Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಆರೋಗ್ಯ > ‘ಸಿಪಿಆರ್’ ಅರಿವಿನ ಕೊರತೆಯೇ ಹೃದಯಕ್ಕೆ ದೊಡ್ಡ ಸವಾಲು : ಡಾ. ಮಧು ಪೂಜಾರ್
ಆರೋಗ್ಯತಾಜಾ ಸುದ್ದಿ

‘ಸಿಪಿಆರ್’ ಅರಿವಿನ ಕೊರತೆಯೇ ಹೃದಯಕ್ಕೆ ದೊಡ್ಡ ಸವಾಲು : ಡಾ. ಮಧು ಪೂಜಾರ್

Dinamaana Kannada News
Last updated: August 21, 2025 4:27 am
Dinamaana Kannada News
Share
Davanagere
SHARE
ದಾವಣಗೆರೆ: ಕಾರ್ಡಿಯೋಪಲ್ಮನರಿ ರಿಸಸಿಟೇಶನ್ (ಸಿಪಿಆರ್) ಎಂದರೆ ಹೃದಯ ಮತ್ತು ಶ್ವಾಸಕೋಶಗಳ ಪುನಶ್ಚೇತನ. ಅಂದರೆ ಹೃದಯ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ ಮಾಡುವ ತುರ್ತು ಜೀವ ರಕ್ಷಕ ವಿಧಾನ ಎಂದು ಬಾಪೂಜಿ ಮಕ್ಕಳ ಆಸ್ಪತ್ರೆ ಪ್ರಾಧ್ಯಾಪಕ ಡಾ. ಮಧು ಪೂಜಾರ್ ಹೇಳಿದರು.
ನಗರದ ಬಾಪೂಜಿ ಮಕ್ಕಳ ಆಸ್ಪತ್ರೆ ಸಭಾಂಗಣದಲ್ಲಿ ಕಳೆದ ವಾರ ಏರ್ಪಾಡಾಗಿದ್ದ `ಜೀವ ರಕ್ಷಣೆಗೆ ಮೊದಲ ಸಹಾಯ ಸಿಪಿಆರ್ ಬಗ್ಗೆ ನಿಮಗೆ ಗೊತ್ತೇ’ ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.
ಸಿಪಿಆರ್ ಅರಿವಿನ ಕೊರತೆಯಿಂದಾಗಿ ದೊಡ್ಡ ಆರೋಗ್ಯ ಸವಾಲು ಎದುರಾಗಿದೆ. ಭಾರತದ ಜನಸಂಖ್ಯೆಯಲ್ಲಿ ಶೇ.2 ಗಿಂತ ಕಡಿಮೆ ಜನರಿಗೆ ಮಾತ್ರ ಸಿಪಿಆರ್‌ ಬಗ್ಗೆ ಅರಿವು ಇದೆ. ಬಹುತೇಕ ಆಕಸ್ಮಿಕ ಹೃದಯ ನಿಲುಗಡೆ ಪ್ರಕರಣಗಳಲ್ಲಿ ಜನರಿಂದ ತಕ್ಷಣ ನೆರವು ಸಿಗುವುದಿಲ್ಲ. ಭಾರತದಲ್ಲಿ ಹೃದಯ ನಿಲುಗಡೆ ಅನುಭವಿಸುವವರಲ್ಲಿ ಶೇ.95 ಗಿಂತ ಹೆಚ್ಚು ಮಂದಿ ಆಸ್ಪತ್ರೆಗೆ ಸೇರುವ ಮೊದಲು ಸಾಯುತ್ತಾರೆ. ಹೃದಯ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದಾಗ ಮಾಡುವ ಈ ತುರ್ತು ಜೀವ ರಕ್ಷಕ ವಿಧಾನದಲ್ಲಿ ಎದೆ ಸಂಕೋಚನಗಳು ಅಥವಾ ರೆಸ್ಕ್ಯೂ ಉಸಿರಾಟ ನೀಡುವುದು ಒಳಗೊಂಡಿದೆ. ಆಮ್ಲಜನಕಯುಕ್ತ ರಕ್ತವನ್ನು ಶರೀರದ ಪ್ರಮುಖ ಅಂಗಗಳಿಗೆ ಕಳುಹಿಸುವುದು. ಹೃದಯದ ಸಾಮಾನ್ಯ ಕಾರ್ಯ ಪ್ರಾರಂಭವಾಗುವವರೆಗೆ ಅಥವಾ ಉನ್ನತ ವೈದ್ಯಕೀಯ ನೆರವು ಸಿಗುವವರೆಗೆ ಚಿಕಿತ್ಸೆ ಅವಶ್ಯಕತೆ ಇರುತ್ತದೆ. ಸಮಸ್ಯೆ ಎದುರಾದಾಗ ಜೋರಾಗಿ ಕೂಗಿ. ಸುತ್ತಮುತ್ತಲಿನವರ ನೆರವು ಪಡೆಯಿರಿ. ನಿಮ್ಮ ಮೊಬೈಲ್ ಬಳಸಿ ಸ್ಥಳೀಯ ತುರ್ತುಸೇವೆ ಸಂಖ್ಯೆಗೆ ಕರೆ ಮಾಡಿ ನೆರವು ಪಡೆಯಬೇಕು ಎಂದರು.
ಬಾಯಿಯಿಂದ ಬಾಯಿಗೆ ಉಸಿರಾಡಲು ಮೂಗಿನ ಹೊಳ್ಳೆಗಳನ್ನು ಬಿಗಿಯಾಗಿ ಮುಚ್ಚಿ. ವ್ಯಕ್ತಿಯ ಬಾಯಿಯನ್ನು ನಿಮ್ಮ ಬಾಯಿಯಿಂದ ಮುಚ್ಚಿ ಸೀಲ್ ಮಾಡಿ. ಎರಡು ಬಾರಿ ಉಸಿರಿನ ರಕ್ಷಣೆ ನೀಡಲು ಸಿದ್ಧರಾಗಿ. ಮೊದಲ ಉಸಿರು ನೀಡಲು ಒಂದು ಸೆಕೆಂಡ್ ದೀರ್ಘ ಉಸಿರು ನೀಡಿ. ಎದೆ ಏರುತ್ತದೆಯೇ ಎಂದು ನೋಡಿ. ಎದೆ ಏಳುತ್ತಿದ್ದರೆ ಎರಡನೇ ಉಸಿರನ್ನು ನೀಡಿ. ಎದೆ ಏಳದಿದ್ದರೆ ತಲೆಯನ್ನು ಓರೆಯಾಗಿಸಿ. ಗಲ್ಲವನ್ನು ಎತ್ತುವ ತಂತ್ರವನ್ನು ಪುನರಾವರ್ತಿಸಿ. ನಂತರ ಎರಡನೇ ಉಸಿರನ್ನು ನೀಡಿ ಎಂಬ ಸಲಹೆಯನ್ನು ಪ್ರಾತ್ಯಕ್ಷಿಕೆ ಮೂಲಕ ಅವರು ವಿವರಿಸಿದರು.
ಆಸ್ಪತ್ರೆ ಹೊರಗಿನ ಹೃದಯ ನಿಲುಗಡೆ ಸಂದರ್ಭಗಳಲ್ಲಿ ಸಾಮಾನ್ಯ ಸಿಪಿಆರ್ ಸಾಧ್ಯವಾಗದಿದ್ದರೆ ಬಳಸುವ ಜೀವ ರಕ್ಷಕ ವಿಧಾನವಾಗಿ, ವಿಶೇಷವಾಗಿ ವಯಸ್ಕರ ಹೃದಯ ನಿಲುಗಡೆ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಈ ಚಿಕಿತ್ಸೆ ನೀಡಬಹುದು. ಕುಟುಂಬವೇ ಮೊದಲು. ಆದ್ದರಿಂದ ನಿಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ಈ ತರಬೇತಿ ಅಗತ್ಯ. ಒಂದು ವೇಳೆ ನೀವು ಸಿಪಿಆರ್ ತಿಳಿದಿದ್ದರೆ  ಸುರಕ್ಷಿತರು ಎಂದು ಅವರು ಹೇಳಿದರು.
Read also : ಒಳಮೀಸಲಾತಿ ಜಾರಿ: ಸಿಎಂ ಸಿದ್ದರಾಮಯ್ಯಗೆ ಶಾಸಕ ಕೆ.ಎಸ್.ಬಸವಂತಪ್ಪ ಅಭಿನಂದನೆ
ಕಾರ್ಯಕ್ರಮದಲ್ಲಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ. ಜಿ. ಗುರುಪ್ರಸಾದ್, ಮಕ್ಕಳ ತಜ್ಞ ಡಾ. ಬಾಣಾಪುರ್ ಮಠ್, ಡಾ. ಕೌಜಲಗಿ, ಡಾ. ಮೃತ್ಯುಂಜಯ, ಡಾ. ರೇವಪ್ಪ, ಡಾ. ಮಾನಸ ಕುಸಗೂರು, ಡಾ. ಡಿ. ಎಂ. ಶಶಿಧರ್, ವ್ಯವಸ್ಥಾಪಕ ಎಸ್. ಎನ್. ಗುಬ್ಬಿ ಮತ್ತಿತರರು ಉಪಸ್ಥಿತರಿದ್ದರು.
TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಒಳಮೀಸಲಾತಿ ಜಾರಿ: ಸಿಎಂ ಸಿದ್ದರಾಮಯ್ಯಗೆ ಶಾಸಕ ಕೆ.ಎಸ್.ಬಸವಂತಪ್ಪ ಅಭಿನಂದನೆ
Next Article Davanagere ಅಡಿಕೆ–ತೆಂಗು ರೈತರ ಸಂಕಷ್ಟ ನಿವಾರಣೆಗಾಗಿ ಕೇಂದ್ರ ಕೃಷಿ ಸಚಿವರ ಭೇಟಿ :ನಿಯೋಗದೊಂದಿಗೆ ಮನವಿ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದಾವಣಗೆರೆ | ಆತ್ಮಹತ್ಯೆಗೆ ಯತ್ನ : ತಾಯಿ ಮತ್ತು  ಮಗು ರಕ್ಷಿಸಿದ 112 ಹೊಯ್ಸಳ ಸಿಬ್ಬಂದಿ

ದಾವಣಗೆರೆ : ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಸಿದ್ದ ತಾಯಿ ಮತ್ತು  ಮಗುವನ್ನು 112 ಹೊಯ್ಸಳ ಸಿಬ್ಬಂದಿ ರಕ್ಷಿಸಿದ ಘಟನೆ…

By Dinamaana Kannada News

ಬೆಳಗಾವಿ ಅಧಿವೇಶನದಲ್ಲಿ ಮಾದಿಗ  ಒಳ ಮೀಸಲಾತಿ ಬಗ್ಗೆ ಚರ್ಚಿಸಲು ಶಾಸಕರಿಗೆ ಮನವಿ   

ಹರಿಹರ ಡಿ 16  (Davanagere) :  ಮಾದಿಗ ಮೀಸಲಾತಿ ಹೋರಾಟ ಸಮಿತಿ   ವತಿಯಿಂದ  ಸುಪ್ರಿಂ ಕೋರ್ಟಿನ  ಆದೇಶದಂತೆ   ಒಳ ಮೀಸಲಾತಿ…

By Dinamaana Kannada News

Davanagere | ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ಹೆಚ್ಚಾಗಿವೆ : ಮಹಮ್ಮದ್ ರಫಿ  

ದಾವಣಗೆರೆ (Davanagere):  ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ, ಅಪರಿಚಿತರ ಮಾತನ್ನು ನಂಬಬಾರದು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ರಸ್ತೆ ಗುಂಡಿ ಮುಚ್ಚಿ ಅಪಘಾತ ತಪ್ಪಿಸಿ:ಅಧಿಕಾರಿಗಳಿಗೆ ಡಿಸಿ ಸೂಚನೆ

By Dinamaana Kannada News
MLA basavanathappa
ತಾಜಾ ಸುದ್ದಿ

ಯುವಜನೋತ್ಸವ ಗ್ರಾಮೀಣ ಪ್ರದೇಶಗಳಲ್ಲಿ ನಡೆಯಲಿ: ಶಾಸಕ ಕೆ.ಎಸ್.ಬಸವಂತಪ್ಪ

By Dinamaana Kannada News
Awareness campaign against alcohol and drugs
ತಾಜಾ ಸುದ್ದಿ

ಮದ್ಯ, ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನಕ್ಕೆ ನ್ಯಾ. ಮಹಾವೀರ ಮ. ಕರೆಣ್ಣವರಿಂದ ಚಾಲನೆ

By Dinamaana Kannada News
Workshop on AI for students
ತಾಜಾ ಸುದ್ದಿ

ವಿದ್ಯಾರ್ಥಿಗಳಿಗಾಗಿ AI ಕುರಿತು ಕಾರ್ಯಗಾರ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?