Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಅಭಿಪ್ರಾಯ > ಕ್ರೂರ ವರ್ತಮಾನದಲ್ಲೂ ತಣ್ಣಗಿನ ಉಭಯ ಕುಶಲೋಪರಿ ಮಾದರಿಯ ಬರೆಹ  
ಅಭಿಪ್ರಾಯ

ಕ್ರೂರ ವರ್ತಮಾನದಲ್ಲೂ ತಣ್ಣಗಿನ ಉಭಯ ಕುಶಲೋಪರಿ ಮಾದರಿಯ ಬರೆಹ  

Dinamaana Kannada News
Last updated: October 4, 2025 3:37 am
Dinamaana Kannada News
Share
rss brief history kannada devanuru mahadeva
SHARE

Violence is the integral part of Hindutva Ideology ಎಂದ ಎಂ.ಎಸ್.ಗೊಲ್ವಾಲ್ಕರ್ 

“violence should be used as surgeon’s knife,…..to cure the society”! ಎಂದೂ ಸಹ ಹೇಳಿದ.

ಇಂದಿನ ಕ್ರೂರ ವರ್ತಮಾನಕ್ಕೆ ಕಾರಣವಾದ ಸಂಘ ಪರಿವಾರ ಮತ್ತದರ ಅಂಗಸಂಸ್ಥೆಗಳು ನಿರಾಳವಾಗಿ ಅಧಿಕಾರ ಅನುಭವಿಸುತ್ತಿರುವ ಹೊತ್ತಿನಲ್ಲಿ  ಇಂದಿನ ಪ್ರಜಾವಾಣಿ ಯಲ್ಲಿನ ದೇವನೂರು ಮಹಾದೇವರ ನಾಜೂಕಿನ ಬರೆಹ ಓದಿ ಬಹಳ ನಿರಾಸೆಯಾಯಿತು.

1968ರ ನ್ಯಾಷನಲ್ ಇಂಟಿಗ್ರೇಷನ್   ಕೌನ್ಸಿಲ್ ವರದಿಯಲ್ಲಿ ,”1954ರಿಂದ 1960ನೇ ಇಸವಿಯ ಅವಧಿಯವರೆಗೆ ಇಡೀ ದೇಶದಲ್ಲಿ ಕೇವಲ 26 ಕೋಮುಗಲಭೆಗಳು ಸಂಭ ವಿಸಿದ್ದವು” ಅಂದರೆ ಸ್ವಾತಂತ್ರ್ಯೋತ್ತರ ಭಾರತದ ಆ ಕಾಲಘಟ್ಟ ಶಾಂತಿಯುತವಾಗಿತ್ತು.

ಇದು1961ರಷ್ಟೊತ್ತಿಗೆ ಪರಿಸ್ಥಿತಿ ಉಲ್ಟಾ ಆಯಿತು!

ಯಾವಾಗ ಜಬ್ಬಲ್ಪುರದಲ್ಲಿ ಗಲಭೆಗಳು ಭುಗಿಲೆದ್ದವೋ ಇಂದಿನ ಅಧಿಕಾರರೂಢ ಪಕ್ಷದ ಮೂಲ ಸಂಸ್ಥೆ ಜನಸಂಘ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. 1998ರಲ್ಲಿ ಈ ಪರಿ ವಾರ ನೇತೃತ್ವದ ಸರ್ಕಾರ ಬಂದ ಮೇಲಂತೂ ದೇಶದ ಕ್ರಿಶ್ಚಿಯನ್ನರ ಮೇಲಿನ ದಾಳಿಗಳು ನಿರಂತರವಾದವು. ವಿ.ಹೆಚ್.ಪಿ (VHP), ಬಜರಂಗದಳಗಳು(BJD) ಮತ್ತು ಹಿಂದೂ ಜಾಗರಣ ಮಂಚ್ (HJM)  ಮುಂತಾದ ಸಂಘ ಪರಿವಾರದ ಅಂಗಸಂಸ್ಥೆಗಳು ಕಾನೂನನ್ನೆ ತಮ್ಮ ಕೈಗೆ ತೆಗೆದುಕೊಂಡುಬಿಟ್ಟವು.

ದೆಹಲಿಯ ಆರ್ಚ್ ಬಿಷಪ್ ಆಲನ್ ಡಿ ಲಾಸ್ಟಿಕ್ ಪ್ರಕಾರ,”ಯಾವಾಗ ಇವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೋ ಆಗಿನಿಂದ ಕ್ರಿಶ್ಚಿಯನ್ನರ ಮೇಲೆ ಮತ್ತವರ ಮಿಷನರಿಗಳು ಮೇಲೆ ದಾಳಿಗಳು ಹೆಚ್ಚಾದವು”

ಬಾಬ್ರಿ ಮಸೀದಿ ಧ್ವಂಸ,ಇಂದೋರಿನ ರಾಣಿ ಮೈರಾಳನ್ನು ಕೊಚ್ಚಿ ಕೊಂದ ಪ್ರಕರಣವಾಗಲಿ, ದುಮ್ಕಾದಲ್ಲಿ ಚರ್ಚಿನ ಪಾದ್ರಿಯನ್ನು ಬೆತ್ತಲೆಗೊಳಿಸಿದ್ದು, ಪ್ರಾರ್ಥನಾ ಮಂದಿರ ಗಳ ಮೇಲೆ ದಾಳಿ ನಡೆಸಿದ್ದು, ಗುಜರಾತಿನಲ್ಲಿ ಬೈಬಲ್ ಗ್ರಂಥಗಳನ್ನು ಸುಟ್ಟುಹಾಕಿದ್ದು, ಕಿಯಾಂಜಿಹರೋದಲ್ಲಿ ರೆವರೆಂಡ್ ಸ್ಟೇನ್ಸ್ ಮತ್ತವರ ಇಬ್ಬರು ಮಕ್ಕಳ ಜೀವಂತ ದಹನ, ಫಾದರ್ ಆರುಲ್ ದಾಸ್ ರ ಹತ್ಯೆ, ಮತ್ತು ಇದೇ ರೀತಿಯ ದಾಳಿಗಳು ದೇಶದಾದ್ಯಂತ ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿಗಳಾದವು.

ನೂರಾರು ಎನ್.ಜಿ.ಒ.ಗಳ ಸತ್ಯಶೋಧನಾ ವರದಿಗಳು, ಸರ್ಕಾರಿ ಸಂಸ್ಥೆಯ ವರದಿಗಳು ಕೈ ತೋರಿದ್ದು ಯಾರ ಕಡೆಗೆ? ಇಷ್ಟೆಲ್ಲಾ ಹಿಂಸೆಗಳು,ದಾಳಿಗಳು  ನಡೆದಿದ್ದಾರೂ ಯಾಕೆ? ದಾಳಿಗಳು ನಡೆದಿರುವುದು ಯಾರ ಮೇಲೆ? ಯೋಚಿಸಿ ನೋಡಿದರೆ, ಮೊದಲಿಗೆ ಕ್ರಿಶ್ಚಿಯನ್ನರ ಮೇಲೆ, ಆಮೇಲೆ ಮುಸಲ್ಮಾನರ ಮೇಲೆ…ನಂತರ ದಲಿತರ ಮೇಲೆ. ಈಗೀಗ ಭಾರತ ಸಂವಿಧಾನ ಬದಲಾಯಿಸಿ, ಹಿಂದುಳಿದ ವರ್ಗಗಳ ಶೂದ್ರರ ಮೇಲೆ! ಹೀಗೆ ದಾಳಿಗಳು ನಿರಂತರವಾಗಿವೆ.

ಅಸಲಿಗೆ, ಇಂಡಿಯಾದಲ್ಲಿ ನಡೆದ , ನಡೆಯುತ್ತಿರುವ ಈ ದಮನ, ದಾಳಿ,ಹಿಂಸೆಗಳಿಗೆ ಕಾರಣಗಳು ಕೇವಲ ಮೂರೇ ಮೂರು ಕಾರಣಗಳು. ಒಂದು, Culture ಇನ್ನೊಂದು, Nation ಮತ್ತೊಂದು Conversion ಕಾರಣಗಳಿಗಾಗಿ!. ಇದಕ್ಕೆ ಕಾರಣ ಯಾವ ಪರಿವಾರ?

ದೇಮ…. 

ಇಷ್ಟನ್ನು ಅರ್ಥ ಮಾಡಿಕೊಂಡಿರಲಾರರು ಎಂದು ನಾನು ಹೇಳಲಾರೆ. ಹೋಗಲಿ,ಈ ದೇಶದ ಸಂಘಟನೆಯೊಂದರ ನೂರು ವರ್ಷಗಳ ಇತಿಹಾಸದಲ್ಲಿ ಅದೆಷ್ಟು ಕಂಬಾಲಪಲ್ಲಿ, ಬದನವಾಳು,ಕಲಕೇರಿ ಪ್ರಕರಣಗಳು ನಡೆದು ಹೋಗಿರಬಹುದು? ನೂರು ವರ್ಷಗಳಲ್ಲಿ ಎಂದಾದರೂ ಒಂದೇ ಒಂದು ಹತ್ತಿ ಉರಿದ ಕೊಟ್ಟಿಗೆಯನ್ನು ಈ ಪರಿವಾರ ನಂದಿಸಲು ಪ್ರಯತ್ನಿಸಿದೆಯಾ? ಹುಟ್ಟು ಕರಕಲಾದ ದೇಹಗಳಿಗಾಗಿ ಮಿಡಿದಿದೆಯಾ?

ದೇವನೂರು ಮಹಾದೇವರೇಕೆ ಹೀಗೆ ದೃಷ್ಟಿಹೀನರಾದರು? ನನ್ನ ಆತಂಕ ಇರುವುದು ದೇಮರ ಆರೋಗ್ಯದ ಮೇಲೆ. ಅವರ ಎದೆಗೆ ಗಾಂಧಿ ಬಿದ್ದಂತೆ ಬಾಬಾಸಾಹೇಬರೂ ಸಹ ಎದೆಗೆ ಬೀಳಲಿ ಎಂದು ಆಶಿಸುವೆ.

  ಬಿ.ಶ್ರೀನಿವಾಸ  

TAGGED:Babri Masjid demolitionConstitution of IndiaDevanur MahadevSangha Parivarದೇವನೂರು ಮಹಾದೇವರಬಾಬ್ರಿ ಮಸೀದಿ ಧ್ವಂಸಭಾರತ ಸಂವಿಧಾನಸಂಘ ಪರಿವಾರ
Share This Article
Twitter Email Copy Link Print
Previous Article Applications invited ದಾವಣಗೆರೆ|ಬ್ಯೂಟಿ ಪಾರ್ಲರ್ ಉಚಿತ ತರಬೇತಿ: ಅರ್ಜಿ ಆಹ್ವಾನ
Next Article Tejaswi V. Patel ದಾವಣಗೆರೆ|ಅಡಿಕೆ ಸಂಗ್ರಹಿಸದೆ ಮಾರಾಟ ಮಾಡಿ: ತೇಜಸ್ವಿ ವಿ. ಪಟೇಲ್
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ಹೆಂಡತಿಯ ಅಕ್ರಮ ಸಂಬಂಧಕ್ಕೆ ಗಂಡ ಬಲಿ: ಒಂದು ವರ್ಷದ ನಂತರ ಆರೋಪಿಗಳು ಅಂದರ್

ದಾವಣಗೆರೆ: (Davanagere Crime News)  ಪ್ರಿಯಕರನೊಂದಿಗೆ ಸೇರಿ ಸಂಚು ರೂಪಿಸಿ ಗಂಡನನ್ನು ಕೊಲೆ ಮಾಡಿದ ಆರೋಪಿತರನ್ನು ಹದಡಿ ಪೊಲೀಸರು ಬಂಧಿಸಿದ್ದಾರೆ.…

By Dinamaana Kannada News

ಶೀಘ್ರವೇ ಸಮಸ್ಯೆಗೆ ಪರಿಹಾರ : ಪಾಲಿಕೆ ಆಯುಕ್ತರಾದ ರೇಣುಕಾ ಭರವಸೆ

ದಾವಣಗೆರೆ:  ತಾಲೂಕಿನ ಆವರಗೊಳ್ಳದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ನಿರ್ವಹಿಸುತ್ತಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆದ…

By Dinamaana Kannada News

Davanagere | ಹ್ಯೂಮನ್ ಮೆಟ್ಪಾ ನ್ಯೂಮೋ ವೈರಸ್ : ಸಾರ್ವಜನಿಕರಿಗೆ ಆಂತಕ ಬೇಡ

ದಾವಣಗೆರೆ; ಜ.08 (Davanagere): ಹ್ಯೂಮನ್ ಮೆಟ್ಪಾ ನ್ಯೂಮೋ ವೈರಸ್(ಹೆಚ್.ಎಂ.ಪಿ.ವಿ) ಕುರಿತು ಸಾರ್ವಜನಿಕರಿಗೆ ಆಂತಕ ಬೇಡ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ತಿಳಿಸಿದ್ದಾರೆ.…

By Dinamaana Kannada News

You Might Also Like

Caste survey
ಅಭಿಪ್ರಾಯತಾಜಾ ಸುದ್ದಿ

Caste survey|ಜಾತಿ ಸಮೀಕ್ಷೆ :ಯಾಕೆ ಬೇಕು ?-2

By ಬಿ.ಶ್ರೀನಿವಾಸ
kannada ebooks by dinamaana b srinivas
ಅಭಿಪ್ರಾಯ

ದಿನಮಾನ.ಕಾಂ ಈ ಬುಕ್ಸ್: ಕಾಲದ ಪ್ರಶಸ್ತಿ | ಬಿ. ಶ್ರೀನಿವಾಸ್

By Dinamaana Kannada News
Book review
ಅಭಿಪ್ರಾಯಪ್ರಯಾಣ

ಪುಸ್ತಕ ವಿಮರ್ಶೆ|ದುಬೈ ದೌಲತ್ತು – ಕವಿಯ ಕಣ್ಣಳತೆಯಲ್ಲಿ ದುಬೈ ಕಥನ

By Dinamaana Kannada News ಬಿ.ಶ್ರೀನಿವಾಸ
Dr. D. Francis Xavier Author
ಅಭಿಪ್ರಾಯ

ಕವಿ ಯಾರು? (Who is the Poet?)

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?