವ್ ಗಾಂಧಿ ಯುನಿರ್ವಸಿಟಿ ಮತ್ತು ವಿ.ಟಿ.ಯು ನಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸತ್ವ ಕೊಡಿಸುವುದಾಗಿ ಹೇಳಿ 2,78,720/-ರೂ ಹಣ…

By Dinamaana Kannada News

Davanagere | ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಇದೇ ಆರ್ಥಿಕ ವರ್ಷದಲ್ಲಿ ಕಾಮಗಾರಿ ಪ್ರಾರಂಭ : ರೈಲ್ವೆ ಸಚಿವ ವಿ.ಸೋಮಣ್ಣ

ದಾವಣಗೆರೆ.ಅ.2.  (Davanagere):  ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗದ ಭೂ ಸ್ವಾಧೀನ ಪ್ರಕ್ರಿಯೆ ಮುಗಿಯುವ ಹಂತದಲ್ಲಿದ್ದು ಮುಂದಿನ ನಾಲ್ಕೈದು ತಿಂಗಳು ಇದೇ…

By Dinamaana Kannada News

You Might Also Like

World No Tobacco Day
ತಾಜಾ ಸುದ್ದಿ

World No Tobacco Day | ದುಶ್ಚಟಗಳಿಂದ ದೂರವಿರಿ : ನ್ಯಾ.ವೇಲಾ ಡಿ.ಕೆ

By Dinamaana Kannada News
ವೀರಣ್ಣ ಮಡಿವಾಳರ
Blog

ಕನ್ನಡ ಸಾಲಿ ಮಾಸ್ತರ ಗೆಳೆಯ ವೀರಣ್ಣನ ನೆಪದಲ್ಲಿ….

By Dinamaana Kannada News
Davanagere
ತಾಜಾ ಸುದ್ದಿ

Davanagere | ಡಿಪ್ಲೋಮಾ ಕೋರ್ಸ್‍ಗೆ ಅರ್ಜಿ ಆಹ್ವಾನ

By Dinamaana Kannada News
Davanagere
ತಾಜಾ ಸುದ್ದಿ

Davanagere | ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?