Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 44 :  ಜಾತ್ರೆ ಮುಗೀತಲ್ಲ ಸಾರ್…!
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 44 :  ಜಾತ್ರೆ ಮುಗೀತಲ್ಲ ಸಾರ್…!

Dinamaana Kannada News
Last updated: June 4, 2024 12:15 am
Dinamaana Kannada News
Share
davanagere
ಸಂಡೂರಿನ ಕಥನಗಳು
SHARE

Kannada News | Sanduru Stories | Dinamaana.com | 04-06-2024

ಎದೆಯಲ್ಲಿ  ದಟ್ಟ ವಿಷಾದ  (Sanduru Stories)

ಒಂದು ಕಾಲದಲ್ಲಿ ಲವಲವಿಕೆಯಿಂದ ಇದ್ದ ಸೊಂಡೂರೆಂಬೋ ಸೊಂಡೂರು ಇದೀಗ ಹೆಚ್ಚೂಕಡಿಮೆ ಮೌನಕ್ಕೆ ಜಾರಿದೆ. ಇಲ್ಲಿ ಯಾರನ್ನೇ ನೋಡಿದರೂ ಅವರು ಎದೆಯಲ್ಲಿ  ದಟ್ಟ ವಿಷಾದ  ಮಡುಗಟ್ಟಿದವರಂತೆ ಕಾಣಿಸುತ್ತಾರೆ.

ಆದರೂ ಕೆಲವು ಯುವಕರಿಗೆ ಸುಮ್ಮನೆ ಕೂಡಲಾಗುತ್ತಿಲ್ಲ. ಒಂದುಕಾಲದಲ್ಲಿ ಟಿಪ್ಫರು, ಜೀಪು, ಮೈನ್ಸು… ಎಂದು ಉಣ್ಣಾಕ ಟೈಮ್ ಇಲ್ಲದಂತೆ ದುಡಿದವರು. ಇಂದಿನ ಊರಿನ ಮೌನ ಅವರನ್ನು ಕೊಲ್ಲುತ್ತಿರುವಂತೆ ಭಾಸವಾಗುತ್ತದೇನೋ.  ಊರ ಮುಂದಿನ ಕಟ್ಟೆಗೋ ಬಸ್ ಸ್ಟ್ಯಾಂಡಿನಲ್ಲೋ ಯಾರನ್ನೋ ಕಾಯುತ್ತಾ ಕುಳಿತಿರುವ ಹಾಗೆ ತೋರುತ್ತಾರೆ. ಯಾವ ಊರಿಂದಾದರೂ ಒಂದು ಬಸ್ಸು ಬಂದಿತೆನ್ನಿ. “ಬನ್ನಿ,ಬನ್ನಿ…ನಿಮಗೆ ಕೆಲವು ಇಂಪಾರ್ಟೆಂಟ್ ಆಟಿಕೆಗಳನ್ನು ತೋರಿಸುವೆ”ಎಂದು ಕರೆಯುವರು.

ಮೈನ್ಸಿನ ಮೇಸ್ತ್ರಿ (Sanduru Stories)

ಪಾರ್ಶ್ವವಾಯುವಿಗೆ ತುತ್ತಾದವನ ತೋರಿಸಿ,”ಈತ ಒಂದು ಕಾಲದ ಟಿಪ್ಪರಿನ ಡ್ರೈವರ್ರು”ಎಂದ. ಗೂರಲು ಕೆಮ್ಮುವ ಮುದುಕನ ತೋರಿಸಿ,”ಮೈನ್ಸಿನ ಮೇಸ್ತ್ರಿ”ಎಂದ. ಟಿಬಿ ಆಸ್ಪತ್ರೆ ಮುಂದಿನ ಕ್ಯೂ ತೋರಿಸಿದ. ಅಲ್ಲಿ ತೋರಿಸಿದ. ಮತ್ತೊಂದು ಕಡೆ ಮತ್ತೇನನ್ನೋ ತೋರಿಸಿದ.

Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-32 ವಾಯುಪುತ್ರನ ಊರಿನಲ್ಲಿ ವಾಯುಮಾಲಿನ್ಯ

ಬಿಸಾಕಿದ ಆಟಿಕೆಗಳಿವು (Sanduru Stories)

ಹೀಗೆ ತೋರಿಸುತ್ತಲೇ ನಡೆದ. ಸಾಕಾಗಿ ಹೋಯಿತು. ‘ಹೌದು,ಇವರೆಲ್ಲ ಯಾಕೆ ಹೀಗೆ?”ತಡೆಯಲಾರದೆ ಕೇಳಿದರೆನ್ನಿ. “ಸಂಪತ್ತನ್ನು, ಸಂಸ್ಕೃತಿಯನ್ನೂ ಲೂಟಿ ಮಾಡಿದ ಬಳಿಕ ಬದಿಗೆ ಬಿಸಾಕಿದ ಆಟಿಕೆಗಳಿವು”.ವಿದ್ವಾಂಸನಂತೆ ನಿರುಮ್ಮಳವಾಗಿ ಉತ್ತರಿಸುವನು.  ಅಷ್ಟೇ ಅಲ್ಲ….”ಜಾತ್ರೆ…ಮುಗ್ದುಹೋಗಿದೆ ಸಾರ್…” ಕ್ಷೀಣ ದನಿಯಲ್ಲಿ ಹೇಳಿದ.

          ಬಿ.ಶ್ರೀನಿವಾಸ

TAGGED:Davanagere Newsdinamaana.comLatest Kannada NewsSanduru sotriesಕನ್ನಡ ಸುದ್ದಿ ದಿನಮಾನ.ಕಾಂದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article davanagere dc ಲೋಕಸಭಾ ಚುನಾವಣೆ : ಮತ ಎಣಿಕೆಗೆ ಸಕಲ ಸಿದ್ದತೆ : ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ
Next Article davanagere ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಮ್ಯಾಂಗೋ ಹೋಟೇಲ್‌ ನಲ್ಲಿ ಜೂಜಾಟ : ಸಿಇಎನ್‌ ಪೊಲೀಸ್ ರ ದಾಳಿ, ರೂ 24 ಲಕ್ಷ ವಶಕ್ಕೆ

ದಾವಣಗೆರೆ (Davanagere): ನಗರದ ಡೆಂಟಲ್ ಕಾಲೇಜ್ ರಸ್ತೆಯಲ್ಲಿರುವ  ಮ್ಯಾಂಗೋ ಹೋಟೇಲ್‌ ನಲ್ಲಿ ಅಂದರ್ ಬಾಹರ್  ಇಸ್ಫೀಟ್  ಜೂಜಾಟದ ಮೇಲೆ ಸಿಇಎನ್ ಪೊಲೀಸ್ ದಾಳಿ…

By Dinamaana Kannada News

ಶೀಘ್ರದಲ್ಲೆ ದಿನಗೂಲಿ ನೀರುಗಂಟಿಗಳ ವೇತನ ಬಿಡುಗಡೆ : ಸಚಿವ ಎಸ್.ಎಸ್ ಮಲ್ಲಿಕಾರ್ಜುನ

ದಾವಣಗೆರೆ:  ಬಾಕಿ ಇರುವ ದಿನಗೂಲಿ ನೀರುಗಂಟಿ ಸಿಬ್ಬಂದಿಗಳ ವೇತನ ಬಿಡುಗಡೆಗೆ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್…

By Dinamaana Kannada News

ವಕ್ಫ್ ಆಸ್ತಿಗಳ ಮೇಲಿನ ಸಮುದಾಯದ ಹಕ್ಕನ್ನು ಕಿತ್ತೆಸೆಯುವ ಪ್ರಯತ್ನ : ತಾಹೀರ್ ಸಮೀರ್

ದಾವಣಗೆರೆ  (Davanagere): ಸಂವಿಧಾನಿಕ ಹಕ್ಕುಗಳ, ಧಾರ್ಮಿಕ ಹಕ್ಕುಗಳ ರಕ್ಷಣೆಗಾಗಿ 2024ರ ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ  ವಿರೋಧ ವ್ಯಕ್ತಪಡಿಸಿ ದಾವಣಗೆರೆ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ತಾನಾಗಬಲ್ಲ-ತಾನಾಗಿಸಬಲ್ಲ ಇದು ಶಿಕ್ಷಕನಲ್ಲಿರುವ ಗುಣಧರ್ಮ : ಡಾ|| ರಾಘವೇಂದ್ರ ಗುರೂಜಿ

By Dinamaana Kannada News
Davanagere
ತಾಜಾ ಸುದ್ದಿ

Davanagere | ನಮ್ಮ ಆರೋಗ್ಯ, ನಮ್ಮ ಕೈಲಿ : ಡಿ.ಸಿ

By Dinamaana Kannada News
Davanagere
ತಾಜಾ ಸುದ್ದಿ

ಎಸ್.ಎಸ್. ಜನರಲ್ ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆಗೆ ಡಾ|| ಎಸ್ಸೆಸ್ ಚಾಲನೆ

By Dinamaana Kannada News
Davanagere
ತಾಜಾ ಸುದ್ದಿ

ವಿದ್ಯುತ್ ವ್ಯತ್ಯಯ | ಜೂ.24 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?