ದಾವಣಗೆರೆ .
ನೇಪಾಳದ ರಂಗಸಾಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಎಸ್.ಬಿ.ಕೆ.ಎಫ್. 9ನೇ ಅಂತರಾಷ್ಟ್ರೀಯ ಕ್ರೀಡಾಕೂಟ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ದಾವಣಗೆರೆಯ ಜಿಲ್ಲಾ ಹರಿಹರದ ನ್ಯಾಯಾಲಯದಲ್ಲಿ ಆದೇಶ ಜಾರಿಕರಾಗಿ ಸೇವೆ ಸಲ್ಲಿಸುತ್ತಿರುವ ಭೂಲಕ್ಷ್ಮೀಯವರು 100, ಮತ್ತು 200, ಮೀಟರ್ ಓಟದ ಸ್ಪರ್ಧೆ, ಚಕ್ರ ಎಸೆತ, ಪವರ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಹಾಗೂ ಕುಸ್ತಿಯಲ್ಲಿ 55 ಕೆ.ಜಿ ವಿಭಾಗದಲ್ಲಿ ಪ್ರಥಮ ಓಟ್ಟು {5} ಸ್ಥಾನ ಪಡೆದು ಚಾಂಪಿಯನ್ಶಿಪ್
ಪ್ರಶಸ್ತಿಗಳಿಸಿ ನಂತರ ಗುಟೇನ್ಬರ್ಗ್ ದೇಶದಲ್ಲಿ ನಡೆಯಲಿರುವ ಯಾಗಿದ್ದಾರೆ.
ದಾವಣಗೆರೆಯ ಜಿಲ್ಲಾ ಸತ್ರ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರು ಹಾಗೂ ಸಿಬ್ಬಂದಿ ವರ್ಗದವರು, ದಾವಣಗೆರೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ವೀರೆಶ್.ಎಸ್. ವಡೇನಪುರ ಹಾಗು ನೌಕರ ಸಂಘದ ಎಲ್ಲಾ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.