Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 47 :  ಸಾಮಾಜಿಕ ಅಪಮೌಲ್ಯದ ಒಂದು ಉದಾಹರಣೆ
Blog

Sanduru Stories: ಸೊಂಡೂರಿನ ಕಗ್ಗತ್ತಲೆಯ ಕಥನಗಳು 47 :  ಸಾಮಾಜಿಕ ಅಪಮೌಲ್ಯದ ಒಂದು ಉದಾಹರಣೆ

Dinamaana Kannada News
Last updated: June 7, 2024 3:31 am
Dinamaana Kannada News
Share
sanduru
ಸಂಡೂರಿನ ಕಥನಗಳು
SHARE

Kannada News | Sanduru Stories | Dinamaana.com | 07-06-2024

ಒಂದು ಕಾಲದ ಸುವರ್ಣಯುಗ (Sanduru Stories)

ಹೊಸಪೇಟೆಯ ಬಜಾರುಗಳಲ್ಲಿ ನಾವು ನಡೆಯುತ್ತಿದ್ದೆವು. ಸಂಡೂರು , ತೋರಣಗಲ್ಲಿನ ಜನರೆಲ್ಲ ಸಂಜೆ ಟೀ ಕುಡಿಯಲೆಂದೇ ಶಾನುಭಾಗ್ ಹೋಟೆಲಿಗೆ ಬಂದು ಹೋಗುತ್ತಿದ್ದ ಕಾರ್ಮಿಕರ ಒಂದು ಕಾಲದ ಸುವರ್ಣಯುಗವನ್ನು ಆತ ಮೆಲುಕು ಹಾಕುತ್ತಿದ್ದ.

ಈಗ ಫುಟ್ ಪಾತಿನಲ್ಲಿ ಚಾ ಮಾರುವವರು (Sanduru Stories)

ಈಗ ನೋಡಿ, ಅದೇ ಊರಿನ ಫುಟ್ ಪಾತಿನಲ್ಲಿ ಚಾ ಮಾರುವವರು, ಕೂಲಿಂಗ್ ಗ್ಲಾಸು, ಜ್ಯೂಸಿನಂಗಡಿ, ಪುಟ್ಟದಾದ ಜಾಗದಲ್ಲಿಟ್ಟ ಪಾನ್ ಷಾಪುಗಳನು ಇಟ್ಟವರೆಲ್ಲ ಒಂದು ಕಾಲದ ಟಿಪ್ಪರಿನ ಓನರುಗಳೆ. ಕೆಲವರು ಅದ್ಬುತ ಟೆಕ್ನಿಷಿಯನ್ನುಗಳೂ, ಮೆಕ್ಯಾನಿಕ್ ಗಳು ಇದ್ದರೆಂದು ಹೇಳುತ್ತಲೇ ಇದ್ದ.ಈಗಲೂ ಕೆಲ ಧಣಿಗಳು ಇಂತಹವರನ್ನು ಕರೆಸಿ ದೊಡ್ಡ ಮೆಕಾನಿಕ್ ಕೆಲಸಗಳನ್ನು ಮಾಡಲು ಹೇಳುತ್ತಾರೆಂದು ಹೇಳಿದ.

ಹ್ಞಾ..ಹೇಳುವುದನ್ನು ಮರೆತೆ. ನನ್ನೊಂದಿಗೆ ಬರುತ್ತಿರುವ ಈತನೂ ಒಂದು ಕಾಲದ ಓನರ್ ಆಗಿದ್ದವನು. ಈಗ ಅದೆಲ್ಲಾ ನೆನಪು ಮಾಡಿಕೊಳ್ಳುವುದು ಬೇಡಬಿಡಿ ಎನ್ನುತ್ತಾನೆ. ಕಾಲಹರಣಕ್ಕಾಗಿ , ಹೊಟ್ಟೆಪಾಡಿಗಾಗಿ ನಮ್ಮಂತವರಿಗೆ ಮಾರ್ಗದರ್ಶಕನಾಗಿ ಚಿಲ್ಲರೆ ಕಾಸು ಮಾಡಿಕೊಂಡು ದಿನ ಕಳೆಯುತ್ತಾನೆ.

ಧಣಿಗಳು ಬಿಡಬೇಕಲ್ಲ (Sanduru Stories)

ಕಾರ್ಮಿಕರ ಒಕ್ಕೂಟಗಳು ಇರಲಿಲ್ಲವೇ..? ಆತನನ್ನು ಕೇಳಿದೆ. ಇದಾವೆ…..ಅದೋ ನೋಡಿ,ಅಲ್ಲಿ ಕಾಣಿಸುತ್ತಿದೆಯಲ್ಲ ಸಾ..ಆಫೀಸು, ಅದು ಎಡಪಕ್ಷವೊಂದರದು.  ಕೂಲಿಕಾರ್ಮಿಕರ, ಬಡವರ ಪರ ಸದಾ ಧ್ವನಿಯೆತ್ತುತ್ತಿತ್ತು. ಬಂಡವಾಳಶಾಹಿ, ಅಧಿಕಾರಶಾಹಿಯಿಂದ ದೂರವೇ ಉಳಿದಿತ್ತು.ಆದರೆ ಈ…ಗ…ಹಂಗೇನಿಲ್ಲ ಸಾ. ಧಣಿಗಳು ಬಿಡಬೇಕಲ್ಲ ಎಂದ. “ಅದೇ..ಅಲ್ಲಿ ಕಟ್ಟೆ ಕಾಣ್ತೈತಲ್ಲ ಸಾರ್ ಅದೇ ನೋಡಿ” ಸುಮಾರು ಸರ್ತಿ ಅಲ್ಲಿ ಮೀಟಿಂಗು ಮಾಡಿರುವುದಾಗಿಯೂ ಹೇಳಿದ.

ಆ ಧ್ವಜ ಕಟ್ಟೆ ಕೂಡ ಉಕ್ಕು ಕಾರಖಾನೆ ಪ್ರಾಯೋಜಕತ್ವ (Sanduru Stories)

ಆ ಕಟ್ಟೆಯನ್ನು ಗಮನಿಸಿದೆ. ಆ ಧ್ವಜ ಕಟ್ಟೆ ಕೂಡ ಉಕ್ಕು ಕಾರಖಾನೆಯೊಂದರ ಪ್ರಾಯೋಜಕತ್ವ ಪಡೆದಿತ್ತು ! “ಭಾಳ ಬೇಸು ಕಟ್ಟಿದ್ರು, ಬಸ್ಟ್ಯಾಂಡು ಗೋರಮೆಂಟಿನವರಾದರೆ ಈಟಗೊಂದು ಎಲ್ಲಿ ಕಟ್ಟುತ್ತಿದ್ದರು ಸಾರ್.. ಉಕ್ಕು ಕಾರ್ಖಾನೆಯವರು ಆದುದಕ್ಕೆ ಇಷ್ಟು ಚೆಂದ ಕಟ್ಟ್ಯಾರ,…”ಎಂದ.  ಸರಕಾರಗಳು ಖಾಸಗಿಯವರ ಪಾದ ಪದ್ಮಗಳಿಗೆ ಎರಗುವುದು ಎಂದರೆ..ಇದೇ ಇರಬೇಕು.

Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-13 ನೆಲ ಮಾರಾಟ

ಗಿಡಗಳ ಟ್ರೀಗಾರ್ಡುಗಳ ಮೇಲೂ ಕಂಪೆನಿ ಹೆಸರು (Sanduru Stories)

ರಸ್ತೆ ಬದಿ ಸಾಲು ಸಾಲು ಗಿಡಗಳ ಟ್ರೀಗಾರ್ಡುಗಳ ಮೇಲೂ ಕಂಪೆನಿಯೊಂದರ ಹೆಸರು. ಸ್ಟಾಲುಗಳನ್ನು ಅವರೇ ಕಟ್ಟಿಸಿಕೊಡುತ್ತಾರಂತೆ…ಇನ್ನು ಏನೇನೋ ಹೇಳುತ್ತಲೇ ಹೋದ. ಸರ್ಕಲ್ಲಿನಲಿ ನಿಂತ ಗಾಂಧಿಗೆ ಎಂದೂ ಬಾಡದ ಬಹುದೊಡ್ಡ ಹಾರ ಹಾಕಲಾಗಿತ್ತು.ಧೂಳಿನಿಂದಾಗಿ ಅದು ಯಾವ ಬಣ್ಣದ್ದೆಂದು ಹೇಳುವ ಹಾಗಿರಲಿಲ್ಲ.

          ಬಿ.ಶ್ರೀನಿವಾಸ

TAGGED:Davanagere Newsdinamaana.comLatest Kannada Newssanduru mining.ಕನ್ನಡ ಸುದ್ದಿದಿನಮಾನ.ಕಾಂಸಂಡೂರು ಮೈನಿಂಗ್
Share This Article
Twitter Email Copy Link Print
Previous Article haihara ಗಿಡ ನೆಡೋಣ ಬನ್ನಿ ಕಾರ್ಯಕ್ರಮ
Next Article davamagere ಜೂ.8ರಂದು ದ್ವಾರಕೀಶ್ ಸ್ಮರಣಾರ್ಥ ಗಾನನಮನ ಕಾರ್ಯಕ್ರಮ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

Davanagere news : ದಾವಣಗೆರೆ ವೃತ್ತಿ ರಂಗಾಯಣಕ್ಕೆ ಕಡಕೋಳ ನೇಮಕ

ದಾವಣಗೆರೆ  (Davanagere) : ಮಲ್ಲಿಕಾರ್ಜುನ ಕಡಕೋಳ ಅವರನ್ನು ದಾವಣಗೆರೆ ವೃತ್ತಿ ರಂಗಾಯಣ (Vritti Rangayana)ದ ನಿರ್ದೇಶಕರನ್ನಾಗಿ ನೇಮಕ ಮಾಡಿ ಸರ್ಕಾರ…

By Dinamaana Kannada News

ನಾ.ಡಿಸೋಜರವರು ನಾಡು ಕಂಡ ಒಬ್ಬ ಪರಿಪೂರ್ಣ ಸಾಹಿತಿ : ಬಿ.ವಾಮದೇವಪ್ಪ

ದಾವಣಗೆರೆ (Davanagere): ಸೃಜನಶೀಲ ಸಾಹಿತ್ಯ ಕೃಷಿಯ ಮೂಲಕ ಸಾಹಿತ್ಯಾಸಕ್ತರ ಮನ ಗೆದ್ದಿದ್ದ ನಾ.ಡಿಸೋಜರವರು ನಾಡು ಕಂಡ ಒಬ್ಬ ಪರಿಪೂರ್ಣ ಸಾಹಿತಿಯಾಗಿದ್ದರು.…

By Dinamaana Kannada News

Davanagere | ಅ.25 ರಂದು ವಾಕ್ ಇನ್ ಇಂಟರ್ ವ್ಹೀವ್

ದಾವಣಗೆರೆ ಅ 23  (Davanagere) :  ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರ, ದಾವಣಗೆರೆ ಇವರ ವತಿಯಿಂದ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಒಳಮೀಸಲಾತಿ ಜಾರಿ ಮಾಡಿ, ಇಲ್ಲವೇ ಕುರ್ಚಿ ಖಾಲಿ ಮಾಡಿ : ಬಿ.ಆರ್. ಭಾಸ್ಕರ್ ಪ್ರಸಾದ್

By Dinamaana Kannada News
Davanagere
ತಾಜಾ ಸುದ್ದಿ

ಭತ್ತ ಕಟಾವು ಯಂತ್ರಕ್ಕೆ, ಬಾಡಿಗೆ ದರ ನಿಗದಿ : ಡಿಸಿ

By Dinamaana Kannada News
Davanagere
ತಾಜಾ ಸುದ್ದಿ

ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ್ರೆ ಕ್ರಮ : ಶಾಸಕ ಕೆ.ಎಸ್.ಬಸವಂತಪ್ಪ ಅಧಿಕಾರಿಗಳಿಗೆ ಎಚ್ಚರಿಕೆ

By Dinamaana Kannada News
Davanagere
ತಾಜಾ ಸುದ್ದಿ

JOB NEWS | ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Welcome Back!

Sign in to your account

Lost your password?