Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 52 : ಪಾಪ ಅವರು ಹಸಿದಿದ್ದರು…
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 52 : ಪಾಪ ಅವರು ಹಸಿದಿದ್ದರು…

Dinamaana Kannada News
Last updated: June 12, 2024 3:13 am
Dinamaana Kannada News
Share
sanduru
ಸೊಂಡೂರಿನ ಕಗ್ಗತ್ತಲೆಯ ಕಥನಗಳು
SHARE

Kannada News | Sanduru Stories | Dinamaana.com | 12-06-2024

ಯಾವ ಬೀದಿ ಸುತ್ತುತ್ತಿದ್ದಾರೋ (Sanduru Stories)

ನಿನ್ನೆ ಮೊನ್ನೆಯವರೆಗೂ ಕೆಂಪು ಮನುಷ್ಯರಂತೆ , ಯುದ್ಧಕ್ಕೆ ಹೊರಟ ಸೈನಿಕರಂತೆ ತೋರುತ್ತಿದ್ದ ಗಣಿ ಕೆಲಸದ ಕೂಲಿಗಳು ಇದೀಗ ಯಾವ ಬೀದಿ ಸುತ್ತುತ್ತಿದ್ದಾರೋ ಏನೋ.

ಸಾಲಿಯ ರುಚಿ ಹೇಗೆ ಹತ್ತೀತು ? (Sanduru Stories)

ಗುಂಪು ಗುಂಪಾಗಿ ಸಾಲಿಗೆ ಹೋಗುತ್ತಿದ್ದ ಹುಡುಗರು ಒಂದು ಸಗಣಿ ಪುಟ್ಟಿಯಷ್ಟು ಕಲ್ಲು ಮಣ್ಣು ಗುಂಪಿ ಮಾಡಿದರೆ ಸಾಕು , ದಿನವೊಂದಕ್ಕೆ ನೂರಿನ್ನೂರು ರೂಪಾಯಿ ಸಿಗುವಾಗ ಸಾಲಿಯ ರುಚಿ ಹೇಗೆ ಹತ್ತೀತು ?

Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-34 ಮಗು, ತಾಯಿ ಮತ್ತು ಸಾವು

ಸಂಡೂರಿನ ಬೀದಿಗಳಿಗೆ ಈಗೀಗ ಮಾಮೂಲಿ (Sanduru Stories)

ತಾನೊಬ್ಬನೇ ಎಂಟುಗಾಲಿಯ ಟಿಪ್ಪರಿಗೆ ಜೆಸಿಬಿ ಯಂತ್ರದಿಂದ ಅರ್ಧಗಂಟೆಯಲ್ಲಿ ಲೋಡು ಮಾಡಿದ್ದು ,  ಪೊಲೀಸರ ಕಣ್ತಪ್ಪಿಸಿ ಅದಿರು ಸಾಗಿಸಿದ್ದು , ಗಣಿಧಣಿಗಳ ಮನೆಯಲ್ಲಿ ರಾಶಿ ರಾಶಿ ನೋಟುಗಳನ್ನು ಕಣ್ಣು ಕೋರೈಸುವ ಬಂಗಾರದ ಆಭರಣಗಳನ್ನು ನೋಡಿದ್ದು, ಸಾಹಸಗಳೆಂಬಂತೆ ಕನಸೆಂಬಂತೆ ಮಾತನಾಡಿಕೊಳ್ಳುವುದು ಸಂಡೂರಿನ ಬೀದಿಗಳಿಗೆ ಈಗೀಗ ಮಾಮೂಲಿಯಾದ ಸಂಗತಿಯಾಗಿ ಹೋಗಿದೆ.

ಬಂಗಾರದ ಕುರ್ಚಿಯ ಮೋಹಕ್ಕೆ ಬಿದ್ದ ಧಣಿಗಳು ಜೈಲುಪಾಲಾದರೆಂದು ಕೇಳಿ ಸತ್ತುಹೋದ ಬೀದಿ ಮತ್ತೊಮ್ಮೆ ಉಸಿರಾಡುತ್ತಿದೆ.  ಬೆಟ್ಟಗಳ ಮೇಲಿಂದ ಬೀಸುವ ತಂಗಾಳಿ, ಪಕ್ಷಿಗಳ ಕಲರವ,ಗಳೇವು ಕಟ್ಟುತ್ತಿದ್ದ ಗಂಡಸರು. ಬಂಡಿ ಹೊಡಕೊಂಡು ಹೊರಟ ಹರೆಯದ ಸ್ನೇಹಿತರು..ಎಲ್ಲಿ ಹೋದರು?

ಅವರೆಲ್ಲ ಎಲ್ಲಿ ಹೋದರು?

ಅಮ್ಮಾ ತಾಯೇ..

ಅಮ್ಮಾ ತಾಯೇ…

ಖಾಲಿ ಬೋಗುಣಿ ಹಿಡಿದು ಕೂಗುತ್ತ

ಎಲ್ಲಿ ಹೋದರೋ..?

 

ಕಟ್ಟಿಕೊಂಡ ಸೆರಗಿನಲ್ಲಿ

ಅನ್ನವಿತ್ತೋ  ಇಲ್ಲವೋ

ಮಗುವಂತೂ ಅಳುತ್ತಿತ್ತು

 

ಪಾಪ

ಅವರು ಹಸಿದಿದ್ದರು

ಎಲ್ಲಿ ಹೋದರೋ.‌?

ಬಿ.ಶ್ರೀನಿವಾಸ

TAGGED:Davanagere Newsdinamaana.comKannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article davanagere dc ಅಂತರಾಷ್ಟ್ರೀಯ ಯೋಗ ದಿನ : ಸಿದ್ದತೆಗೆ ಡಿಸಿ ಸೂಚನೆ
Next Article Davangere ಅಗತ್ಯ ಮೀರಿದ ಸಂಗ್ರಹವೂ ಪರಿಸರಕ್ಕೆ ಹಾನಿ: ಡಾ. ಲಕ್ಷ್ಮಿಕಾಂತ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಅಕ್ರಮ ಮದ್ಯ ಮಾರಾಟ ವಿರುದ್ಧ ದ್ವನಿ ಎತ್ತಿದ್ದ ಮಹಿಳೆಗೆ ನಿಂದನೆ : ಬೇಸೆತ್ತು ನೇಣಿಗೆ ಶರಣಾದ ಮಹಿಳೆ

ದಾವಣಗೆರೆ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ನಡೆದು ಮಹಿಳೆಯೊಬ್ಬಳು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ…

By Dinamaana Kannada News

Davanagere | ಭರತ್ಯನಾಟ್ಯ ಕಲಾವಿದೆ ಕು.ಮಂದಿರಾಗೆ ರಾಜ್ಯ ಮಟ್ಟದ ಸೇವಾ ರತ್ನ ಪ್ರಶಸ್ತಿ

ದಾವಣಗೆರೆ (Davanagere) : ದಾವಣಗೆರೆ ಭರತ್ಯನಾಟ್ಯ ಕಲಾವಿದರಾದ ಕು.ಮಂದಿರಾ ಇವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಹರ್ಷಿ ಶ್ರೀ ವಾಲ್ಮೀಕಿ ಗುರು…

By Dinamaana Kannada News

ಹಿಂದಿ ವಸಾಹತೀಕರಣ ಆತಂಕಕಾರಿ: ಪೂರ್ವವಲಯ ಐಜಿಪಿ ರವಿಕಾಂತೇಗೌಡ

ದಾವಣಗೆರೆ: ಕನ್ನಡ ನಾಡಿನಲ್ಲಿ ಇಂಗ್ಲಿಷ್ ನಂತರ ಹಿಂದಿಯ ವಸಾಹತೀಕರಣದ ಪ್ರಭಾವ ಮತ್ತು ಒತ್ತಡ ಹೆಚ್ಚಾಗುತ್ತಿದೆ. ಬುದ್ಧಿಪೂರ್ವಕವಾಗಿ ಚಿಂತನೆಯ ಮೂಲಕ ಕನ್ನಡದ…

By Dinamaana Kannada News

You Might Also Like

Davanagere
ಆರೋಗ್ಯ

ಸಂಧಿವಾತ ನಿರ್ಲಕ್ಷ್ಯಸಿದರೆ ಗಂಭೀರ ಸಮಸ್ಯೆ: ಡಾ.ದೀಪ್ತಿ ಅಗರವಾಲ್‌

By Dinamaana Kannada News
Davanagere
ತಾಜಾ ಸುದ್ದಿ

ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಅಗತ್ಯ ಕ್ರಮವಹಿಸಿ : ಸಿಇಒ ಗಿತ್ತೆ ಮಾಧವ ವಿಠಲರಾವ್

By Dinamaana Kannada News
gym fitness
ತಾಜಾ ಸುದ್ದಿ

SC -ST ಯುವಜನರಿಗೆ ಉಚಿತ ಜಿಮ್‌ಫಿಟ್ನೆಸ್ ತರಬೇತಿ

By Dinamaana Kannada News
Applications invited
ತಾಜಾ ಸುದ್ದಿ

ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಗೆ ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?