Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > ಶಿಕ್ಷಕರ ದಿನಾಚರಣೆ | ಶಿಕ್ಷಕ – ವಿದ್ಯಾರ್ಥಿ ಜೀವನದ ಬೆಳಕು’
Blog

ಶಿಕ್ಷಕರ ದಿನಾಚರಣೆ | ಶಿಕ್ಷಕ – ವಿದ್ಯಾರ್ಥಿ ಜೀವನದ ಬೆಳಕು’

Dinamaana Kannada News
Last updated: September 4, 2025 3:43 pm
Dinamaana Kannada News
Share
K.S.Prabhukumar
SHARE

‘ಯ ದೇವ ವಿದ್ಯಯಾ ಕರೋತಿ ಶ್ರದ್ಧಯಾ, ಉಪನಿಷದಾ | ತ ದೇವ ವಿರ್ಯವತ್ತರಂ ಭವತಿ’ ॥ – ಉಪನಿಷತ್

‘ಯಾವುದೇ ಕೆಲಸವನ್ನು ಸರಿಯಾಗಿ ತಿಳಿದ ವಿದ್ಯೆಯಿಂದ, ಶ್ರದ್ದೆಯಿಂದ ಮತ್ತು ಆಳವಾದ ಜ್ಞಾನದಿಂದ ಮಾಡಿದಾಗ ಮಾತ್ರ ಅದು ಉತ್ಕೃಷ್ಟವಾಗುತ್ತದೆ ಎನ್ನುವಂತೆ. ಇಂದು ಶಿಕ್ಷಕ. ಸರ್ವ ಶ್ರೇಷ್ಠನೆನೆಸಿಕೊಂಡು ತನ್ನ ವಿದ್ಯಾರ್ಥಿಗಳಿಗೆ ಅವರ ಬದುಕಿಗೆ, ಭವಿಷ್ಯಕ್ಕೆ, ಜೀವನವಿಡೀ ಕಾಪಾಡಿಕೊಂಡು ಬರುವ ರೀತಿ-ನೀತಿಗಳು, ಜವಾಬ್ದಾರಿಗಳು, ಸತ್ಯದ ಅರಿವು, ಸರಳತೆಯ ಅಂತಃಕರಣಗಳನ್ನು ಮರೆಯಲು ಸಾಧ್ಯವಾಗದಂತೆ ಬೋಧನೆ-ಮಾರ್ಗದರ್ಶನಗಳನ್ನು ಮಾಡುವ ‘ಗುರು’ ವಾಗಬೇಕಿದೆ.
ಗುರುವು ಬೆಳೆಯುವ ಮನಸ್ಸಿನ ಮೇಲೆ, ಮೂಡಿಸಿದ ಅಚ್ಚಳಿಯದ ಪ್ರಭಾವವೇ ವಿದ್ಯಾರ್ಥಿಗಳನ್ನು ಸುಸಂಸ್ಕೃತ ವ್ಯಕ್ತಿಗಳನ್ನಾಗಿ, ರೂಪಿಸಿ ದೇಶಕ್ಕೆ ಒಬ್ಬ ಪ್ರಸಿದ್ದ ಇಂಜಿನಿಯರ್, ವೈದ್ಯ, ಕಾನೂನು ತಜ್ಞ, ಮಹಾನ್ ಸನ್ಯಾಸಿ, ಸೈನ್ಯದ ಮುಖ್ಯಸ್ಥ, ಉತ್ತಮ ಆಡಳಿತಗಾರ, ಪ್ರಾಮಾಣಿಕ-ಪ್ರಭುದ್ದ ರಾಜಕಾರಣಿ. ಅಷ್ಟೇ ಏಕೆ ಕ್ರೀಯಾಶೀಲ ರಾಷ್ಟ್ರಪತಿ, ಪ್ರಧಾನ ಮಂತ್ರಿ, ನಾಡಿನ, ದೇಶದ ಪ್ರಜಾಪ್ರತಿನಿಧಿಗಳನ್ನು ರೂಪಿಸುವ ‘ರಾಜಗುರು’ವಾಗಲಿ ಎಂದು ಶಿಕ್ಷಕರ ದಿನದಂದು ಎಲ್ಲಾ ಶಿಕ್ಷಕರಿಗೆ ನಮಿಸೋಣ.
ಶಿಕ್ಷಣ-ಇನ್ನಷ್ಟು ಫಲಪ್ರದವಾಗಬೇಕಾದರೆ ವಿದ್ಯಾರ್ಥಿಗಳಿಗೆ ದೊಡ್ಡ-ದೊಡ್ಡ ತ್ಯಾಗ ಮಾಡಬೇಕಿಲ್ಲ. ಒಳ್ಳೆಯ ಮಾತು, ಉತ್ತಮ ಮಾರ್ಗದರ್ಶನ, ಪ್ರಾಮಾಣಿಕತೆಯಿಂದ ಕೂಡಿದ ಉತ್ತಮ ಬೋಧನೆ ಸಾಕು.
Read also : ಅನಧಿಕೃತ ಸ್ಕಿನ್ ಮತ್ತು ಹೇರ್ ಕೇರ್ ಚಿಕಿತ್ಸೆಯ 4 ಕೇಂದ್ರಗಳಿಗೆ ಬೀಗ ಹಾಕಿದ ಆರೋಗ್ಯ ಇಲಾಖೆ
ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಭವ್ಯಯುತವಾಗಿ ಆಚರಿಸಿದರೆ ಸಾಲದು, ಕಲಿಸುವುದರಲ್ಲಿ ಶಿಕ್ಷಕರ ಸಾರ್ಥಕತೆ, ಕಲಿಯುವುದರಲ್ಲಿ ವಿದ್ಯಾರ್ಥಿಗಳಿಗೆ ಧನ್ಯತೆ ಇದ್ದರೆ, ಗುರು-ಶಿಷ್ಯರಲ್ಲಿ ಅಡಗಿದೆ ಬಾಂಧವ್ಯ ಎಂದು ತಿಳಿಯುತ್ತಾ ಉತ್ತಮ ಗುರುವಾಗೋಣ, ‘ನಾಡಿನ-ದೇಶದ’ ಅಗತ್ಯಗಳನ್ನು ಈಡೇರಿಸೋಣ. ವಿದ್ಯಾರ್ಥಿಗಳ ಬಾಳಲ್ಲಿ ಮೌಲ್ಯಗಳ ಬೆಳೆಸಿ, ವಿದ್ಯಾರ್ಥಿ ಜೀವನದಲ್ಲಿ ಬೆಳಕಾಗೋಣ ಎನ್ನುವ ಪ್ರತಿಜ್ಞೆ ಇರಲಿ.
– ಕೆ.ಎಸ್.ಪ್ರಭುಕುಮಾರ್
ಪ್ರಾಂಶುಪಾಲರು, ಈಶ್ವರಮ್ಮ ಶಾಲೆ
ಪಿ.ಜೆ.ಬಡಾವಣೆ, ದಾವಣಗೆರೆ. 
TAGGED:Davanagere NewsDinamana.comEeshwaramma School DavanagereKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಅನಧಿಕೃತ ಸ್ಕಿನ್ ಮತ್ತು ಹೇರ್ ಕೇರ್ ಚಿಕಿತ್ಸೆಯ 4 ಕೇಂದ್ರಗಳಿಗೆ ಬೀಗ ಹಾಕಿದ ಆರೋಗ್ಯ ಇಲಾಖೆ
Next Article Geeta Bharamasagar ಶಿಕ್ಷಕರ ದಿನಾಚರಣೆ|ಅರಿವೆಂಬ ರವಿಯು ಮೂಡಲು : ಗೀತಾ ಭರಮಸಾಗರ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere |ಭೀಮಾ ಕೋರೆಗಾಂವ್ ವಿಜಯೋತ್ಸವ

ದಾವಣಗೆರೆ (Davanagere) ; ನಗರದ ಬೂದಾಳ ರಸ್ತೆಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯಿಂದ "ಭೀಮಾ ಕೋರೆಗಾಂವ್" ವಿಜಯೋತ್ಸವ ಆಚರಿಸಲಾಯಿತು. ಈ…

By Dinamaana Kannada News

ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲು ಸೂಚನೆ

ದಾವಣಗೆರೆ:  ದಾವಣಗೆರೆ ಜಿಲ್ಲೆಯ ಹರಿಹರ, ಹೊನ್ನಾಳ್ಳಿ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ…

By Dinamaana Kannada News

ಜುಲೈ 6 ರಂದು ಉದ್ಯೋಗ ಮೇಳ

ದಾವಣಗೆರೆ ಜು.03 :  ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ. ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಜುಲೈ 6…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ದಾವಣಗೆರೆ : ಅಕ್ಕಿಯ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವ ಮುನಿಯಪ್ಪ

By Dinamaana Kannada News
MLA Basavanthappa
ತಾಜಾ ಸುದ್ದಿ

ಆನಗೋಡಿನಲ್ಲಿ ರೈತ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಬಸವಂತಪ್ಪ

By Dinamaana Kannada News
loka adlat davanagere
Blog

ದಾವಣಗೆರೆ ಲೋಕ್ ಆದಾಲತ್‌ : ಸಹಬಾಳ್ವೆ ನಡೆಸಲು 24 ಜೋಡಿಗಳು ನಿರ್ಧಾರ

By Dinamaana Kannada News
Davanagere
ತಾಜಾ ಸುದ್ದಿ

ಅನಧಿಕೃತ ಪಡಿತರ ಚೀಟಿ ಪತ್ತೆಹಚ್ಚಿ,ಹೊಸ ಪಡಿತರಕ್ಕೆಅವಕಾಶ :ಸಚಿವ ಕೆ.ಹೆಚ್.ಮುನಿಯಪ್ಪ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?